<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>ಪ್ರಾರ್ಥನಾ</title>
	<atom:link href="http://prarthane.wordpress.com/feed/" rel="self" type="application/rss+xml" />
	<link>http://prarthane.wordpress.com</link>
	<description>ಸತ್ಯವೇ ಸಲ್ಲಲಿ ಎಲ್ಲೆಡೆಯಲಿ..</description>
	<lastBuildDate>Sat, 20 Feb 2010 18:30:52 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='prarthane.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://s2.wp.com/i/buttonw-com.png</url>
		<title>ಪ್ರಾರ್ಥನಾ</title>
		<link>http://prarthane.wordpress.com</link>
	</image>
	<atom:link rel="search" type="application/opensearchdescription+xml" href="http://prarthane.wordpress.com/osd.xml" title="ಪ್ರಾರ್ಥನಾ" />
	<atom:link rel='hub' href='http://prarthane.wordpress.com/?pushpress=hub'/>
		<item>
		<title>ಅವರು ತಂದೆಯ ಕುರಿತು ಮಾತನಾಡಿದ್ದರು&#8230;</title>
		<link>http://prarthane.wordpress.com/2010/01/23/%e0%b2%85%e0%b2%b5%e0%b2%b0%e0%b3%81-%e0%b2%a4%e0%b2%82%e0%b2%a6%e0%b3%86%e0%b2%af-%e0%b2%95%e0%b3%81%e0%b2%b0%e0%b2%bf%e0%b2%a4%e0%b3%81-%e0%b2%ae%e0%b2%be%e0%b2%a4%e0%b2%a8%e0%b2%be%e0%b2%a1/</link>
		<comments>http://prarthane.wordpress.com/2010/01/23/%e0%b2%85%e0%b2%b5%e0%b2%b0%e0%b3%81-%e0%b2%a4%e0%b2%82%e0%b2%a6%e0%b3%86%e0%b2%af-%e0%b2%95%e0%b3%81%e0%b2%b0%e0%b2%bf%e0%b2%a4%e0%b3%81-%e0%b2%ae%e0%b2%be%e0%b2%a4%e0%b2%a8%e0%b2%be%e0%b2%a1/#comments</comments>
		<pubDate>Sat, 23 Jan 2010 03:37:00 +0000</pubDate>
		<dc:creator>Raghavendra M</dc:creator>
				<category><![CDATA[ಮುಕ್ತಮಾತು]]></category>

		<guid isPermaLink="false">http://prarthane.wordpress.com/2010/01/23/%e0%b2%85%e0%b2%b5%e0%b2%b0%e0%b3%81-%e0%b2%a4%e0%b2%82%e0%b2%a6%e0%b3%86%e0%b2%af-%e0%b2%95%e0%b3%81%e0%b2%b0%e0%b2%bf%e0%b2%a4%e0%b3%81-%e0%b2%ae%e0%b2%be%e0%b2%a4%e0%b2%a8%e0%b2%be%e0%b2%a1</guid>
		<description><![CDATA[&#8220;ಅವರು ಆಸ್ಪತ್ರೆಗೆ ಸೇರಿದ್ದರು. ನನಗೆ ಒಂದೇ ಅತಂಕವಿತ್ತು. ಅವರೇನಾದರೂ ಆತ್ಮಸಾಕ್ಷಾತ್ಕಾರವಾಗದೇ ಸತ್ತುಬಿಟ್ಟಿದ್ದರೆ? ಒಂದು ವೇಳೆ ಸತ್ತು ಬಿಟ್ಟಿದ್ದರೆ, ನಿಮಗೆಲ್ಲ ಒಂದು ವಿಶ್ವಾಸ ಕಳೆದು ಹೋಗುತ್ತಿತ್ತು. ಅವರಂತಹ ವ್ಯಕ್ತಿಯೇ ಸಂಬುದ್ಧತ್ವ ಪಡೆಯದೇ ಸತ್ತುಹೋಗಿದ್ದರೆ, ನಿಮ್ಮ ಕುರಿತು ನಾನು ನಿರಾಶನಾಗಬೇಕಾಗುತ್ತಿತ್ತು. ಏಕೆಂದರೆ ಅವರು ಅಂತಹ ವ್ಯಕ್ತಿಯಾಗಿದ್ದರು&#8230; &#8220;ಅವರು ನನ್ನ ತಂದೆಯಾಗಿದ್ದರು ಅನ್ನುವ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಆದರೆ ಅವರು ಅಂತಹ ವ್ಯಕ್ತಿಯಾಗಿದ್ದರು. ಚಿಕ್ಕವನಿದ್ದಾಗ, ನಾನು ತುಂಬ ಉದ್ದ ತಲೆಗೂದಲನ್ನು ಬಿಟ್ಟಿರುತ್ತಿದ್ದೆ. ಅದು ನನ್ನ ತಂದೆಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲದೇ ಊರಿನವರೆಲ್ಲ [...]<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=77&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<p><span style="font-family:'Trebuchet MS';"> </span></p>
<div style="margin-top:0;margin-bottom:0;"><span style="font-family:verdana;"><span style="font-size:medium;">&#8220;ಅವರು ಆಸ್ಪತ್ರೆಗೆ ಸೇರಿದ್ದರು. ನನಗೆ ಒಂದೇ ಅತಂಕವಿತ್ತು. ಅವರೇನಾದರೂ ಆತ್ಮಸಾಕ್ಷಾತ್ಕಾರವಾಗದೇ ಸತ್ತುಬಿಟ್ಟಿದ್ದರೆ?</span></span></div>
<div style="margin-top:0;margin-bottom:0;"><span style="font-family:verdana;"><span style="font-size:medium;">ಒಂದು ವೇಳೆ ಸತ್ತು ಬಿಟ್ಟಿದ್ದರೆ, ನಿಮಗೆಲ್ಲ ಒಂದು ವಿಶ್ವಾಸ ಕಳೆದು ಹೋಗುತ್ತಿತ್ತು. ಅವರಂತಹ ವ್ಯಕ್ತಿಯೇ ಸಂಬುದ್ಧತ್ವ ಪಡೆಯದೇ ಸತ್ತುಹೋಗಿದ್ದರೆ, ನಿಮ್ಮ ಕುರಿತು ನಾನು ನಿರಾಶನಾಗಬೇಕಾಗುತ್ತಿತ್ತು. ಏಕೆಂದರೆ ಅವರು ಅಂತಹ ವ್ಯಕ್ತಿಯಾಗಿದ್ದರು&#8230;</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;"><br />
</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">&#8220;ಅವರು ನನ್ನ ತಂದೆಯಾಗಿದ್ದರು ಅನ್ನುವ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಆದರೆ ಅವರು ಅಂತಹ ವ್ಯಕ್ತಿಯಾಗಿದ್ದರು. ಚಿಕ್ಕವನಿದ್ದಾಗ, ನಾನು ತುಂಬ ಉದ್ದ ತಲೆಗೂದಲನ್ನು ಬಿಟ್ಟಿರುತ್ತಿದ್ದೆ. ಅದು ನನ್ನ ತಂದೆಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲದೇ ಊರಿನವರೆಲ್ಲ ಅವರನ್ನು ಕೇಳುತ್ತಿದ್ದರು, &#8220;ಯಾಕೆ ನಿಮ್ಮ ಮಗ ಹೀಗೆ ಕೂದಲು ಬಿಟ್ಟಿರುತ್ತಾನೆ&#8221; ಎಂದು. ಯಾವಾಗಲೂ ಅವರು </span></span></div>
<p><img src="http://1.bp.blogspot.com/_yrmUxwA3llY/S1pq1Km8YPI/AAAAAAAAGmE/KTeNoU4Hkfw/s320/bhagwan+(1).jpg" border="0" alt="" /></p>
<div style="margin-top:0;margin-bottom:0;"><span style="font-family:verdana;"><span style="font-size:small;">ಹೇಳುತ್ತಿದ್ದರು, ಕೂದಲನ್ನು ಸಣ್ಣದಾಗಿ ಮಾಡಿಸಿಕೊ ಎಂದು. ಒಂದು ದಿನ ಅವರು, ನನ್ನನ್ನು ಕರೆದುಕೊಂಡು ಹೋ</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಗಿ ನನ್ನ ತಲೆಗೂದಲನ್ನು ಸಣ್ಣದಾಗಿ ಮಾಡಿಸಿಕೊಂಡು ಬಂದರು. ಆದರೆ ನಾನು ಆಮೇಲೆ ಹೋಗಿ ಸಂಪೂರ್ಣವಾಗಿ ತೆಗೆಸಿಕೊಂಡು ಬಂದಿದ್ದೆ. ಮತ್ತೆ ಸಮಸ್ಯೆ ಪ್ರಾರಂಭವಾಗಿತ್ತು. ಊರಿನ ಜನರೆಲ್ಲ ಅಂದುಕೊಂಡುಬಿಟ್ಟಿದ್ದರು ನನ್ನ ತಂದೆ ಹೋಗಿಬಿಟ್ಟಿರಬೇಕೆಂದು. ಹಾಗೆ ಕೂದಲು ತೆಗೆಸುವುದು ಅಶುಭಸೂಚಕವಾಗಿತ್ತು. ಆದರೇನು, ನಾನು ನಿರ್ಧರಿಸಿಬಿಟ್ಟಿದ್ದೆ, ಇದ್ದರೆ ಪೂರ್ತಿ ಉದ್ದ</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ವಾಗಿ ಬೆಳೆಯಬೇಕು, ಇಲ್ಲವೇ ಸ್ವಲ್ಪವೂ ಇರಬಾರದು. ಅದನ್ನು ನನ್ನ ತಂದೆಗೂ ಹೇಳಿಬಿಟ್ಟೆ. ಅದೇ ಕೊನೆ. ಆನಂತರದಲ್ಲಿ ಅವರು ಯಾವತ್ತೂ ನನಗೆ ಹೀಗೆ ಮಾಡು ಎಂದು ಯಾವುದಕ್ಕೂ ಒತ್ತಾಯಿಸಲಿಲ್ಲ.</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;"><br />
</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">&#8220;ಇನ್ನು ನಾನು ವಿಶ್ವವಿದ್ಯಾಲಯದಿಂದ ಬಂದ ಮೇಲೂ ಕೂಡಾ ಅವರು ನನಗೆ ಯಾವುದನ್ನೂ ಮಾಡಲು ಹೇಳಲಿಲ್ಲ. ನನಗೆ ಮದುವೆಯಾಗು ಎಂದು ಹೇಳಬೇಕೆಂದುಕೊಂಡಿದ್ದರು ಅವರು. ಆದರೆ, ಅವರು ಒಂದು ಹೇಳಿ ನೋಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಏಕೆಂದರೆ, ನಾನು ಒಮ್ಮೆ ಇಲ್ಲ ಅಂದುಬಿಟ್ಟರೆ ಅದು ಮತ್ತೆ ಆಗುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಹಾಗಾಗಿ, ಅವರು ತಮ್ಮ ಗೆಳೆಯರಿಂದ ಹೇಳಿಸಿ ನೋಡುತ್ತಿದ್ದರೇ ವಿನಃ ತಾವೇ ಯಾವತ್ತೂ ಹೇಳಲಿಲ್ಲ. ಅವರ ಗೆಳೆಯರು ನನಗೆ ಹೇಳಿದಾಗ ನಾನು, &#8220;ನೀವು ಯಾಕೆ ಹೇಳುತ್ತೀರಿ, ಇದು ತಂದೆ ಮಗನ ವಿಚಾರ. ಅವರೇ ಹೇಳಲಿ ಅನ್ನುತ್ತಿದ್ದೆ. ಅವರು ಹೇಳಲಿಲ್ಲ, ನನಗೆ </span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಮದುವೆಯೂ ಆಗಲಿಲ್ಲ&#8230;:-)!&#8221;</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;"><br />
</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">&#8220;ಅವರು ನಿಜಕ್ಕೂ ಅಪರೂಪದ ವ್ಯಕ್ತಿಯಾಗಿದ್ದರು. ಮತ್ತು ಅಂತಹ ತಂದೆ ಇರುವುದೂ ಅಪರೂಪವೇ! ಒಬ್ಬ ತಂದೆ ತನ್ನ ಮಗನ ಶಿಷ್ಯನಾಗುವುದು: ಅದು ನಿಜಕ್ಕೂ ಅಪರೂಪ. ಇತಿಹಾಸದಲ್ಲಿಯೇ ಇದೊಂದು ಅಪರೂಪದ ಘಟನೆ. ಮತ್ತು ಒಮ್ಮೆ ಶಿಷ್ಯನಾದ ಬಳಿಕ ಅವರು ಯಾವತ್ತೂ ತಂದೆಯಾಗಿ ವರ್ತಿಸಲಿಲ್ಲ, ಶಿಷ್ಯನಾಗಿ</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಯೇ ವರ್ತಿಸಿದರು. ಜೀಸಸ್‌ನ ತಂದೆ ಆ ಧೈರ್ಯ ಮಾಡಲಿಲ್ಲ. ಬುದ್ಧನ ತಂದೆ ಅನೇಕ ವರ್ಷಗಳ ವರೆಗೆ ಹಿಂಜರಿದ. ನನ್ನ ತಂದೆ ಅನೇಕ ವರ್ಷಗಳ ವರೆಗೆ ಧ್ಯಾನ ಮಾಡುತ್ತಲೇ ಇದ್ದರು. ಪ್ರತಿದಿನ ಸುಮಾರು ಮೂರು ಗಂಟೆಗಳ ಕಾಲ, ಮುಂಜಾನೆ ಮೂರರಿಂದ ಆರರ ತನಕ. ಮತ್ತು ಆಸ್ಪತ್ರೆಯಲ್ಲಿದ್ದಾಗಲೂ. ಹೀಗೆ ಧ್ಯಾನ ಮಾಡುತ್ತಾ ಮಾಡುತ್ತಾ.. ಕೊನೆಯ ದಿನ ಅವರಿಗೆ ಅದು ಸಾಧ್ಯವಾಯಿತು. ಅವರು ಸಂಪೂರ್ಣವಾಗಿ ಪರಿಶುದ್ಧರಾದರು. ಬುದ್ಧರಾದರು. ಮನುಷ್ಯನಿಗೆ ಅದಕ್ಕಿಂತ ಇನ್ನೇನು ಬೇಕು?</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;"><br />
</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">&#8220;ಅವರೊಬ್ಬ ಅಪರೂಪದ ತಂದೆಯಾಗಿದ್ದರು. ಅವರು ತಂದೆಯಾಗಿದ್ದರೂ ಕೂಡಾ ಶಿಷ್ಯನಾದ ತಕ್ಷಣ ತನ್ನ ಮಗನ ಪಾದವನ್ನೇ ಸ್ಪರ್ಶಿಸಿದರು ಮತ್ತು ಮಗನ ಶಿಷ್ಯನಾಗಿ ಉಳಿದರು. ಆ ಶ್ರೇಷ್ಠತೆ ಅವರಲ್ಲಿತ್ತು. ಅವರು ಪಾದ ಸ್ಪರ್ಶ ಮಾಡಲು ಬಯಸಿದಾಗ ನಾನು ಹೇಳಿದೆ, &#8220;ಎಷ್ಟಾದರೂ, ನೀವು ನನ್ನ ತಂದೆ. ತಂದೆಯೊಬ್ಬ ಮಗನ ಪಾದವನ್ನು ಸ್ಪರ್ಶಿಸಬಾರದು.&#8221; ಆದರೆ ಅವರು &#8220;ತಾನು ಈಗ ಶಿಷ್ಯನಾಗಿದ್ದೇನೆ&#8221; ಎಂದು ಹೇಳಿದರು. ಮತ್ತು ಅದು ಕೊನೆಯ ಬಾರಿಯಾಗಿತ್ತು. ನಾನು ಮತ್ತೆ ಅವರಿಗೆ </span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಹಾಗೆ ಮಾಡಲು ಬಿಡಲಿಲ್ಲ.</span></span></div>
<div style="margin-top:0;margin-bottom:0;"><strong><span style="font-family:verdana;"><span style="font-size:small;"><br />
</span></span></strong></div>
<div style="margin-top:0;margin-bottom:0;">
<div style="margin-top:0;margin-bottom:0;"><span style="font-family:verdana;"><span style="font-size:small;">ಅವರು ಆಸ್ಪತ್ರೆಯಲ್ಲಿದ್ದ ಒಂದು ತಿಂಗಳಲ್ಲಿ ನಾನು ಕೇವಲ ಮೂರು ಬಾರಿ ಅವರನ್ನು ನೋಡಲು ಹೋಗಿದ್ದೆ. ನನಗೆ ಯಾವಾಗ ಅವರು ಸಾವಿನ ಹತ್ತಿರವಿದ್ದಾರೆ ಅನ್ನಿಸುತ್ತಿತ್ತು, ಆಗ ನಾನು ಅವರನ್ನು ನೋಡಲು ಹೋಗುತ್ತಿದ್ದೆ. ಮೊದಲ ಎರಡು ಬಾರಿ ನಾನು ಹೋದಾಗಲೂ ನನಗೆ ತುಸು ಭಯವಾಗಿತ್ತು, ಅವರು ತೀರಿಕೊಂಡರೆ ಮತ್ತೆ ಹುಟ್ಟುತ್ತಾರೆಂಬ ಭಯವಿತ್ತು. ಏಕೆಂದರೆ ಅವರ ಧ್ಯಾನ ಪ್ರತಿದಿನವೂ ಆಳಕ್ಕೆ ಹೋಗುತ್ತಾ ಇದ್ದರೂ ಅವರಲ್ಲಿ ಆಗ ದೇಹದೊಂದಿಗೆ ಇನ್ನೂ ಅಂಟಿಕೊಂಡಿದ್ದರು. ಒಂದು ದಿನ ಮುಂಜಾನೆ ಮೂರು ಗಂಟೆಯ ಹೊತ್ತಿಗೆ ಅವರಿಗೆ ಭಗವತ್ತೆಯ ಮೊದಲ ದರ್ಶನವಾಯಿತು, ಮತ್ತು ಆ ಕ್ಷಣದಲ್ಲಿಯೇ ಅವರಿಗೆ ಅನಿಸಿತು, ತಾನು ದೇಹ ತ್ಯಾಗ ಮಾಡುವವನಿದ್ದೇನೆ ಎಂದು. ಆಗ ಅದೇ ಮೊದಲ ಬಾರಿಗೆ ಅವರು ನನಗೆ ಬರಲು ಹೇಳಿ ಕಳು</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಹಿಸಿದ್ದರು. ಆ ಮೊದಲೆರಡು ಬಾರಿ ನಾನೇ ಹೋಗಿದ್ದೆ. ಅವರು ನನಗೆ ಕೊನೆಯ ವಿದಾಯ ಹೇಳಲು ಕರೆಸಿದ್ದರು, ಮತ್ತು ಯಾವುದೇ ಕಣ್ಣೀರು, ಜೀವನಕ್ಕಾಗಿ ಹಂಬಲ ಅವರಲ್ಲಿ ಇರಲಿಲ್ಲ. ಹಾಗಾಗಿ ಅವರ ಸಾವು ಸಾವಾಗಿರದೇ ಅನಂತತೆಯ ದಿಕ್ಕಿನಿಂದ ಹೊಸ ಜನನವೇ ಆಗಿತ್ತು. </span></span></div>
</div>
<div style="margin-top:0;margin-bottom:0;"><span style="font-family:verdana;"><span style="font-size:small;"><br />
</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">&#8220;ಅವರು ಬುದ್ಧತ್ವವನ್ನು ಪಡೆದು ದೇಹತ್ಯಾಗ ಮಾಡಿದ್ದರು. ನಾನು ಹಾಗೆಯೇ ನನ್ನ ಸನ್ಯಾಸಿಗಳೆಲ್ಲ ದೇಹತ್ಯಾಗ ಮಾಡಬೇಕೆಂದು ಬಯಸುತ್ತೇನೆ. ನೀವು ಭಗವತ್ತೆಯನ್ನು ಪಡೆಯದಿದ್ದರೆ ಜೀವನ ಅಷ್ಟು ಅಸಹ್ಯದ್ದಾಗಿಬಿಡುತ್ತದೆ. ನೀವು ಸಾಕ್ಷಾತ್ಕಾರ </span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಪಡೆದವರಾದರೆ ನಿಮ್ಮ ಸಾವು ದೈವದೆಡೆಗೆ ದಾರಿಯಾಗುತ್ತದೆ.</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;"><br />
</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಮತ್ತು ಸಾಯುವ ಕೊನೆಯ ಗಳಿಗೆಯಲ್ಲಿ ನನಗೆ ಅವರು ಈ ಮಾತು ಹೇಳಿದರು, &#8220;ದಯವಿಟ್ಟು ನಮ್ಮನ್ನೆಲ್ಲ ಕ್ಷಮಿಸಿಬಿಡು&#8211;ನಾವೆಲ್ಲ ಸೇರಿ ನಿನ್ನ ಈ ಸಮಾಜದ ಭಾಗವನ್ನಾಗಿ ಮಾಡಲು ತುಂಬಾ ಪ್ರಯತ್ನಿಸಿದೆವು. ನೀನು ಇಷ್ಟು ದೃಢವಾಗಿ ತಡೆಯದಿದ್ದರೆ ನಾವು ಹಾಗೆಯೇ ಮಾಡಿಬಿಡುತ್ತಿದ್ದೆವು. ಆದರೆ ನೀನು ತುಂಬ ದೃಢನಾಗಿದ್ದೆನಾದ್ದರಿಂದ ನಾವು ಸೋಲಬೇಕಾಯಿತು. ಈಗ ನಾನು ಹೃದಯತುಂಬಿ ಹೇಳುತ್ತೇನೆ, ನಮ್ಮ ಸೋಲು ಒಳ್ಳೆಯದಕ್ಕೇ ಆಗಿತ್ತು. ನಮ್ಮ ಸೋಲು ನಿನಗೆ ನಿನ್ನತನವನ್ನು </span></span></div>
<p><img src="http://3.bp.blogspot.com/_yrmUxwA3llY/S1pq2ICeLgI/AAAAAAAAGmU/_74xhGxlPqI/s320/osho1.jpg" border="0" alt="" /></p>
<div style="margin-top:0;margin-bottom:0;"><span style="font-family:verdana;"><span style="font-size:small;">ನೀಡಿತು.&#8221;</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;"><br />
&#8220;ಅವರ ಕಾಯವನ್ನು ಬುದ್ಧ ಹಾಲ್‌ನಲ್ಲಿ ತಂದಿಟ್ಟಾಗ ನಾನು ಅವರ ನೆತ್ತಿಯ ಮೇಲಿರುವ ಏಳನೆಯ ಚಕ್ರವನ್ನು ಸ್ಪರ್ಶಿಸಿದೆ. ಆಗ ವಿಶೇಷವಾದದ್ದು ಒಂದು ಘಟಿಸಿತು. ಹತ್ತು ಸಾವಿರ ಜನರಿದ್ದ ಈ ಹಾಲ್‌‍ನಲ್ಲಿ ಯಾರು ಮೌನದಲ್ಲಿ, ಧ್ಯಾನದಲ್ಲಿ, ಸ್ವೀಕೃತಿಯ ಸ್ಥಿತಿಯಲ್ಲಿದ್ದರೋ ಅವರಿಗೆ ಅದರ ಅನುಭವವಾಗಿರಬೇಕು. ಆತ್ಮ ಸಾಕ್ಷಾತ್ಕಾರದ ಶತಮಾನಗಳ ಇತಿಹಾಸದಲ್ಲಿ ಮಾನವ ಅರಿತ ಸಂಗತಿ</span></span></div>
<div style="margin-top:0;margin-bottom:0;"><span style="font-family:verdana;"><span style="font-size:small;">ಯೆಂದರೆ, ಪ್ರತಿಯೊಬ್ಬನ ಜೀವಶಕ್ತಿ ಆತ ಸಾಯುವಾಗ ಆತ ಜೀವಿಸಿದ್ದ ಚಕ್ರದಿಂದ ಹೊರ ಸಾಗುತ್ತದೆ. ಪ್ರತಿಯೊಬ್ಬನೂ ಒಂದು ಚಕ್ರದಲ್ಲಿಯೇ ಜೀವಿಸುತ್ತಾನೆ. ಅನೇಕರು ಅತ್ಯಂತ ಕೆಳಗಿನ ಚಕ್ರವಾದ ಕಾಮಕೇಂದ್ರದಿಂದಲೇ ತಮ್ಮ ಜೀವವನ್ನು ಬಿಡುತ್ತಾರೆ.  ಅತ್ಯಂತ ಎತ್ತರದ ಚಕ್ರ ನೆತ್ತಿಯ ಮೇಲಿರುತ್ತದೆ, ಮತ್ತು ನೀವು ಸಾಕ್ಷಾತ್ಕಾರ ಪಡೆಯದವರಾಗದ ಹೊರತೂ ನಿಮ್ಮ ಪ್ರಾಣ ಅಲ್ಲಿಂದ ಹೊರ ಚಲಿಸುವುದಿಲ್ಲ. ನನ್ನ ತಂದೆಯ ಏಳನೆಯ ಚಕ್ರವನ್ನು ಸ್ಪರ್ಶಿಸಿದಾಗ ಅದು ಬೆಚ್ಚಗಿತ್ತು. ಜೀವ ಅಲ್ಲಿಂದ ಹೋಗಿತ್ತಾದರೂ ದೈಹಿಕ ಚಕ್ರದಲ್ಲಿ ಸ್ಪಂದನೆ ಉಳಿದಿತ್ತು&#8230;<br />
</span></span></p>
<div style="margin-top:0;margin-bottom:0;">
<p style="margin:0;">
<p style="margin:0;"><strong><span style="font-family:verdana;"><span style="font-size:small;"><br />
</span></span></strong></p>
<p style="margin:0;"><span style="font-family:verdana;"><span style="font-size:small;">&#8220;ಅವರು ತೀರಿಕೊಂಡ ನಂತರದಲ್ಲಿ ಗೆಳೆಯರೊಬ್ಬರು ಒಂದು ಪತ್ರ ಬರೆದಿದ್ದರು, &#8220;ಈಗೇನು ಮಾಡುತ್ತೀಯ? ನಿನ್ನ ತಲೆಯನ್ನು ಬೋಳಿಸಿಕೊಳ್ಳುತ್ತೀಯ?&#8221;, ಎಂದು ಕೇಳಿದ್ದರು. </span></span></p>
<p style="margin:0;"><span style="font-family:verdana;"><span style="font-size:small;">ನಾನು ಹೇಳಿದೆ, &#8220;ನಾನು ಅದನ್ನು ಈಗಾಗಲೇ ಮಾಡಿದ್ದೇನೆ, ನಲವತ್ತು ವರ್ಷಗಳ ಹಿಂದೆ! ಮತ್ತು ಒಮ್ಮೆ ಮಾತ್ರ ಮಾಡಲು ಸಾಧ್ಯ. ಅಲ್ಲದೇ ನನ್ನ ತಂದೆಯೇನೂ ಸಾಯಲಿಲ್ಲ. ಹಾಗೆ ನೋಡಿದರೆ ಅವರು ಇಲ್ಲಿಯವರೆಗೂ ಸತ್ತಿದ್ದರು. ಈಗವರು ಚಿರಂತನ ಜೀವನಕ್ಕೆ ಪ್ರವೇಶಿಸಿದ್ದಾರೆ, ಮೊದಲ ಬಾರಿಗೆ ಜೀವನ ಅಂದರೆ ಏನು ಎಂಬುದನ್ನು ಕಂಡುಕೊಂಡಿದ್ದಾರೆ.  ಅವರು ಸತ್ತಿದ್ದಾರೆ ಎಂದು ನಾನು ಅಂದುಕೊಳ್ಳಲಾರೆ. ಈಗವರು ಹಿಂದೆಂದಿಗಿಂತಲೂ ಹೆಚ್ಚು ಜೀವಂತವಾಗಿದ್ದಾರೆ.</span></span></p>
<p style="margin:0;"><span style="font-family:verdana;"><span style="font-size:small;"><br />
</span></span></p>
<p style="margin:0;"><span style="font-family:verdana;"><span style="font-size:small;">&#8220;ನನ್ನ ತಂದೆ ಭೂಮಿಯಲ್ಲಿ ಈಗಿಲ್ಲ, ಆದರೆ ಯಾವಾಗಲಾದರೂ ನಾನು ಅವರಂತೆಯೇ ವರ್ತಿಸುತ್ತಿದ್ದೇನೆ ಅನ್ನುವುದು ಅರಿವಾಗಿ ಅವರ ನೆನಪಾಗುತ್ತದೆ. ಅವರ ಚಿತ್ರ ನೋಡಿದಾಗ ನಾನೂ ಎಪ್ಪತ್ತೈದು ವಯಸ್ಸಿನವನು ಅನ್ನಿಸುತ್ತದೆ. ದೇವರ ಇಚ್ಛೆಯಿದ್ದರೆ ನಾನು ಅವರಂತೆ ಕಾಣುತ್ತೇನೆ. ಮತ್ತು ನಾನು ಕೊನೆಯ ಉಸಿರಿನ ವರೆಗೂ ಅವರಂತೆಯೇ ಕಾಣುತ್ತೇನೆ ಎಂಬುದು ಹೃದಯಕ್ಕೆ ತೃಪ್ತಿ ತರುತ್ತದೆ&#8230;.</span></span></p>
<p style="margin:0;"><span style="font-family:verdana;"><span style="font-size:small;"><br />
</span></span></p>
<p style="margin:0;"><span style="font-family:verdana;"><span style="font-size:small;">&#8220;ನನ್ನ ದೇಹ ಅವರ ದೇಹದಂತೆಯೇ ಕೆಲಸ ಮಾಡುತ್ತದೆ, ಅನಾರೋಗ್ಯದಲ್ಲಿಯೂ ಕೂಡಾ. ನನಗೆ ಅದರ ಕುರಿತು ಹೆಮ್ಮೆಯಿದೆ. ನನ್ನ ತಂದೆಗೆ ಅಸ್ತಮಾ ಇತ್ತು, ಮತ್ತು ನನಗೆ ಅಸ್ತಮಾದ ತೊಂದರೆ ಉಂಟಾದಾಗ, ನನಗೆ ಈ ದೇಹ ನನ್ನ ತಂದೆಯಿಂದ, ಮತ್ತು ಎಲ್ಲಾ ದೋಷಗಳೊಂದಿಗೆ, ಬಂದಿದೆ ಎಂಬುದು ನೆನಪಾಗುತ್ತದೆ. ಅವರಿಗೆ ಮಧುಮೇಹ ಇತ್ತು, ನನಗೂ ಇದೆ. ಅವರಿಗೆ ಮಾತನಾಡುವುದು ಇಷ್ಟವಾಗುತ್ತಿತ್ತು, ಮತ್ತು ನಾನು ಜೀವನಪೂರ್ತೀ ಮಾತನಾಡುವುದನ್ನು ಬಿಟ್ಟು ಬೇರೇ ಏನನ್ನೂ ಮಾಡಲಿಲ್ಲ. ಎಲ್ಲಾ ರೀತಿಯಲ್ಲೂ ನಾನು ಅವರ ಮಗನಾಗಿದ್ದೆ.</span></span></p>
<p style="margin:0;"><strong><em><span style="font-family:verdana;"><span style="font-size:small;"><br />
</span></span></em></strong></p>
<p style="margin:0;">
<p style="margin:0;">
<p style="margin:0;"><span style="font-family:verdana;"><span style="font-size:small;">&#8220;ನನ್ನ ತಾಯಿ ಸನ್ಯಾಸ ತೆಗೆದುಕೊಂಡ ನಾಲ್ಕು ವರ್ಷಗಳ ನಂತರ ನನ್ನ ತಂದೆ ಸನ್ಯಾಸ ಸ್ವೀಕರಿಸಿದರು. ಆಗ ಅವರಿಗೆ ತಾನು ಅಷ್ಟು ಧೈರ್ಯ ತೋರಿಸುತ್ತಿಲ್ಲವೇನೋ ಎಂಬ ಭಾವ ಇತ್ತು. ಆದರೆ ಅವರು ಧ್ಯಾನ ಮಾಡಲು ಪ್ರಾರಂಭಿಸಿದ್ದರು. ಅದಕ್ಕೆ ಮೊದಲೂ ಅವರಿಗೆ ಬೆಳಿಗ್ಗೆ ಮೂರರ ಹೊತ್ತಿಗೆ ಎಚ್ಚರವಾಗುತ್ತಿತ್ತು. ನಿದ್ರಿಸಲು</span></span></p>
<p style="margin:0;"><span style="font-family:verdana;"><span style="font-size:small;"> ಪ್ರಯತ್ನಿಸಿ ಸೋತುಹೋಗುತ್ತಿದ್ದರು.  ಆದರೆ ಅವರಿಗೆ ಅಷ್ಟು ನಿದ್ರೆ ಸಾಕಾಗುತ್ತಿತ್ತು. ಮುಂಜಾನೆ ಮೂರರ ಹೊತ್ತಿಗೆ ಅವರು ನಿದ್ರೆ ಪೂರ್ಣವಾಗಿಸಿ ಎದ್ದಿರುತ್ತಿದ್ದರು. ಒಮ್ಮೆ ನಾನು ಅವರಿಗೆ ಧ್ಯಾನವನ್ನು ನೀಡಿದೆನಲ್ಲ, ಆಗ ಅವರಿಗೆ ಆ ನಿದ್ರೆಯಿಲ್ಲದಿರುವಿಕೆ ಒಂದು ಲಾಭದ ಸಂಗತಿಯಾಯಿತು.  ಅವರು ಮೂರರಿಂದ ಧ್ಯಾನಕ್ಕೆ ತೊಡಗುತ್ತಿದ್ದರು.</span></span></p>
<p style="margin:0;"><span style="font-family:verdana;"><span style="font-size:small;"><br />
</span></span></p>
<p style="margin:0;"><span style="font-family:verdana;"><span style="font-size:small;">&#8220;ಧ್ಯಾನದ ಆಳಕ್ಕೆ ಇಳಿಯುತ್ತ ಇಳಿಯುತ್ತ ಅವರು ಮಗುವಿನಂತಾದರು. ಆದರೂ ಅವರು ಧ್ಯಾನ ಅತ್ಯಂತ ಆಳಕ್ಕೆ ಇಳಿಯುವವರೆಗೂ ಸನ್ಯಾಸಕ್ಕಾಗಿ ಹಂಬಲಿಸಲಿಲ್ಲ. ಜನ ಧ್ಯಾನಕ್ಕೆ ಇಳಿಯುವುದಕ್ಕಾಗಿ ಸನ್ಯಾಸ ತೆಗೆದುಕೊಳ್ಳುತ್ತಾರೆ, ಆದರೆ ಅವರು ಕಾದರು. ನನ್ನ ತಾಯಿ ಸನ್ಯಾಸ ತೆಗೆದುಕೊಂಡರು, ಅವರ ಸಹೋದರರು ಸನ್ಯಾಸ ತೆಗೆದುಕೊಂಡರು, ಆದರೆ ತಂದೆ ಕಾದರು. ಎಲ್ಲರೂ ಕೇಳುತ್ತಿದ್ದರು ನನಗೆ, &#8220;ನೀನೇಕೆ ನಿನ್ನ ತಂದೆಗೆ ಸನ್ಯಾಸ ತೆಗೆದುಕೊಳ್ಳುವಂತೆ ಹೇಳುವುದಿಲ್ಲ?&#8221;</span></span></p>
<p style="margin:0;"><span style="font-family:verdana;"><span style="font-size:small;">ನಾನು ಹೇಳಿದೆ, &#8220;ಅವರು ನನಗೆ ಯಾವತ್ತೂ ಇಂತದ್ದನ್ನು ಮಾಡು ಎಂದು ಹೇಳಲಿಲ್ಲ, ಯಾವುದಕ್ಕೂ ಒತ್ತಾಯಿಸಲಿಲ್ಲ. ಈಗ ನಾನು ಒತ್ತಾಯಿಸುವುದು ಸರಿಯಾಗುವುದಿಲ್ಲ. ಅವರಿಗೆ ಬೇಕಾದಾಗ ಅವರೇ ಹೇಳುತ್ತಾರೆ, ನಾನು ಹೇಳುವುದಿಲ್ಲ. ಅವರು ಕಾಯುತ್ತಿದ್ದಾರೆಂದು ನನಗೆ ಗೊತ್ತಿದೆ, ಏಕೆಂದರೆ ಅವರು ನಿರಂತರವಾಗಿ ತಮ್ಮ ಧ್ಯಾನದ ಅನುಭವದ ಕುರಿತು ನನ್ನೊಂದಿಗೆ </span></span></p>
<p><img src="http://4.bp.blogspot.com/_yrmUxwA3llY/S1pq1u-ZK5I/AAAAAAAAGmM/blcWUK4oILw/s320/Bhagavan_Sri_Rajneesh_OSHO.jpg" border="0" alt="" /></p>
<p style="margin:0;"><span style="font-family:verdana;"><span style="font-size:small;">ಮಾತನಾಡುತ್ತಿದ್ದರು.</span></span></p>
<p style="margin:0;"><span style="font-family:verdana;"><span style="font-size:small;"><br />
</span></span></p>
<p style="margin:0;"><span style="font-family:verdana;"><span style="font-size:small;">&#8220;ಒಂದಿನ ಮುಂಜಾನೆ, ಮೂರರಿಂದ ಧ್ಯಾನ ಆರಂಭಿಸಿದ್ದರು. ಸುಮಾರು ಆರು ಗಂಟೆಯಾಗಿತ್ತು. ಆಗ ಲಕ್ಷ್ಮಿ ಓಡಿ ಬಂದು ಹೇಳಿದಳು, &#8220;ತಂದೆ ನಿಮ್ಮನ್ನು ನೋಡಬೇಕಂತೆ. ಹಾಗೆಯೇ ಮಾಲೆ ಮತ್ತು ಸನ್ಯಾಸದ ನಮೂನೆಯನ್ನೂ ತರಬೇಕಂತೆ. ಅವರಿಗೆ ಏನಾಗಿದೆ ನನಗೆ ತಿಳಿಯುತ್ತಿಲ್ಲ&#8230;&#8221;</span></span></p>
<p style="margin:0;"><span style="font-family:verdana;"><span style="font-size:small;">ನಾನು ಅವರ ಕೋಣೆಗೆ ಹೋದಾಗ ಅವರು ಹೇಳಿದರು, &#8220;ಈಗ ಸಮಯ ಬಂದಿದೆ. ನನಗೆ ಸನ್ಯಾಸವನ್ನು ನೀಡು.&#8221;</span></span></p>
<p style="margin:0;"><span style="font-family:verdana;"><span style="font-size:small;">ಅವರಿಗೆ ಸಮಾಜದಲ್ಲಿ ನನಗಿದ್ದ ಕೆಟ್ಟ ಹೆಸರು, ಎಲ್ಲ ಶ್ರೇಷ್ಠವೆನ್ನಿಸಿಕೊಂಡ ಸ್ಥಳಗಳಿಂದ ನನ್ನೆಡೆಗೆ ತಿರಸ್ಕಾರ ಹರಿದು ಬರುವುದು ಎಲ್ಲವೂ ಅವರಿಗೆ ಗೊತ್ತಿತ್ತು. ಹಾಗಿದ್ದರೂ ಅವರು ನನ್ನ ಶಿಷ್ಯರಾದರು. ಅದಕ್ಕೆ ಅಸಾಧಾರಣವಾದ ಧೈರ್ಯವೇ ಬೇಕಾಗುತ್ತದೆ. </span></span></p>
<p style="margin:0;"><span style="font-family:verdana;"><span style="font-size:small;"><br />
</span></span></p>
<p style="margin:0;"><span style="font-family:verdana;"><span style="font-size:small;">&#8220;ಅವರು ಮೊದಲ ಬಾರಿಗೆ ನನ್ನ ಪಾದವನ್ನು ಸ್ಪರ್ಶಿಸಿದಾಗ ನನಗೆ ಅಚ್ಚರಿಯಾಗಿತ್ತು. ರೂಮಿಗೆ ಹೋಗಿ ಅತ್ತುಬಿಟ್ಟೆ, ಅದನ್ನು ಯಾರೂ ನೋಡುವುದು ಬೇಡವಾಗಿತ್ತು ಎಂಬ ಕಾರಣಕ್ಕಾಗಿ. ಆ ಕಣ್ಣೀರುಗಳು ಈಗಲೂ ನನ್ನಲ್ಲಿವೆ ಎನ್ನಿಸುತ್ತದೆ ನನಗೆ. ಅವರು ಸನ್ಯಾಸಕ್ಕಾಗಿ ಕೇಳಿದಾಗ ನನಗೆ ನಂಬಲಾಗಲಿಲ್ಲ. ನಾನು ಮೌನಿಯಾಗಿದ್ದೆ, ನನಗೆ ತಲ್ಲಣವಾಗಿತ್ತು, ಅಚ್ಚರಿಯಾಗಿತ್ತು!</span></span></p>
<p style="margin:0;"><span style="font-family:verdana;"><span style="font-size:small;"><br />
</span></span></p>
<p style="margin:0;"><span style="font-family:verdana;"><span style="font-size:small;">&#8220;ಸನ್ಯಾಸ ನೀಡುವಾಗ ಅವರಿಗೆ ಹೇಳಿದ್ದೆ,&#8221;ನೋಡಿ, ನೀವು ಈಗ ಯಾವುದಕ್ಕೂ ಬಾರದ ಏನೂ ಅಲ್ಲದವನ(&#8220;ಗುಡ್ ಫಾರ್ ನಥಿಂಗ್&#8221; )  ಶಿಷ್ಯರಾಗಲಿದ್ದೀರಿ. ಮತ್ತು ನಾನು ನಿಮಗಾಗಿ ಏನಾದರೂ ಮಾಡುವುದಿದ್ದರೆ ಅದು ನಿಮ್ಮನ್ನೂ ಏನೂ ಅಲ್ಲದವನನ್ನಾಗಿ (&#8220;ಗುಡ್ ಫಾರ್ ನಥಿಂಗ್&#8221; ) ಮಾಡುವುದು&#8230;&#8221;</span></span></p>
<p style="margin:0;"><span style="font-family:verdana;"><span style="font-size:small;"><br />
</span></span></p>
<p style="margin:0;"><span style="font-family:verdana;"><span style="font-size:small;">ಚಿಕ್ಕವರಿದ್ದಾಗ ಓಶೋ ಅವರನ್ನು &#8220;ಗುಡ್ ಫಾರ್ ನಥಿಂಗ್&#8221; ಅನ್ನುತ್ತಿದ್ದರಂತೆ. ನಥಿಂಗ್ ಅಂದರೆ ನಿರ್ವಾಣ ಅಥವಾ ಸಾಕ್ಷಾತ್ಕಾರ ಅಂತಲೂ ಅರ್ಥವಾಗುತ್ತದೆ.</span></span></p>
</div>
</div>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/77/"><img alt="" border="0" src="http://feeds.wordpress.com/1.0/comments/prarthane.wordpress.com/77/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/77/"><img alt="" border="0" src="http://feeds.wordpress.com/1.0/delicious/prarthane.wordpress.com/77/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/77/"><img alt="" border="0" src="http://feeds.wordpress.com/1.0/facebook/prarthane.wordpress.com/77/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/77/"><img alt="" border="0" src="http://feeds.wordpress.com/1.0/twitter/prarthane.wordpress.com/77/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/77/"><img alt="" border="0" src="http://feeds.wordpress.com/1.0/stumble/prarthane.wordpress.com/77/" /></a> <a rel="nofollow" href="http://feeds.wordpress.com/1.0/godigg/prarthane.wordpress.com/77/"><img alt="" border="0" src="http://feeds.wordpress.com/1.0/digg/prarthane.wordpress.com/77/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/77/"><img alt="" border="0" src="http://feeds.wordpress.com/1.0/reddit/prarthane.wordpress.com/77/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=77&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2010/01/23/%e0%b2%85%e0%b2%b5%e0%b2%b0%e0%b3%81-%e0%b2%a4%e0%b2%82%e0%b2%a6%e0%b3%86%e0%b2%af-%e0%b2%95%e0%b3%81%e0%b2%b0%e0%b2%bf%e0%b2%a4%e0%b3%81-%e0%b2%ae%e0%b2%be%e0%b2%a4%e0%b2%a8%e0%b2%be%e0%b2%a1/feed/</wfw:commentRss>
		<slash:comments>5</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://1.bp.blogspot.com/_yrmUxwA3llY/S1pq1Km8YPI/AAAAAAAAGmE/KTeNoU4Hkfw/s320/bhagwan+(1).jpg" medium="image" />

		<media:content url="http://3.bp.blogspot.com/_yrmUxwA3llY/S1pq2ICeLgI/AAAAAAAAGmU/_74xhGxlPqI/s320/osho1.jpg" medium="image" />

		<media:content url="http://4.bp.blogspot.com/_yrmUxwA3llY/S1pq1u-ZK5I/AAAAAAAAGmM/blcWUK4oILw/s320/Bhagavan_Sri_Rajneesh_OSHO.jpg" medium="image" />
	</item>
		<item>
		<title>ಬಿಡಿ ಗುರುವೆ ಎಷ್ಟು ತುಂಬುವಿರಿ ಮದ್ಯ</title>
		<link>http://prarthane.wordpress.com/2009/11/16/%e0%b2%ac%e0%b2%bf%e0%b2%a1%e0%b2%bf-%e0%b2%97%e0%b3%81%e0%b2%b0%e0%b3%81%e0%b2%b5%e0%b3%86-%e0%b2%8e%e0%b2%b7%e0%b3%8d%e0%b2%9f%e0%b3%81-%e0%b2%a4%e0%b3%81%e0%b2%82%e0%b2%ac%e0%b3%81%e0%b2%b5/</link>
		<comments>http://prarthane.wordpress.com/2009/11/16/%e0%b2%ac%e0%b2%bf%e0%b2%a1%e0%b2%bf-%e0%b2%97%e0%b3%81%e0%b2%b0%e0%b3%81%e0%b2%b5%e0%b3%86-%e0%b2%8e%e0%b2%b7%e0%b3%8d%e0%b2%9f%e0%b3%81-%e0%b2%a4%e0%b3%81%e0%b2%82%e0%b2%ac%e0%b3%81%e0%b2%b5/#comments</comments>
		<pubDate>Mon, 16 Nov 2009 05:40:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/11/16/%e0%b2%ac%e0%b2%bf%e0%b2%a1%e0%b2%bf-%e0%b2%97%e0%b3%81%e0%b2%b0%e0%b3%81%e0%b2%b5%e0%b3%86-%e0%b2%8e%e0%b2%b7%e0%b3%8d%e0%b2%9f%e0%b3%81-%e0%b2%a4%e0%b3%81%e0%b2%82%e0%b2%ac%e0%b3%81%e0%b2%b5</guid>
		<description><![CDATA[Image: www.hindu.com ಬಿಡಿ ಗುರುವೆ ಎಷ್ಟು ತುಂಬುವಿರಿ ಮದ್ಯ, ಮತ್ತೇರುವುದಿಲ್ಲಹಿಂಬಾಲಿಸಿದಷ್ಟು ದೂರ, ಅವನು ಹಠಮಾರಿ ಗೊಲ್ಲ.ಒಲಿಯದವನಿಗೆ ಸಿಗುವುದಿಲ್ಲ, ಒಲಿದೆನೆಂದವನಿಗೂ ಇಲ್ಲ,ಒಲವಾದವನಲ್ಲೆ ಅವನು, ಅವನು ಹಠಮಾರಿ ಗೊಲ್ಲ. ಈ ದಾರಿಗಳೆಲ್ಲ ಎಷ್ಟು ಮುಗ್ಧ, ದಾರಿತಪ್ಪಿದರೂ ಅರಿವಾಗುವುದಿಲ್ಲ&#8220;ನೂರು ದಾರಿಗಳ ಮೊದಲು ನಿಂತವನು, ದೋರಗಾಯಿಯಾದವನುದೂರವಾಗುವನು ನಾಮರೂಪಗಳಿಂದ, ಹಣ್ಣಾಗುವನು&#8221;ಈ ಹುಣ್ಣುನಾಲಿಗೆ ಕರೆ ಕೇಳದು, ಅವನು ಹಠಮಾರಿ ಗೊಲ್ಲ. &#8220;ಕಣ್ಣು ಕಾಣುವವರೆಗೆ ದಿಟ್ಟಿಸು, ಕಿವಿ ಕೇಳುವವರೆಗೆ ಆಲಿಸು,ಮನಃಕಂಪನದ ಒಂದು ಅಲೆಹಿಂದೆ ಭಗವಂತ ಬರುವನಂತೆ&#8221;ಅಲೆಗೆ ಸೋತು ಅಲೆದಾಡುವವ ನಾನು, ನನ್ನ ಹಠ ಕರಗುವುದಿಲ್ಲ,ಹೆಣ್ಣಾದರಷ್ಟೇ ಬರುವ ಕಳ್ಳ, [...]<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=76&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<div style="text-align:center;"><a href="http://prarthane.files.wordpress.com/2009/11/2007050905300201.jpg"><img src="http://prarthane.files.wordpress.com/2009/11/2007050905300201.jpg?w=293" alt="" border="0" /><span style="font-size:78%;"></span></a><span style="font-size:78%;"><a href="http://www.hindu.com/2007/05/09/stories/2007050905300200.htm">Image</a></span><span style="font-size:78%;">: <a href="http://www.hindu.com/2007/05/09/stories/2007050905300200.htm">www.hindu.com</a></p>
<p></span></div>
<div style="text-align:center;font-family:trebuchet ms;color:rgb(0,0,0);">ಬಿಡಿ ಗುರುವೆ ಎಷ್ಟು ತುಂಬುವಿರಿ ಮದ್ಯ, ಮತ್ತೇರುವುದಿಲ್ಲ<br />ಹಿಂಬಾಲಿಸಿದಷ್ಟು ದೂರ, ಅವನು ಹಠಮಾರಿ ಗೊಲ್ಲ.<br />ಒಲಿಯದವನಿಗೆ ಸಿಗುವುದಿಲ್ಲ, ಒಲಿದೆನೆಂದವನಿಗೂ ಇಲ್ಲ,<br />ಒಲವಾದವನಲ್ಲೆ ಅವನು, ಅವನು ಹಠಮಾರಿ ಗೊಲ್ಲ.</p>
<p>ಈ ದಾರಿಗಳೆಲ್ಲ ಎಷ್ಟು ಮುಗ್ಧ, ದಾರಿತಪ್ಪಿದರೂ ಅರಿವಾಗುವುದಿಲ್ಲ<br />&#8220;ನೂರು ದಾರಿಗಳ ಮೊದಲು ನಿಂತವನು, ದೋರಗಾಯಿಯಾದವನು<br />ದೂರವಾಗುವನು ನಾಮರೂಪಗಳಿಂದ, ಹಣ್ಣಾಗುವನು&#8221;<br />ಈ ಹುಣ್ಣುನಾಲಿಗೆ ಕರೆ ಕೇಳದು, ಅವನು ಹಠಮಾರಿ ಗೊಲ್ಲ.</p>
<p>&#8220;ಕಣ್ಣು ಕಾಣುವವರೆಗೆ ದಿಟ್ಟಿಸು, ಕಿವಿ ಕೇಳುವವರೆಗೆ ಆಲಿಸು,<br />ಮನಃಕಂಪನದ ಒಂದು ಅಲೆಹಿಂದೆ ಭಗವಂತ ಬರುವನಂತೆ&#8221;<br />ಅಲೆಗೆ ಸೋತು ಅಲೆದಾಡುವವ ನಾನು, ನನ್ನ ಹಠ ಕರಗುವುದಿಲ್ಲ,<br />ಹೆಣ್ಣಾದರಷ್ಟೇ ಬರುವ ಕಳ್ಳ, ಅವನು ಹಠಮಾರಿ ಗೊಲ್ಲ.</p>
<p>ಕುಡಿಯದೇ ಹುಟ್ಟಲಿ ಮತ್ತು, ಹುಡುಕದೇ ಸಿಗಲಿ ಮುತ್ತು<br />ಸುಮ್ಮನಿರಿ ನನಗೆ ಬೇಡ, ಅವನು ಹಠಮಾರಿ ಗೊಲ್ಲ.</div>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/76/"><img alt="" border="0" src="http://feeds.wordpress.com/1.0/comments/prarthane.wordpress.com/76/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/76/"><img alt="" border="0" src="http://feeds.wordpress.com/1.0/delicious/prarthane.wordpress.com/76/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/76/"><img alt="" border="0" src="http://feeds.wordpress.com/1.0/facebook/prarthane.wordpress.com/76/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/76/"><img alt="" border="0" src="http://feeds.wordpress.com/1.0/twitter/prarthane.wordpress.com/76/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/76/"><img alt="" border="0" src="http://feeds.wordpress.com/1.0/stumble/prarthane.wordpress.com/76/" /></a> <a rel="nofollow" href="http://feeds.wordpress.com/1.0/godigg/prarthane.wordpress.com/76/"><img alt="" border="0" src="http://feeds.wordpress.com/1.0/digg/prarthane.wordpress.com/76/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/76/"><img alt="" border="0" src="http://feeds.wordpress.com/1.0/reddit/prarthane.wordpress.com/76/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=76&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/11/16/%e0%b2%ac%e0%b2%bf%e0%b2%a1%e0%b2%bf-%e0%b2%97%e0%b3%81%e0%b2%b0%e0%b3%81%e0%b2%b5%e0%b3%86-%e0%b2%8e%e0%b2%b7%e0%b3%8d%e0%b2%9f%e0%b3%81-%e0%b2%a4%e0%b3%81%e0%b2%82%e0%b2%ac%e0%b3%81%e0%b2%b5/feed/</wfw:commentRss>
		<slash:comments>8</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://prarthane.files.wordpress.com/2009/11/2007050905300201.jpg?w=293" medium="image" />
	</item>
		<item>
		<title>ಸ್ವಯಂವರ? (ವಿಕ ವಿಶೇಷಾಂಕದಲ್ಲಿ ಪ್ರಕಟವಾಗಿದ್ದು)</title>
		<link>http://prarthane.wordpress.com/2009/10/27/%e0%b2%b8%e0%b3%8d%e0%b2%b5%e0%b2%af%e0%b2%82%e0%b2%b5%e0%b2%b0-%e0%b2%b5%e0%b2%bf%e0%b2%95-%e0%b2%b5%e0%b2%bf%e0%b2%b6%e0%b3%87%e0%b2%b7%e0%b2%be%e0%b2%82%e0%b2%95%e0%b2%a6%e0%b2%b2%e0%b3%8d/</link>
		<comments>http://prarthane.wordpress.com/2009/10/27/%e0%b2%b8%e0%b3%8d%e0%b2%b5%e0%b2%af%e0%b2%82%e0%b2%b5%e0%b2%b0-%e0%b2%b5%e0%b2%bf%e0%b2%95-%e0%b2%b5%e0%b2%bf%e0%b2%b6%e0%b3%87%e0%b2%b7%e0%b2%be%e0%b2%82%e0%b2%95%e0%b2%a6%e0%b2%b2%e0%b3%8d/#comments</comments>
		<pubDate>Tue, 27 Oct 2009 06:55:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/10/27/%e0%b2%b8%e0%b3%8d%e0%b2%b5%e0%b2%af%e0%b2%82%e0%b2%b5%e0%b2%b0-%e0%b2%b5%e0%b2%bf%e0%b2%95-%e0%b2%b5%e0%b2%bf%e0%b2%b6%e0%b3%87%e0%b2%b7%e0%b2%be%e0%b2%82%e0%b2%95%e0%b2%a6%e0%b2%b2%e0%b3%8d</guid>
		<description><![CDATA[ಸ್ವಯಂವರ ಪುರಾಣ ಕಾಲದಿಂದ ನಡೆದು ಬಂದದ್ದಾದರೂ, ನಾವು ಕೇಳುವ ಸ್ವಯಂವರದ ಕತೆಯೆಂದರೆ, ರಾಜನೊಬ್ಬನ ಅತ್ಯಂತ ಸುಂದರಿಯಾದ ಮಗಳು ಯುವರಾಣಿಯೊಬ್ಬಳನ್ನು ಮದುವೆಯಾಗುವುದಕ್ಕಾಗಿ ವೀರ ರಾಜಕುಮಾರರು ಸ್ವಯಂವರದಲ್ಲಿ ಭಾಗವಹಿಸುವುದು, ಮತ್ತು ಆ ರಾಜಕುಮಾರಿ ತನಗೆ ಅನುರೂಪ ಅನ್ನಿಸಿದವನನ್ನು ಆಯ್ದುಕೊಳ್ಳುವುದು. ಇಲ್ಲಿ ಎರಡು ಗಮನಿಸಬೇಕಾದ ಸಂಗತಿಗಳಿವೆ. ಮೊದಲನೆಯದಾಗಿ, ಸ್ವಯಂವರವೆಂದರೆ ಸಾಮ್ರಾಟರ ಮದುವೆಗಾಗಿಯೇ ಹೊರತೂ, ಪುರಾಣ ಕಾಲದಲ್ಲಿ ಸಾಮಾನ್ಯರ ಮದುವೆ ಸ್ವಯಂವರದ ಮೂಲಕ ಆಯಿತೆ ಎಂಬುದು ಗೊತ್ತಿಲ್ಲ. ಎರಡನೆಯದಾಗಿ, ಎಲ್ಲೋ ರಾಮ, ನಳನಂತವರನ್ನು ಬಿಟ್ಟರೆ, ಉಳಿದವರೆಲ್ಲ ಆಗಲೇ ಮದುವೆಯಾದವರು, ಮತ್ತು ತಮ್ಮ ಸಾಮರ್ಥ್ಯ, [...]<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=75&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<p>ಸ್ವಯಂವರ ಪುರಾಣ ಕಾಲದಿಂದ ನಡೆದು ಬಂದದ್ದಾದರೂ, ನಾವು ಕೇಳುವ ಸ್ವಯಂವರದ ಕತೆಯೆಂದರೆ, ರಾಜನೊಬ್ಬನ ಅತ್ಯಂತ ಸುಂದರಿಯಾದ ಮಗಳು ಯುವರಾಣಿಯೊಬ್ಬಳನ್ನು ಮದುವೆಯಾಗುವುದಕ್ಕಾಗಿ ವೀರ ರಾಜಕುಮಾರರು ಸ್ವಯಂವರದಲ್ಲಿ ಭಾಗವಹಿಸುವುದು, ಮತ್ತು ಆ ರಾಜಕುಮಾರಿ ತನಗೆ ಅನುರೂಪ ಅನ್ನಿಸಿದವನನ್ನು ಆಯ್ದುಕೊಳ್ಳುವುದು. ಇಲ್ಲಿ ಎರಡು ಗಮನಿಸಬೇಕಾದ ಸಂಗತಿಗಳಿವೆ. ಮೊದಲನೆಯದಾಗಿ, ಸ್ವಯಂವರವೆಂದರೆ ಸಾಮ್ರಾಟರ ಮದುವೆಗಾಗಿಯೇ ಹೊರತೂ, ಪುರಾಣ ಕಾಲದಲ್ಲಿ ಸಾಮಾನ್ಯರ ಮದುವೆ ಸ್ವಯಂವರದ ಮೂಲಕ ಆಯಿತೆ ಎಂಬುದು ಗೊತ್ತಿಲ್ಲ. ಎರಡನೆಯದಾಗಿ, ಎಲ್ಲೋ ರಾಮ, ನಳನಂತವರನ್ನು ಬಿಟ್ಟರೆ, ಉಳಿದವರೆಲ್ಲ ಆಗಲೇ ಮದುವೆಯಾದವರು, ಮತ್ತು ತಮ್ಮ ಸಾಮರ್ಥ್ಯ, ಅಹಂಕಾರದ ಪ್ರದರ್ಶನಕ್ಕಾಗಿ ಸ್ವಯಂವರಕ್ಕೆ ಭಾಗವಹಿಸುತ್ತಾರೆ. ಅಲ್ಲಿ ಹೆಣ್ಣಿನ ಸೌಂದರ್ಯ ಮತ್ತು ಗಂಡಿನ ಸಾಮರ್ಥ್ಯಗಳ ಪರೀಕ್ಷೆ ನಡೆಯುತ್ತದೆ. ಆದರೆ, ಒಂದು ಗಂಡು ಒಂದು ಹೆಣ್ಣು ಸೇರಿ, ಹೊಂದಿ ಬದುಕುವುದೇ ಉದ್ದೇಶವಾಗಿ ಅಲ್ಲ? ಇನ್ನು ಪುರಾಣ ಕಾಲದಲ್ಲಿ ಸಾಮಾನ್ಯರ ಮದುವೆ ಹೇಗೆ ಆಗುತ್ತಿತ್ತು? ಎರಡು ಕುಟುಂಬಗಳು ಒಪ್ಪಿ, ಅಥವಾ ಗಂಡು ಹೆಣ್ಣು ಪರಸ್ಪರ ಒಲಿದು?<br /><span class="fullpost"></p>
<p>ಈಗ ಪ್ರಜಾಪ್ರಭುತ್ವದಲ್ಲಿರುವ ನಾವೆಲ್ಲರೂ ಸಾಮಾನ್ಯರೇ. ಒಬ್ಬ ಸಾಮಾನ್ಯ ಮನುಷ್ಯನಾಗಿ ನಾನು ಸಹಾ ಯೋಚಿಸುವುದು ಅದನ್ನೇ. ಒಂದೋ ಮನೆಯವರು ಆರಿಸಿದ ಹುಡುಗಿಯೊಡನೆ ಮದುವೆ, ಎರಡನೆಯದೋ ಒಲಿದವಳೊಡನೆ ವಿವಾಹ. ಒಲವನ್ನು ಪಡೆಯುವುದಕ್ಕಾಗಿ ಸ್ಪರ್ಧೆಯೇರ್ಪಡುವುದಾದರೆ, ನಾನು ಅಂತದರಿಂದ ಹಿಂದೆ ಉಳಿಯಲೇ ಇಷ್ಟಪಡುತ್ತೇನೆ. ಸ್ವಯಂವರದಂತದ್ದನ್ನು ನಾನು ಯೋಚನೆಯೂ ಮಾಡಲಾರೆ.</p>
<p>ಭಾರತೀಯ ಪರಂಪರೆಯಲ್ಲಿ ಮದುವೆಯೆಂದರೆ ಹೆಣ್ಣು ಗಂಡು ಜೀವನ ಪೂರ್ತಿ ಜೊತೆಗಿರುವ, ಸಮರಸದಲ್ಲಿ ಸಂಸಾರ ನಡೆಸುವ, ಮತ್ತು ದಾಂಪತ್ಯದ ಮೂಲಕ ದೈವತ್ವಕ್ಕೆ ಏರುವುದಕ್ಕಾಗಿ ಜೊತೆಯಾಗುವ ಪದ್ಧತಿ. ಈ ಅರ್ಥದಲ್ಲಿ ಮಡದಿಯೆಂದರೆ, ತಂದೆ-ತಾಯಿಗಿಂತಲೂ ಹತ್ತಿರದವಳು. ಆ ದಾಂಪತ್ಯದ ಬಂಧ ತುಂಬಾ ಪರಿಶುದ್ಧ ಮತ್ತು ವೈಯಕ್ತಿಕವಾದದ್ದು. (ಇಂತಹ ಬದುಕುವ ರೀತಿಯಿರುವಾಗಲೂ ನಮ್ಮಲ್ಲಿ ಹೆಣ್ಣು ಹೆತ್ತವರಿಗೆ ಒಂದು ಮದುವೆ ಮಾಡುವುದು ಅದೆಷ್ಟು ಕಷ್ಟವಾಗಿದೆ. ವರದಕ್ಷಿಣೆಗಾಗಿ ಪೀಡಿಸುವ, ಸಂಗಾತಿಯನ್ನು ದಂಡಿಸುವ ಅರೆ-ಗಂಡಸರು ಯಾವಾಗ ಮದುವೆಯ ಬೆಲೆಯನ್ನು, ಸವಿಯನ್ನು ಅರಿಯುತ್ತಾರೋ ಗೊತ್ತಿಲ್ಲ.) ಮನೆಗೆ, ಮನಸಿಗೆ ಹೊಂದುವವಳೊಬ್ಬಳನ್ನು, ಹತ್ತುಜನರೊಡನೆ ಸ್ಪರ್ಧೆಗೆ ನಿಂತು ಪಡೆಯಲಾದೀತೆ? ಅದು ಅಹಂಕಾರದ ಸ್ಪರ್ಧೆಯೇ ಹೊರತೂ ಹೃದಯದ ಬಯಕೆಯಾಗುವುದಿಲ್ಲ. ಒಲಿದ ಮೇಲೆ ಒಂದಾಗುವುದಕ್ಕಾಗಿ ಮಾಡುವ ಹೋರಾಟ ಬೇರೆ, ಆದರೆ ಒಲಿಯುವುದಕ್ಕಾಗಿಯೇ ಹೋರಾಟವಿದ್ದರೆ ಅದು ಒಲವೇ ಅಲ್ಲ. ಅಲ್ಲದೇ, ಹೀಗೆ ಸಾರ್ವಜನಿಕಗೊಳಿಸುವುದು ಮದುವೆಯ ಬಂಧಕ್ಕೇ ಅವಮಾನ ಮಾಡಿದಂತೆ.</p>
<p>ಇನ್ನು, ಈಗ ಸ್ವಯಂವರ ಮುಗಿಸಿಕೊಂಡವಳು ಕ್ಯಾಮರಾ ಎದುರೇ ಅಶ್ಲೀಲವಾಗಿ ಮಿಕಾಗೆ ಮುತ್ತಿಕ್ಕಿದ, ಐಟಂ ಸಾಂಗುಗಳಿಗೆ ನಟಿಸುವಾಕೆ. ಸ್ವಯಂವಧು ಕಾರ್ಯಕ್ರಮದ ವರ ಡ್ರಗ್ ಸೇವಿಸಿ ಅಪಘಾತ ಮಾಡಿಕೊಂಡ, ಆಗಲೇ ಮದುವೆಯಾಗಿ ಹೆಂಡತಿಯನ್ನು ಬಡಿದು, ಡೈವೋರ್ಸ್ ಪಡೆದುಕೊಂಡ ಕೆಟ್ಟ ಹಿನ್ನೆಲೆಯಿರುವವ. ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ಏನೂ ಪ್ರಯೋಜನವಿಲ್ಲ. ಮೂರ್ಖರ ಪೆಟ್ಟಿಗೆಗೆ ಮೂರ್ಖರನ್ನು ಸೆಳೆಯುವ ಮೂರ್ಖ ಕಾರ್ಯಕ್ರಮ ಇದು. ನನಗಂತೂ ಈ ಕಾರ್ಯಕ್ರಮವನ್ನು ನೋಡಲೂ ಆಸಕ್ತಿಯಿಲ್ಲ.<br /></span></p>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/75/"><img alt="" border="0" src="http://feeds.wordpress.com/1.0/comments/prarthane.wordpress.com/75/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/75/"><img alt="" border="0" src="http://feeds.wordpress.com/1.0/delicious/prarthane.wordpress.com/75/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/75/"><img alt="" border="0" src="http://feeds.wordpress.com/1.0/facebook/prarthane.wordpress.com/75/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/75/"><img alt="" border="0" src="http://feeds.wordpress.com/1.0/twitter/prarthane.wordpress.com/75/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/75/"><img alt="" border="0" src="http://feeds.wordpress.com/1.0/stumble/prarthane.wordpress.com/75/" /></a> <a rel="nofollow" href="http://feeds.wordpress.com/1.0/godigg/prarthane.wordpress.com/75/"><img alt="" border="0" src="http://feeds.wordpress.com/1.0/digg/prarthane.wordpress.com/75/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/75/"><img alt="" border="0" src="http://feeds.wordpress.com/1.0/reddit/prarthane.wordpress.com/75/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=75&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/10/27/%e0%b2%b8%e0%b3%8d%e0%b2%b5%e0%b2%af%e0%b2%82%e0%b2%b5%e0%b2%b0-%e0%b2%b5%e0%b2%bf%e0%b2%95-%e0%b2%b5%e0%b2%bf%e0%b2%b6%e0%b3%87%e0%b2%b7%e0%b2%be%e0%b2%82%e0%b2%95%e0%b2%a6%e0%b2%b2%e0%b3%8d/feed/</wfw:commentRss>
		<slash:comments>1</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>
	</item>
		<item>
		<title>ಕತ್ತಲಲ್ಲಿ ದ್ವೈತವಿಲ್ಲ</title>
		<link>http://prarthane.wordpress.com/2009/09/30/%e0%b2%95%e0%b2%a4%e0%b3%8d%e0%b2%a4%e0%b2%b2%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%8d%e0%b2%b5%e0%b3%88%e0%b2%a4%e0%b2%b5%e0%b2%bf%e0%b2%b2%e0%b3%8d%e0%b2%b2/</link>
		<comments>http://prarthane.wordpress.com/2009/09/30/%e0%b2%95%e0%b2%a4%e0%b3%8d%e0%b2%a4%e0%b2%b2%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%8d%e0%b2%b5%e0%b3%88%e0%b2%a4%e0%b2%b5%e0%b2%bf%e0%b2%b2%e0%b3%8d%e0%b2%b2/#comments</comments>
		<pubDate>Wed, 30 Sep 2009 07:05:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/09/30/%e0%b2%95%e0%b2%a4%e0%b3%8d%e0%b2%a4%e0%b2%b2%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%8d%e0%b2%b5%e0%b3%88%e0%b2%a4%e0%b2%b5%e0%b2%bf%e0%b2%b2%e0%b3%8d%e0%b2%b2</guid>
		<description><![CDATA[ಕತ್ತಲಿಲ್ಲದೇ ಬೆಳಕಿಲ್ಲ, ಅಪರಿಮಿತ ಕತ್ತಲಿಂದ ಹುಟ್ಟಿದಂತೆ ಬೆಳಕು ನನ್ನೆದೆಯ ನಿರಾಕಾರ ಪ್ರೇಮವೇ, ಸಾಕಾರರೂಪತಾಳುತ್ತದೆ, ನಿನ್ನ ಬಯಸುತ್ತದೆ. ಗಾಢ ಕತ್ತಲೆಯಂತ ನಿರಾಕಾರರೂಪಿ ಒಲವಲ್ಲಿಲ್ಲ ಬಯಕೆ, ಅದು ಪಡೆದು ತೃಪ್ತ. ಬೆಳಕೆಂದರೆ ವಿರಹ, ಮುಂಜಾನೆ ಹುಟ್ಟಿ, ಆಗಸಕ್ಕೇರಿ ಮೆಲ್ಲ ಸಂಜೆಗೆ, ಕತ್ತಲಿನ ಮಡಿಲಿಗೆ ಸೇರುತ್ತದೆ, ಕತ್ತಲಲ್ಲಿ ದ್ವೈತವಿಲ್ಲ.<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=74&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<p><span style="font-family:'Times New Roman';font-size:medium;">
<div style="margin-top:0;margin-bottom:0;text-align:center;"> ಕತ್ತಲಿಲ್ಲದೇ ಬೆಳಕಿಲ್ಲ,</div>
<div style="margin-top:0;margin-bottom:0;text-align:center;">ಅಪರಿಮಿತ ಕತ್ತಲಿಂದ ಹುಟ್ಟಿದಂತೆ ಬೆಳಕು</div>
<div style="margin-top:0;margin-bottom:0;text-align:center;">ನನ್ನೆದೆಯ ನಿರಾಕಾರ ಪ್ರೇಮವೇ,</div>
<div style="margin-top:0;margin-bottom:0;text-align:center;">ಸಾಕಾರರೂಪತಾಳುತ್ತದೆ, ನಿನ್ನ ಬಯಸುತ್ತದೆ.</div>
<div style="margin-top:0;margin-bottom:0;text-align:center;">ಗಾಢ ಕತ್ತಲೆಯಂತ ನಿರಾಕಾರರೂಪಿ ಒಲವಲ್ಲಿಲ್ಲ ಬಯಕೆ,</div>
<div style="margin-top:0;margin-bottom:0;text-align:center;">ಅದು ಪಡೆದು ತೃಪ್ತ.</div>
<div style="margin-top:0;margin-bottom:0;text-align:center;"></div>
<div style="margin-top:0;margin-bottom:0;text-align:center;"> ಬೆಳಕೆಂದರೆ ವಿರಹ,</div>
<div style="margin-top:0;margin-bottom:0;text-align:center;">ಮುಂಜಾನೆ ಹುಟ್ಟಿ, ಆಗಸಕ್ಕೇರಿ</div>
<div style="margin-top:0;margin-bottom:0;text-align:center;">ಮೆಲ್ಲ ಸಂಜೆಗೆ, ಕತ್ತಲಿನ ಮಡಿಲಿಗೆ ಸೇರುತ್ತದೆ,</div>
<div style="margin-top:0;margin-bottom:0;text-align:center;">ಕತ್ತಲಲ್ಲಿ ದ್ವೈತವಿಲ್ಲ.</div>
<p></span></p>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/74/"><img alt="" border="0" src="http://feeds.wordpress.com/1.0/comments/prarthane.wordpress.com/74/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/74/"><img alt="" border="0" src="http://feeds.wordpress.com/1.0/delicious/prarthane.wordpress.com/74/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/74/"><img alt="" border="0" src="http://feeds.wordpress.com/1.0/facebook/prarthane.wordpress.com/74/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/74/"><img alt="" border="0" src="http://feeds.wordpress.com/1.0/twitter/prarthane.wordpress.com/74/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/74/"><img alt="" border="0" src="http://feeds.wordpress.com/1.0/stumble/prarthane.wordpress.com/74/" /></a> <a rel="nofollow" href="http://feeds.wordpress.com/1.0/godigg/prarthane.wordpress.com/74/"><img alt="" border="0" src="http://feeds.wordpress.com/1.0/digg/prarthane.wordpress.com/74/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/74/"><img alt="" border="0" src="http://feeds.wordpress.com/1.0/reddit/prarthane.wordpress.com/74/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=74&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/09/30/%e0%b2%95%e0%b2%a4%e0%b3%8d%e0%b2%a4%e0%b2%b2%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%8d%e0%b2%b5%e0%b3%88%e0%b2%a4%e0%b2%b5%e0%b2%bf%e0%b2%b2%e0%b3%8d%e0%b2%b2/feed/</wfw:commentRss>
		<slash:comments>4</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>
	</item>
		<item>
		<title>mobile photos</title>
		<link>http://prarthane.wordpress.com/2009/09/20/mobile-photos/</link>
		<comments>http://prarthane.wordpress.com/2009/09/20/mobile-photos/#comments</comments>
		<pubDate>Sun, 20 Sep 2009 13:36:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/09/20/mobile-photos</guid>
		<description><![CDATA[<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=73&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://prarthane.files.wordpress.com/2009/09/dsc03294.jpg"><img src="http://prarthane.files.wordpress.com/2009/09/dsc03294.jpg?w=300" border="0" alt="" /></a><br /><a href="http://prarthane.files.wordpress.com/2009/09/dsc03291.jpg"><img src="http://prarthane.files.wordpress.com/2009/09/dsc03291.jpg?w=300" border="0" alt="" /></a><br /><a href="http://prarthane.files.wordpress.com/2009/09/dsc03289.jpg"><img src="http://prarthane.files.wordpress.com/2009/09/dsc03289.jpg?w=300" border="0" alt="" /></a>
<div style="text-align:center;"><span class="Apple-style-span" style="color:#0000EE;"><span class="Apple-style-span" style="text-decoration:underline;"><br /></span></span></div>
<p><a href="http://prarthane.files.wordpress.com/2009/09/dsc03279.jpg"><img src="http://prarthane.files.wordpress.com/2009/09/dsc03279.jpg?w=300" border="0" alt="" /></a>
<div style="text-align:center;">
<div style="text-align:left;"><span class="Apple-style-span" style="color:#0000EE;"><span class="Apple-style-span" style="text-decoration:underline;"><br /></span></span></div>
</div>
<p><a href="http://prarthane.files.wordpress.com/2009/09/dsc03269.jpg"><img src="http://prarthane.files.wordpress.com/2009/09/dsc03269.jpg?w=300" border="0" alt="" /></a><br /><a href="http://prarthane.files.wordpress.com/2009/09/dsc03268.jpg"><img src="http://prarthane.files.wordpress.com/2009/09/dsc03268.jpg?w=300" border="0" alt="" /></a><br /><a href="http://prarthane.files.wordpress.com/2009/09/dsc032941.jpg"></a>
<div> </div>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/73/"><img alt="" border="0" src="http://feeds.wordpress.com/1.0/comments/prarthane.wordpress.com/73/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/73/"><img alt="" border="0" src="http://feeds.wordpress.com/1.0/delicious/prarthane.wordpress.com/73/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/73/"><img alt="" border="0" src="http://feeds.wordpress.com/1.0/facebook/prarthane.wordpress.com/73/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/73/"><img alt="" border="0" src="http://feeds.wordpress.com/1.0/twitter/prarthane.wordpress.com/73/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/73/"><img alt="" border="0" src="http://feeds.wordpress.com/1.0/stumble/prarthane.wordpress.com/73/" /></a> <a rel="nofollow" href="http://feeds.wordpress.com/1.0/godigg/prarthane.wordpress.com/73/"><img alt="" border="0" src="http://feeds.wordpress.com/1.0/digg/prarthane.wordpress.com/73/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/73/"><img alt="" border="0" src="http://feeds.wordpress.com/1.0/reddit/prarthane.wordpress.com/73/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=73&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/09/20/mobile-photos/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://prarthane.files.wordpress.com/2009/09/dsc03294.jpg?w=300" medium="image" />

		<media:content url="http://prarthane.files.wordpress.com/2009/09/dsc03291.jpg?w=300" medium="image" />

		<media:content url="http://prarthane.files.wordpress.com/2009/09/dsc03289.jpg?w=300" medium="image" />

		<media:content url="http://prarthane.files.wordpress.com/2009/09/dsc03279.jpg?w=300" medium="image" />

		<media:content url="http://prarthane.files.wordpress.com/2009/09/dsc03269.jpg?w=300" medium="image" />

		<media:content url="http://prarthane.files.wordpress.com/2009/09/dsc03268.jpg?w=300" medium="image" />
	</item>
		<item>
		<title>ಕಾಗದದ ದೋಣಿ</title>
		<link>http://prarthane.wordpress.com/2009/09/01/%e0%b2%95%e0%b2%be%e0%b2%97%e0%b2%a6%e0%b2%a6-%e0%b2%a6%e0%b3%8b%e0%b2%a3%e0%b2%bf/</link>
		<comments>http://prarthane.wordpress.com/2009/09/01/%e0%b2%95%e0%b2%be%e0%b2%97%e0%b2%a6%e0%b2%a6-%e0%b2%a6%e0%b3%8b%e0%b2%a3%e0%b2%bf/#comments</comments>
		<pubDate>Tue, 01 Sep 2009 09:08:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/09/01/%e0%b2%95%e0%b2%be%e0%b2%97%e0%b2%a6%e0%b2%a6-%e0%b2%a6%e0%b3%8b%e0%b2%a3%e0%b2%bf</guid>
		<description><![CDATA[‘ನನ್ನ ನಿಮ್ಮ ನಡುವೆ ಏನು ಬಂಧವಿದೆ?’ ಎಂದು ಆಕೆ ಕೇಳಿದಳು.ಅದು ಬೆಳದಿಂಗಳ ಸಂಜೆ, ಮತ್ತು ನದಿ ತೀರದ ಮರಳು ಮುಂಜಾನೆಯ ಬಿಸಿಲಿಂದಾಗಿ ಇನ್ನೂ ಬೆಚ್ಚಗಿತ್ತು. ಮತ್ತೊಂದು ದಡದಲ್ಲಿ ಮನೆಯೊಳಗಿನ ದೀಪ ಬೆಳದಿಂಗಳನ್ನು ಮೀರಿಸಿ ಬೆಳಗುತ್ತಿತ್ತು. ಇಷ್ಟುಹೊತ್ತಿಗೆ ಗುರುಗಳು ಮಲಗಿರಬಹುದು, ಮತ್ತು, ಮನೆಗೆ ಹೋಗುವುದನ್ನು ಮರೆತು ನಾವಿಬ್ಬರೂ ಇಲ್ಲಿ ಕುಳಿತಿದ್ದೇವೆ.‘ಆಚೆ ದಡಕ್ಕೂ ಈಚೆ ದಡಕ್ಕೂ ಏನು ಸಂಬಂಧವಿದೆ?’ ಎಂದು ಕೇಳಿದೆ? ಆವಳು ಉತ್ತರ ಅರಿವಾಗದವಳಂತೆ ಮುಖವನ್ನೇ ನೋಡಿದಳು.‘ಎರೆಡೂ ದಡಗಳನ್ನು ನದಿ ಸೇರಿಸಿದೆ. ನದಿಯಿಲ್ಲದಿದ್ದರೆ, ಅವುಗಳು ಪರಸ್ಪರ ಅಪರಿಚಿತ. ನಾವೂ [...]<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=72&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<p>‘ನನ್ನ ನಿಮ್ಮ ನಡುವೆ ಏನು ಬಂಧವಿದೆ?’ ಎಂದು ಆಕೆ ಕೇಳಿದಳು.<br />ಅದು ಬೆಳದಿಂಗಳ ಸಂಜೆ, ಮತ್ತು ನದಿ ತೀರದ ಮರಳು ಮುಂಜಾನೆಯ ಬಿಸಿಲಿಂದಾಗಿ ಇನ್ನೂ ಬೆಚ್ಚಗಿತ್ತು. ಮತ್ತೊಂದು ದಡದಲ್ಲಿ ಮನೆಯೊಳಗಿನ ದೀಪ ಬೆಳದಿಂಗಳನ್ನು ಮೀರಿಸಿ ಬೆಳಗುತ್ತಿತ್ತು. ಇಷ್ಟುಹೊತ್ತಿಗೆ ಗುರುಗಳು ಮಲಗಿರಬಹುದು, ಮತ್ತು, ಮನೆಗೆ ಹೋಗುವುದನ್ನು ಮರೆತು ನಾವಿಬ್ಬರೂ ಇಲ್ಲಿ ಕುಳಿತಿದ್ದೇವೆ.<br />‘ಆಚೆ ದಡಕ್ಕೂ ಈಚೆ ದಡಕ್ಕೂ ಏನು ಸಂಬಂಧವಿದೆ?’ ಎಂದು ಕೇಳಿದೆ? ಆವಳು ಉತ್ತರ ಅರಿವಾಗದವಳಂತೆ ಮುಖವನ್ನೇ ನೋಡಿದಳು.<br />‘ಎರೆಡೂ ದಡಗಳನ್ನು ನದಿ ಸೇರಿಸಿದೆ. ನದಿಯಿಲ್ಲದಿದ್ದರೆ, ಅವುಗಳು ಪರಸ್ಪರ ಅಪರಿಚಿತ. ನಾವೂ ಹಾಗೆಯೇ, ಒಂದು ನದಿಯ ನಡುವೆ ನಾವಿದ್ದೇವೆ. ಒಂದು ದಾರಿ ಮಾತ್ರ ನಮ್ಮ ನಡುವೆ ಬಂಧವನ್ನು ನಿರ್ಮಿಸಿದೆ.’<br />&#8230;.<br />ಅವರ ಬಳಿಗೆ ಮೊದಲ ಬಾರಿಗೆ ಅಪ್ಪ ಕರೆದುಕೊಂಡು ಹೋದಾಗ ನಾನು ತುಂಬಾ ಚಿಕ್ಕವನಿದ್ದೆ. ಐದು ವರ್ಷ? ಇರಬೇಕು. ಅವರ ಬೆಳ್ಳಗೆ ತಿರುಗುತ್ತಿದ್ದ ಕಪ್ಪನೆಯ ಉದ್ದ  ಗಡ್ಡ, ಅವರ ಮೈಮೇಲಿದ್ದ ಬೆಳ್ಳನೆಯ ಉಡುಗೆ, ಅಷ್ಟೇ ನನಗೆ ನೆನಪಿರುವುದು. ಎರಡನೆಯ ಬಾರಿಯೂ ಅಪ್ಪನ ಜೊತೆಗೆ ಅವರ ಮನೆಗೆ ಒಂದು ರಾತ್ರಿ ಹೋಗಿದ್ದೆ. ಆಗ ನನಗೆ ಹದಿನಾರು ವರ್ಷ ವಯಸ್ಸಿರಬೇಕು. ನನಗೆ ಈಗಲೂ ಚೆನ್ನಾಗಿ ನೆನಪಿದೆ, ಅಲ್ಲಿ ಅನೇಕ ಜನರು ಅವರನ್ನು ನೋಡಲು ಬಂದಿದ್ದರು, ಮತ್ತು ಅವರು ಆಗ ಧ್ಯಾನದ ಕುರಿತು ಮಾತನಾಡುತ್ತಿದ್ದರು. ಯಾವುದೋ ಸನ್ಯಾಸಿಗೆ ಹೀಗೆ ಕಾಲು ಬೀಳುವವರಂತೆ ಹೋಗುವುದು ಏನು ಚಂದ ಕಾಣುತ್ತದೆ. ಅದೂ ಸನ್ಯಾಸಿ ಬೇರೇ ಅಲ್ಲ, ಅವರಿಗೆ ಮದುವೆಯೂ ಆಗಿದೆ, ಮಕ್ಕಳೂ ಇದ್ದಾರೆ. ಅವರೆಲ್ಲ ಮಾತನಾಡುತ್ತ ಕುಳಿತಾಗ ನಾನು ಹೊರಗಡೆ ಬಂದು ಕಟ್ಟೆಯ ಮೇಲೆ ಕುಳಿತಿದ್ದೆ. ‘ಯಾರಾದರೂ ಒಬ್ಬ ಸನ್ಯಾಸಿ ತಪ್ಪು ಮಾಡುತ್ತಿರುವುದನ್ನು ನೋಡಿದರೆ, ಅವರನ್ನು ಹಿಯಾಳಿಸಬೇಡ, ನಾನು ಸನ್ಯಾಸಿಯಾದರೆ ಅಂತಹ ತಪ್ಪು ಮಾಡುವುದಿಲ್ಲ ಅಂತ ನಿರ್ಧಾರ ಮಾಡಿಕೊ’ ಅಂತ ಯಾವಾಗಲೋ ಓದಿದ ಮಾತು, ಅದನ್ನೇ ನೆನಪಿಸಿಕೊಳ್ಳುತ್ತ ಕುಳಿತಿದ್ದೆ.<br /><span class="fullpost"><br /><span style="color:rgb(51,51,51);font-size:100%;"><a href="http://prarthane.files.wordpress.com/2009/09/gurukula.jpg"><img src="http://prarthane.files.wordpress.com/2009/09/gurukula.jpg?w=206" alt="" border="0" /></a><span class="Apple-style-span" style="color:#000000;"><br />ಅವರ ಮಾತು ಸುಮಾರು ಹೊತ್ತಿನವರೆಗೂ ಮುಂದುವರೆಯಿತು, ನನಗೆ ಚಡಪಡಿಕೆ, ಒಳಗೆ ಹೋಗಲೋ ಅಂತ. ಆದರೆ ಅವರ ಮಾತನ್ನೇನು ಕೇಳುವುದು ಅಂದುಕೊಂಡು ಹೊರಗಡೆಯೇ ಕುಳಿತವನು ಈಗ ಅಲ್ಲಿ ಹೋದರೆ ನನ್ನ ಘನತೆ ಏನಾಗಬೇಕು? ಸುಮಾರು ಒಂದು ತಾಸಿನ ನಂತರ ಅಪ್ಪ ಬಂದು ಒಳಗೆ ಕರೆದ ಮೇಲೆ ನಾನು ಅವರ ಮನೆಗೆ ಹೋದೆ. ಅವರಿಗೆ ನನ್ನನ್ನ ಪರಿಚಯಿಸಿ,  ನನ್ನ ಓದಿನ ಕುರಿತು ಹೇಳಿದರು. ಆಮೇಲೆ ಅವರ ಕಾಲಿಗೆ ಬೀಳು ಎಂದು ನನಗೆ ಹೇಳಿದರು, ಆದರೆ ನನಗೆ ಅದು ಬೇಕಾಗಿರಲಿಲ್ಲ. ಇಷ್ಟು ವರ್ಷಗಳಲ್ಲಿ ನನಗೆ ನನ್ನ ಅಪ್ಪ ಒತ್ತಾಯಿಸಿದ್ದು ಇದೊಂದಕ್ಕೆ ಮಾತ್ರ, ಅಪ್ಪ ನನ್ನ ಕುತ್ತಿಗೆಯನ್ನು ಒತ್ತಿ ಅವರ ಕಾಲಿಗೆ ಬೀಳಿಸಿದರು. ನನಗೆ ಕೋಪ ಉಕ್ಕಿಬಂದಿತ್ತು, ಆದರೂ ಅವರ ಕಾಲಿಗೆ ಬಿದ್ದು ಎದ್ದೆ. ಮೂರನೆಯ ಬಾರಿಗೆ, ಅವರ ಬಳಿಗೆ ನಾನೇ ಹೋದೆ.</p>
<p>ಕುಳಿತುಕೊಂಡು ಸುಮ್ಮನೇ ಒಮ್ಮೆ ನಾನು ಈ ಇಪ್ಪತ್ತಾರು ವರುಷಗಳ ಬದುಕಿನಲ್ಲಿ ಬಂದಂತಹ ಅನೇಕ ಗುರುಗಳ ಕುರಿತು ಯೋಚಿಸಿದರೆ, ನನಗೆ ಅಲ್ಲಿ ಹೆಚ್ಚು ಜನರು ಕಾಣಿಸುವುದೇ ಇಲ್ಲ. ಯಾರಾದರೂ ಒಬ್ಬ ಹಿರಿಯ ವ್ಯಕ್ತಿಯೊಡನೆ ನಾನು ಹೃದಯದ ಸಂಬಂಧವನ್ನು ಹೊಂದಿದ್ದೇನೆ, ಅವರೊಡನೆ ನನ್ನ ಹೃದಯದ ಮಾತುಗಳನ್ನು ಹೇಳಿಕೊಳ್ಳುತ್ತೇನೆ, ಚರ್ಚಿಸುತ್ತೇನೆ ಅಂತ ತಿರುಗಿ ನೋಡಿದರೆ, ಅಲ್ಲಿ ನನ್ನ ತಂದೆಯ ಹೊರತಾಗಿ ಮತ್ತೆ ಯಾರೂ ಕಾಣುವುದಿಲ್ಲ ನನಗೆ. ಅಷ್ಟರಮಟ್ಟಿಗೆ ನಾನು ಏಕಾಂಗಿಯೇ ಅಂತ ಹೇಳಬೇಕು. ಯಾವುದಾದರೂ ಒಬ್ಬ ಹಿರಿಯ ವ್ಯಕ್ತಿಯೊಡನೆ ನನ್ನ ಬಂಧ?</p>
<p>ಅದು ನನಗೆ ಸಾಧ್ಯವೇ ಆಗಲಿಲ್ಲ. ನನಗೆ ಅಂತಹುದು ಯಾವುದೂ ಒಮ್ಮೆಯೂ ಬೇಕು ಅನ್ನಿಸಲೇ ಇಲ್ಲ. ಅದೆಂತಹ ಏಕಾಂತದಲ್ಲಿರುವ ನನಗೆ, ಯಾರೂ ತೀರಾ ಅವರೊಡನೆ ಇರಬೇಕು ಅನ್ನಿಸುವಂತಹ ಹಂಬಲವನ್ನು ಹಚ್ಚಲೇ ಇಲ್ಲ. ಆದರೆ, ಅಂತಹ ಬಂಧ ತೀರಿಕೊಂಡವರೊಡನೆ ನನಗೆ ಬಹಳ ಸುಲಭವಾಗಿ ಆಯಿತು ಅನ್ನಿಸುತ್ತದೆ, ಪುಸ್ತಕಗಳ ಮಾಧ್ಯಮದಲ್ಲಿ.</p>
<p>‘ಒಂದು ವಯಸ್ಸಿನವರೆಗೆ ತಂದೆಯೆಂದರೆ ಹೀರೋ, ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಅಂದುಕೊಳ್ಳತ್ತ ಬೆಳೆಯುತ್ತಾರೆ ಮಕ್ಕಳು, ಯವ್ವನಕ್ಕೆ ಬರುತ್ತಿದ್ದಂತೆಯೇ ಅವರಿಗೆ ತಂದೆ ಏನೂ ಗೊತ್ತಿಲ್ಲದವ ಎನ್ನುವುದು ಅರಿವಾಗುತ್ತದೆ, ಕೊನೆಗೆ ಮಧ್ಯವಯಸ್ಸಿಗೆ ಬರುತ್ತಿದ್ದಂತೆಯೇ ತಂದೆಗೆ ಏನೆಲ್ಲ ಗೊತ್ತಿತ್ತು, ಆತನ ಅನುಭವ ಎಂತಹ ಹಿರಿಯದಾಗಿತ್ತು ಎನ್ನುವುದು ಅರಿವಾಗುತ್ತದೆ’ ಎಂದು ಎಲ್ಲೋ ಓದಿದ್ದು ನೆನಪು. ನನಗೆ ಯಾವತ್ತೂ ತಂದೆಗೆ ಎಲ್ಲವೂ ಗೊತ್ತು, ಆವರು ಹೀರೋ ಅನ್ನುವ ಅನುಭವವೇ ಆಗಲಿಲ್ಲ, ಹೆಚ್ಚಾಗಿ ಆ ಸಮಯದಲ್ಲೆಲ್ಲ, ಅವರು ತಮ್ಮದೇ ಕೆಲಸಗಳಲ್ಲಿ ತೊಡಗಿರುತ್ತಿದ್ದರೆ, ನಾನು ನನ್ನದೇ ಏಕಾಂತದಲ್ಲಿ ಕಳೆದುಹೋಗಿರುತ್ತಿದ್ದೆ. ಯಾವತ್ತೂ ನನಗೆ ನನ್ನ ಅಪ್ಪ ಎತ್ತಿಕೊಂಡು ಮುದ್ದು ಮಾಡಿದ್ದು ನೆನಪಿಲ್ಲ; ಆದರೆ, ನನಗೆ ನೆಗಡಿ ಕೆಮ್ಮು ಆದಾಗ ವಿಕ್ಸ್ ಹಚ್ಚಿ ಮೈಯ ಸಂದುಗಳನ್ನೆಲ್ಲ ತಿಕ್ಕುತ್ತಿದ್ದ, ಅನಾರೋಗ್ಯವಾದಾಗ ಹತ್ತಿರವೇ ಕುಳಿತಿರುತ್ತಿದ್ದ ಅಪ್ಪನ ನೆನಪಿದೆ. ಯಾವತ್ತೂ ಅಪ್ಪ ನನಗೆ ನೀನು ಇದನ್ನು ಮಾಡು ಅಂತ ಒತ್ತಾಯಿಸಿ ಹೇಳಿದ್ದು ನೆನಪಿಲ್ಲ, ನಾನು ಓದುತ್ತಿದ್ದಾಗಿನ ಸಂದರ್ಭದಲ್ಲಿಯೂ ನನಗೆ ಕಡಿಮೆ ಅಂಕಗಳು ಬಂದಾಗಲೂ ಅಪ್ಪ ಹೇಳುತ್ತಿದ್ದುದು ಅಷ್ಟೇ, ‘ಮುಂದಿನ ಸಾರಿ ಹೆಚ್ಚಿನ ಮಾರ್ಕುಗಳನ್ನು ತೆಗೆಯಲು ಪ್ರಯತ್ನ ಮಾಡು’. ಅವರು ಬರೆಯುತ್ತಿದ್ದ ಪತ್ರಗಳಲ್ಲೂ ಅದೇ, ‘ಮುಂದಿನ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯಲು ಪ್ರಯತ್ನಿಸುವುದು.’</p>
<p>ಇನ್ನು ನನ್ನ ಸಹಪಾಠಿಗಳೆಲ್ಲ ಸರ್ ಗಳ ಹತ್ತಿರ ಹೋಗುವಾಗ, ಅವರೊಡನೆ ಅನೇಕ ಚರ್ಚೆಗಳನ್ನು ಮಾಡುವಾಗೆಲ್ಲ, ನನಗೆ ಅದೇನೂ ಬೇಕು ಅನ್ನಿಸುತ್ತಿರಲಿಲ್ಲ. ನಾನು ಆರನೇ ತರಗತಿಯಲ್ಲಿಯೇನೋ, ಒಬ್ಬ ಮೇಷ್ಟ್ರು ಬೇರೆ ಕಡೆಗೆ ವರ್ಗವಾಗಿ ಹೋದಾಗ ನನ್ನ ಹೃದಯ ಒಡೆದಂತಾಗಿತ್ತು, ಅತ್ತುಬಿಟ್ಟಿದ್ದೆ; ಆದರೆ ಅದೇ ಕೊನೆ, ಮತ್ತೆ ಯಾವ ಮಾಸ್ತರಿಗಾಗಿಯೂ ನಾನು ಅಳಲಿಲ್ಲ, ಮತ್ತೆ ಯಾರನ್ನೂ ನಾನು ಹಚ್ಚಿಕೊಳ್ಳಲಿಲ್ಲ. ಅವರೆಲ್ಲ ಯಾವುದೋ ಮಾಸ್ತರರ ಕುರಿತಾಗಿ ಸಂಭ್ರಮಿಸುತ್ತ ಮಾತನಾಡುತ್ತಿರುವಾಗ ನಾನು ನನ್ನಷ್ಟಕ್ಕೇ ಇರುತ್ತಿದ್ದೆ. ಯಾರನ್ನಾದರೂ ಯಾಕೆ ಭೇಟಿಯಾಗಬೇಕು, ನನಗೆ ಅರ್ಥವೇ ಆಗುತ್ತಿರಲಿಲ್ಲ. ನಮ್ಮೂರಿಗೆ ಕೆಲವೊಮ್ಮೆ ಸಾಹಿತಿಗಳು, ಸ್ವಾಮೀಜಿಗಳು ಬಂದಾಗಲೆಲ್ಲಾ ಎಲ್ಲರೂ ಅವರನ್ನು ಭೇಟಿಯಾಗಲು ಓಡುತ್ತಿದ್ದುದು ನೆನಪಿದೆ. ಕೆಲವೊಮ್ಮೆ ನಾನೂ ಹೋಗಿದ್ದೇನಾದರೂ ಯಾವುದೋ ಮೂಲೆಯಲ್ಲಿ ದೂರ ನಿಂತು ನೋಡಿ, ಸುಮ್ಮನೇ ಮರಳುತ್ತಿದ್ದೆ. ಅವರ ಬಳಿ ಮಾತನಾಡುವಂತಹುದು ಏನಿದೆ? ಅವರಷ್ಟಕ್ಕೆ ಅವರಿರಲಿ, ನಾನು ಯಾಕೆ ಸುಮ್ಮನೇ ಅವರನ್ನು ಡಿಸ್ಟರ್ಬ್ ಮಾಡಬೇಕು? ಏನಿದೆ ಈ ಮಾತುಗಳಿಗೆಲ್ಲ ಅರ್ಥ?</p>
<p>ಗೆಳೆಯರೂ ಕೇಳುತ್ತಾರೆ, ನೀನೇನು ನಮ್ಮನ್ನು ನೋಡಲೂ ಬರುವುದಿಲ್ಲ ಎಂದು. ಅವರಿಗೆ ಹೇಳುತ್ತೇನೆ, &#8220;ನಿಮ್ಮಷ್ಟಕ್ಕೆ ನೀವು ಆನಂದವಾಗಿದ್ದುಬಿಡಿ, ನಾನು ಯಾಕೆ ನಿಮ್ಮ ಏಕಾಂತಕ್ಕೆ, ಮೌನಕ್ಕೆ ಭಂಗ ತರಬೇಕು? ಅಷ್ಟಕ್ಕೂ ಮಾತನಾಡುವಂತಹ ಮಹತ್ತರವಾದ ಸಂಗತಿ ಏನಿದೆ? ನಾನೂ ಒಂದಿಷ್ಟು ವಿಚಾರಧಾರೆಯೆಂಬ ಗಲೀಜನ್ನು ನಿಮ್ಮ ಮನಸ್ಸಿಗೇಕೆ ತುಂಬಲಿ?&#8221;</p>
<p>ಹಾಗಂತ ನಾನು ಎಲ್ಲರನ್ನೂ ತಿರಸ್ಕರಿಸಿ, ಎಲ್ಲರಿಂದಲೂ ದೂರವಾಗಿರುತ್ತೇನೆ ಎಂದಲ್ಲ; ನಾನು ಎಲ್ಲರನ್ನೂ, ಎಲ್ಲವನ್ನೂ ನನ್ನಲ್ಲಿ ಒಳಗೊಂಡಿರುತ್ತೇನೆ. ನನ್ನೊಳಗೆ ಅರಳುವ ಪ್ರೇಮದ ಸುಗಂಧ ಹರಡುತ್ತಲೇ ಇರುತ್ತದೆ. ಅಕಾಲಿಕವಾದದ್ದು, ಅಪಕ್ವವಾದದ್ದು ನನ್ನಿಂದ ಹೊರಡಬಾರದು, ಹರಡಬಾರದು ಎಂದು ಮಾತ್ರ ನಾನು ನನ್ನಷ್ಟಕ್ಕೇ ಇರುತ್ತೇನೆ. ಆದರೂ ಕೆಲವು ವರ್ಷಗಳ ವರೆಗೆ ಆಗಾಗ ನನಗೆ ನನ್ನದೇ ಸ್ವಭಾವದ ಕುರಿತು ಅನುಮಾನ ಬರುತ್ತಿತ್ತು. ಏನಾಗಿದೆ ನನಗೆ? ಎಲ್ಲರೂ ಗೆಳೆಯರೆಂದು ಹುಡುಕಿಕೊಂಡು ಹೋಗುತ್ತಾರೆ, ಪರಸ್ಪರ ಆನಂದವನ್ನು ಹಂಚಿಕೊಳ್ಳುತ್ತಾರೆ, ಸಂಭ್ರಮಿಸುತ್ತಾರೆ, ಗುರು-ಹಿರಿಯರೊಡನೆ ವಿಚಾರ-ವಿನಿಮಯದಲ್ಲಿ ತೊಡಗಿರುತ್ತಾರೆ. ಆದರೆ ನನಗೆ ಏನಾಗಿದೆ, ಯಾಕೆ ಈ ಯಾವುದರಲ್ಲೂ ಆಸಕ್ತಿಯಿಲ್ಲ?  ಯಾಕೆ ನಾನು ಯಾವ ಮನುಷ್ಯನ ಕುರಿತೂ ಪ್ರೀತಿ, ಆಸಕ್ತಿಯನ್ನು ತೋರಿಸುವುದಿಲ್ಲ? ನನ್ನಲ್ಲಿ ಏನಾದರೂ ಮನುಷ್ಯದ್ವೇಷದ ಸ್ವಭಾವವಿದೆಯೇ? ನಾನು ಯಾರೊಡನೆಯೂ ಖುದ್ದಾಗಿ ಹೋಗಿ ಮಾತನಾಡುವುದಿಲ್ಲ, ಹಂಚಿಕೊಳ್ಳುವುದಿಲ್ಲ, ಸ್ನೇಹ-ಪ್ರೀತಿ ತೋರಿಸುವುದಿಲ್ಲ, ಇದೆಂತಹ ಸ್ವಾರ್ಥ ಬುದ್ಧಿ ನನ್ನದು?</p>
<p>ಆದರೆ ಇವರ ಬಳಿಗೆ ಮೂರನೆಯ ಬಾರಿಗೆ ಹೋಗುವವರೆಗೂ ನನ್ನ ಸ್ವಭಾವದ, ದ್ವಂದ್ವಗಳ ಸ್ವರೂಪ ಸ್ವಲ್ಪವೂ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಅನೇಕ ವರ್ಷಗಳ ನಂತರ ಅವರ ಮನೆಯೆಡೆಗೆ ನಾನು ಹೋದಾಗ ನನ್ನ ಜೊತೆ ಅಪ್ಪ ಇರಲಿಲ್ಲ. ಅವರು ನಮ್ಮೂರಿನ ಪಕ್ಕದ ಒಂದು ಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು. ಮಣ್ಣಿನ ದಾರಿಯಲ್ಲಿ ನಡೆದು, ತೋಟದ ಅಂಚಿನಲ್ಲಿ ನಡೆದು ಸಂಕೋಚಪಡುತ್ತಾ ಅವರ ಮನೆಗೆ ಹೋದೆ. ಹಳೆಯ ಕಾಲದ ಹೆಂಚಿನ ಮನೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಎಂದು ಅಪ್ಪ ಯಾವಾಗಲೋ ಹೇಳಿದ್ದರು, ಅದಕ್ಕಾಗಿ ನನ್ನ ಸಂಕೋಚ ಇನ್ನೂ ಜಾಸ್ತಿಯಾಗಿತ್ತು. ಸಂಜೆಯ ಹೊತ್ತು ಮನೆಯ ಹೊರಗಡೆ ಸುಮ್ಮನೇ ಕುಳಿತಿದ್ದರು. ಅವರ ಬಳಿಗೆ ಮೆಲ್ಲಗೆ ಹೆಜ್ಜೆಗಳನ್ನಿಡುತ್ತ ಹೋದೆ. ನಮಸ್ಕಾರ ಅನ್ನಬೇಕಾ ಗೊತ್ತಾಗಲಿಲ್ಲ. ಸುಮ್ಮನೇ ಅವರ ಮುಖ ನೋಡುತ್ತ ಹೋದೆ, ನನ್ನನ್ನು ನೋಡಿದವರು ಬಾ ಎಂದು ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿದರು. ಸುಮ್ಮನೆ ಕುಳಿತೆ. ಸ್ವಲ್ಪ ಹೊತ್ತಿನ ನಂತರ ಏನು ಓದ್ತಿದ್ದೀ ಎಂದು ಹೇಳಿದರು. ಬಿಎ ಸೇರಿ ಒಂದೆರೆಡೇ ತಿಂಗಳಾಗಿತ್ತು. ಹೇಳಿದೆ. ಯಾಕೆ ಅಲ್ಲಿಯವರೆಗೆ ನಡೆದುಬಂದೆನೋ, ಯಾಕೆ ಅವರನ್ನು ಭೇಟಿಯಾಗಬೇಕೆನ್ನಿಸಿತೋ ನನಗೆ ಗೊತ್ತಾಗಲಿಲ್ಲ್ಲ. ಅಲ್ಲಿಂದ ಹೊರಡಬೇಕು ಅನ್ನಿಸಿತು, ಮೆಲ್ಲಗೆ ಎದ್ದು ಹೊರಡುತ್ತೇನೆ ಎಂದೆ. ಹೋಗಬಹುದು ಕುಳಿತುಕೋ ಎಂದರು. ಆ ಹೊತ್ತಿಗೆ ಅವರ ಮಡದಿ ನಮಗಿಬ್ಬರಿಗೂ ಕಷಾಯವನ್ನು ತಂದರು. ನನಗೆ ಯಾಕೋ ಬರಬಾರದಿತ್ತು ಅನ್ನಿಸುತ್ತಿತ್ತು. ಅವರು, ನಾವಿಬ್ಬರೂ ತೋಟಕ್ಕೆ ಹೋಗಿಬರುತ್ತೇವೆ ಎಂದು ತಮ್ಮ ಮಡದಿಯ ಬಳಿ ಹೇಳಿ ಎದ್ದರು. ನಾನೂ ಅವರೊಡನೆ ಹೊರಟೆ.</p>
<p>ಮೊದಲ ದಿನ ಹಾಗೆ ತಿರುಗಾಡುತ್ತಾ ಅವರು ತೋಟದಲ್ಲಿದ್ದ ಗಿಡ-ಮರಗಳ ಕುರಿತು, ಅಲ್ಲಿ ಬರುವ ಹಕ್ಕಿಗಳ ಕುರಿತು ಮಾತನಾಡಿದರು. ಮುಂದೆ ಅನೇಕ ಬಾರಿ ನಾನು ಬಂದಾಗಲೂ ಅವರು ಹಾಗೇ ಒಬ್ಬ ಸಹಜ ಕೃಷಿಕನ ಹಾಗೆ ಇರುತ್ತಿದ್ದರು. ಹಿಂದೆ ಐದು ವರ್ಷಗಳ ಮೊದಲು ಅಪ್ಪನೊಡನೆ ಹೋದಾಗ ಅವರು ಬೋಧನೆಯ ಮಾತುಗಳನ್ನು ಆಡುತ್ತಿದ್ದುದು ನೆನಪಾಗಿ ಈಗ ಯಾಕೆ ಇವರು ಯಾವುದೇ ವೇದಾಂತದ ಮಾತನ್ನಾಡುತ್ತಿಲ್ಲ, ಇವರು ನಿಜವಾಗಿಯೂ ಸಾಕ್ಷಾತ್ಕಾರ ಪಡೆದ ಮಹಾಪುರುಷರೇ ಹೌದೇ ಎಂದು ಅನುಮಾನವಾಗುತ್ತಿತ್ತು. ನನ್ನೊಳಗಿದ್ದ ಸನ್ಯಾಸಿಯೆಂದರೆ ಹೀಗಿರಬೇಕು ಎಂಬ ಕಲ್ಪನೆಗೆ ತೀರಾ ವಿಪರೀತವಾಗಿದ್ದರು ಅವರು. ಆದರೆ, ನಿಧಾನವಾಗಿ ನನ್ನ ಪ್ರಶ್ನೆಗಳನ್ನು ಅವರೆದುರು ಇಡತೊಡಗಿದೆ, ಮತ್ತು ಅವರು ಸೋದಾಹರಣವಾಗಿ ಎಲ್ಲವನ್ನೂ ವಿವರಿಸುತ್ತಿದ್ದರು. ನಿನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ ಅಂದುಕೊಳ್ಳಬೇಡ, ಆ ಪ್ರಶ್ನೆಗಳೆಂಬ ಕಳೆಯನ್ನು ಕೀಳುತ್ತಿದ್ದೇನೆ ಅನ್ನುತ್ತಿದ್ದರು. ಕ್ರಮೇಣ ಎಷ್ಟೋ ಪ್ರಶ್ನೆಗಳು ಅರ್ಥಹೀನ ಅನ್ನಿಸುತ್ತ ಕೇಳುವ ಮೊದಲೇ ಅವು ನನ್ನಿಂದ ಮಾಯವಾಗುತ್ತಿದ್ದವು. ಹೀಗೆ,<br />ಅನಂತರದ ಮೂರು ವರ್ಷಗಳಲ್ಲಿ ಅವರ ಬಳಿಗೆ ಅದೆಷ್ಟು ಬಾರಿ ಹೋಗಿದ್ದೇನೋ ಲೆಕ್ಕವಿಲ್ಲ, ಎಷ್ಟೋ ಬಾರಿ ರಾತ್ರಿ ಎಷ್ಟೋ ಹೊತ್ತಿನವರೆಗೆ ಅವರು ಮಾತನಾಡುತ್ತಲೇ ಇರುತ್ತಿದ್ದರು, ಮತ್ತು ನಾನು ಸುಮ್ಮನೇ ಅವರ ಮಾತುಗಳಲ್ಲಿ ಕಳೆದುಹೋಗುತ್ತಿದ್ದೆ. ಅವರ ಮಾತುಗಳಿಗಿಂತ ಹೆಚ್ಚಾಗಿ ಅವರ ಉಕ್ಕಿ ಹರಿವ ಪ್ರೇಮ ನನ್ನನ್ನು ಮತ್ತೆ ಮತ್ತೆ ಅವರಲ್ಲಿಗೆ ಸೆಳೆಯುತ್ತಿತ್ತು. ಅಂತದರಲ್ಲೂ, ಈ ನಡುವೆ ನಾನು ಅವರೊಡನೆ ಎಷ್ಟೋ ಬಾರಿ ಬೇಸರ ಮಾಡಿಕೊಂಡು ಇವರು ಯಾವ ಉಪಯೋಗಕ್ಕೂ ಬಾರದವರು, ನನಗೆ ಇವರಿಂದ ಏನೂ ಆಗಬೇಕಿಲ್ಲ ಎಂದುಕೊಂಡು ತಿಂಗಳುಗಟ್ಟಲೇ ಅವರ ಬಳಿಗೆ ಹೋಗದೇ ಇದ್ದುಬಿಟ್ಟಿದ್ದೇನೆ. ಆದರೆ ಅವರ ಮೇಲಿನ ತಿರಸ್ಕಾರ ಭಾವವೆಲ್ಲ ಕಳೆದು ಮತ್ತೆ ಅವರ ಬಳಿಗೆ ಹೋಗಬೇಕು ಅನ್ನುವ ಹಂಬಲ ತುಂಬುತ್ತಿತ್ತು. ಒಮ್ಮೆ ಕೇಳಿದ್ದೆ, &#8220;ಕೆಲವು ಪವಾಡಪುರುಷರ, ಸನ್ಯಾಸಿಗಳ ಬಳಿ ಲಕ್ಷಾಂತರ ಜನ ಹೋಗುತ್ತಾರೆ ಅವರು ಪವಾಡಗಳನ್ನು ಮಾಡಿ ಜನರ ಆಸೆಗಳನ್ನು ಈಡೇರಿಸುತ್ತಾರೆ. ನೀವು ಯಾಕೆ ಯಾವ ಪವಾಡವನ್ನೂ ಮಾಡುವುದಿಲ್ಲ? ನಿಮಗೆ ಆ ಶಕ್ತಿಯಿಲ್ಲವೇ?&#8221;<br />ಮುಗುಳ್ನಕ್ಕು ಹೇಳಿದರು, &#8220;ಇಲ್ಲ, ನಾನು ಅಂತಹ ಪವಾಡಗಳನ್ನು ಮಾಡುವ ಶಕ್ತಿಯುಳ್ಳವನಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ.&#8221;<br />ಆಮೇಲೆ ಹೇಳಿದರು, &#8220;ಪವಾಡಗಳು, ಪ್ರಾಪಂಚಿಕ ಸುಖಗಳು ಬೇಕಾದವರು ಅದನ್ನು ನೀಡುವವರ ಬಳಿಗೆ ಹೋಗುತ್ತಾರೆ. ನನಗೆ ಅದೆಲ್ಲಾ ಗೊತ್ತಿಲ್ಲ. ನನಗೆ ಗೊತ್ತಿರುವುದು ಭಗವಂತ ಮಾತ್ರ. ಜಗತ್ತಿನ ಸುಖ ಬೇಕೆನ್ನುವವರು ಅಲ್ಲಿಗೆ ಹೋಗುತ್ತಾರೆ, ಕೇವಲ ಭಗವಂತ ಮಾತ್ರ ಬೇಕು ಅನ್ನುವವರು ನನ್ನ ಹತ್ತಿರ ಬರುತ್ತಾರೆ.&#8221;</p>
<p>ಆದರೆ ಜಗತ್ತಿನ ಸುಖ ಇವರೂ ಪಡೆಯುತ್ತಿದ್ದಾರಲ್ಲ ಅನ್ನಿಸುತ್ತಿತ್ತು. ಮದುವೆಯಾಗಿದೆ, ಇಬ್ಬರು ಹೆಣ್ಣುಮಕ್ಕಳೂ ಇದ್ದಾರೆ, ಇಷ್ಟೆಲ್ಲ ತೋಟ, ಗದ್ದೆ, ವ್ಯವಹಾರ ಎಲ್ಲವೂ ಇದೆ. ಆಸೆಪಟ್ಟು ವೀಳ್ಯ ಹಾಕಿಕೊಳ್ಳುತ್ತಾರೆ, ರುಚಿಕಟ್ಟಾಗಿ ಊಟ ಹೊಡೆಯುತ್ತಾರೆ! ಆದರೆ, ಈವರೆಗೆ ಯಾರೂ ನನ್ನ ಹಾಗೆ ಅವರೊಡನೆಯೇ ಇದ್ದುದನ್ನು ನಾನು ನೋಡಲಿಲ್ಲ. ಯಾವಾಗಲಾದರೂ ಯಾರಾದರೂ ಬರುತ್ತಿದ್ದರು, ಹಣ್ಣುಹಂಪಲು ತರುತ್ತಿದ್ದರು, ಇವರ ಮುಂದೆ ಕುಳಿತುಕೊಂಡು ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಾ ಕೆಲವು ತಾಸುಗಳವರೆಗೆ ಇರುತ್ತಿದ್ದರು. ಅವರು ಏನು ಪ್ರಶ್ನೆಗಳನ್ನು ಕೇಳುತ್ತಿದ್ದರೋ ನಾನು ಕೇಳಿಸಿಕೊಳ್ಳುತ್ತಿರಲಿಲ್ಲ, ನನಗೆ ಇವರ ಉತ್ತರ ಮುಖ್ಯವಾಗುತ್ತಿತ್ತು, ನಾನೂ ಮೈಮರೆತು ಕೇಳುತ್ತಿದ್ದೆ. ಒಮ್ಮೆ ಕೇಳಿದ್ದೆ, &#8220;ನೀವು ಭಗವಂತನನ್ನು ನೋಡಿರುವಿರಾದರೆ ಜಗತ್ತಿನಲ್ಲಿ ಎಷ್ಟೆಲ್ಲ ಜನ ಸಂಕಟಪಡುತ್ತಿದ್ದಾರಲ್ಲ ಅವರಿಗೆ ಯಾಕೆ ಸಹಾಯ ಮಾಡಬಾರದು? ಇಲ್ಲಿ ಯಾಕೆ ಹೀಗೆ ನಿಮ್ಮಷ್ಟಕ್ಕೇ ಇರುತ್ತೀರಿ?&#8221;<br />ಅದಕ್ಕವರು, &#8220;ಎಲ್ಲವೂ ನಿನ್ನ ಕಣ್ಣಿಗೆ ಕಾಣುವಂತೆಯೇ ನಡೆಯಬೇಕೋ? ಯಾರಿಗೆ ಮಾರ್ಗದರ್ಶನ ಬೇಕೋ ಅವರು ತಾವಾಗಿ ಬಂದು ಮಾರ್ಗದರ್ಶನ ಪಡೆಯುತ್ತಾರೆ, ಇಲ್ಲವೇ ನಾನೇ ಅವರ ಬಳಿಗೆ ಹೋಗುತ್ತೇನೆ. ಅಥವಾ, ಯಾವುದೋ ನಿಮಿತ್ತಗಳ ರೂಪದಲ್ಲಿ ಮಾರ್ಗದರ್ಶನ ದೊರೆಯುತ್ತಲೇ ಇರುತ್ತದೆ. ಹೃದಯವನ್ನು ತೆರೆದುಕೊಂಡವನಿಗೆ ಅದೆಲ್ಲವೂ ಅರಿವಾಗುತ್ತದೆ. ನಿನ್ನ ಮೊಂಡುತನದ ಪ್ರಶ್ನೆಗಳನ್ನು ಮೀರಿ, ನಿನ್ನ ಶ್ರದ್ಧೆ ಎಲ್ಲಿದೆ ಅನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸು.&#8221;</p>
<p>ಅವರ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಹರಿಯುತ್ತಿದ್ದಳು ವರದೆ. ನಾನು ಈ ಧ್ಯಾನ-ಮೌನ ಕರ್ಮಕಾಂಡ ಯಾವುದೂ ಬೇಡವೆಂದುಕೊಂಡಾಗಲೆಲ್ಲ ಅಲ್ಲಿ ಹೋಗಿ ಗಂಟೆಗಟ್ಟಲೇ ಕುಳಿತುಕೊಂಡಿರುತ್ತಿದ್ದೆ. ಸಂಜೆ ಅರಳಿ ಬೆಳದಿಂಗಳ ಘಮ ಹರಡಿದರೂ ಇನ್ನೂ ಬೆಚ್ಚಗಿರುವ ಮರಳಿನ ಮೇಲೆ ಒರಗಿಯೇ ಇರುತ್ತಿದ್ದೆ. ಯಾವಾಗಲಾದರೊಮ್ಮೆ ಅವರು ಬಂದು ನನ್ನನ್ನು ಅಲ್ಲಿಂದ ಕರೆದೊಯ್ಯುತ್ತಿದ್ದರು. ಈ ಎರೆಡು ವರ್ಷಗಳಲ್ಲಿ ಅವರನ್ನು ಸ್ವಲ್ಪ ಸ್ವಲ್ಪವಾಗಿ ನಂಬಲು ಪ್ರಾರಂಭಿಸಿದ್ದೆ, ಮತ್ತು ಮೂರನೇ ವರ್ಷದ ಆರಂಭದಲ್ಲಿ ಈ ಹುಡುಗಿ ಅಲ್ಲಿಗೆ ಬಂದಳು.</p>
<p>ಅವತ್ತು ಸಂಜೆ ನಾನು ಅವರ ಮನೆಗೆ ಹೋದಾಗ ಖುರ್ಚಿಯ ಮೇಲೆ ಕುಳಿತು ಕಷಾಯ ಕುಡಿಯುತ್ತಿದ್ದ ಅವಳ ಮೇಲ್ದುಟಿಗೆ ಕಷಾಯದ ಹನಿ ತಾಗಿ ಅವಳಿಗೆ ಮೀಸೆ ಬಂದಿತ್ತು. ನಾನು ಅದನ್ನು ನೋಡಿ ಮುಗುಳ್ನಕ್ಕಿದ್ದಕ್ಕೆ, ಅವಳಿಗೆ ಕೋಪವೂ ಸಂಕೋಚವೂ ಆಗಿತ್ತು. ಅವಳೆದುರು ಕುಳಿತು ಆಗಲೇ ಏನನ್ನೋ ಹೇಳಲು ಪ್ರಾರಂಭಿಸಿದ್ದ ಗುರುಗಳು, &#8220;ಶ್ವೇತಕೇತು ವರುಷಗಳವರೆಗೆ ಆ ಜಾನುವಾರುಗಳೊಂದಿಗೆ ಕಾಡಿನಲ್ಲಿಯೇ ಉಳಿದುಬಿಟ್ಟ. ನೋಡುವ ಕಣ್ಣುಗಳಿರಲಿಲ್ಲ, ನೋಟಕ್ಕೆ ತನ್ನನ್ನು ಸಿದ್ಧಗೊಳಿಸಿಕೊಳ್ಳಬೇಕಾದ ಅಗತ್ಯ ಅವನಿಗೆ ಕಾಣಲಿಲ್ಲ; ಪ್ರಶ್ನೆ ಕೇಳುವ ಬಾಯಿಗಳು, ಉತ್ತರ ನಿರೀಕ್ಷಿಸುವ ಕಿವಿಗಳಿರಲಿಲ್ಲ, ಉತ್ತರಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವ ತನ್ನನ್ನು ತಾನು ರೂಪಿಸಿಕೊಳ್ಳುವ ಅಗತ್ಯವೆಲ್ಲ ಕಾಣಲೇ ಇಲ್ಲ, ಅವನು ಶಾಂತನಾಗುತ್ತಾ ಹೋದ&#8230;&#8221;</p>
<p>ಮೊದಲನೇ ದಿನವೇ ಈ ಹುಡುಗಿಗೆ ಕಥೆ! ನನಗೆ ಮೊದಲ ದಿನ ತೋಟದಲ್ಲಿ ಏನೋ ಕೆಲಸ ಹೇಳಿದ್ದರು. ನಾನು ಇಷ್ಟು ದಿನ ಅವರೊಡನೆ ಎಷ್ಟೆಲ್ಲ ಆರಾಂ ಆಗಿ, ಇಲ್ಲಿ ಎಲ್ಲವೂ ನಾನೇ ಎಂಬಂತೆ ಇದ್ದೆ ಅವರ ಬಳಿಯಲ್ಲಿ. ಒಂದಿನ ಅಚಾನಕ್ಕಾಗಿ ಒಬ್ಬ ಹುಡುಗಿ ಬಂದು ನನ್ನ ಸ್ಥಾನವನ್ನು ಆಕ್ರಮಿಸಿಕೊಂಡುಬಿಟ್ಟಿದ್ದಾಳೆ. ನನಗೆ ಕೋಪ ಬಂದುಬಿಟ್ಟಿತು. ಅಲ್ಲಿಂದ ಹೊರಟವನು ನೇರವಾಗಿ ನದಿ ತೀರಕ್ಕೆ ಹೋದೆ. ಅಲ್ಲಿಯೇ ಸಂಜೆಯವರೆಗೆ ಕುಳಿತವನು ನೇರವಾಗಿ ಮನೆಗೆ ಹೋಗಿಬಿಟ್ಟೆ. ಒಂದಿಡೀ ವಾರ ಅಲ್ಲಿಗೆ ಕಾಲಿಡಲಿಲ್ಲ.</p>
<p>ಆ ವಾರ ಕಾಲೇಜಿನಲ್ಲಿ ಒಂದಿನ ಆಫೀಸ್ ರೂಮಿಗೆ ಹೋದಾಗ ಆ ಹುಡುಗಿ ಕಾಣಿಸಿದಳು. ಹೊಸತಾಗಿ ಬಂದವಳೇ? ನನ್ನ ಮುಖವನ್ನು ತುಂಬ ಸೂಕ್ಷ್ಮವಾಗಿ ನೋಡಿದಳು. ಆಮೇಲೆ ಆಕೆ ಸೈನ್ಸ್ ಸೆಕ್ಷನ್ನಿನ ಕಡೆಗೆ ಹೋಗುವುದನ್ನು ನೋಡಿದೆ. ಮರುದಿನ ಅಲ್ಲಿಗೆ ಹೋಗಿ ಅವಳು ಸೈನ್ಸ್ ಕ್ಲಾಸಿನಲ್ಲಿರುವುದನ್ನು ಖಚಿತಪಡಿಸಿಕೊಂಡೆ. ಆದರೆ, ನಾನು ಕಾರಿಡಾರಿನಲ್ಲಿ ನಡೆದು ಅವಳ ಕ್ಲಾಸನ್ನು ದಾಟಿ ಅವಳನ್ನು ಹುಡುಕಿದ್ದನ್ನು ಅವಳೂ ಗಮನಿಸಿದ್ದಳು. ಆ ವಾರದ ನಂತರ ಅವರ ಮನೆಗೆ ಹೋಗಬೇಕೆಂದು ತೀವ್ರವಾಗಿ ಅನ್ನಿಸಿತು. </span><span style="font-size:100%;"><span class="Apple-style-span" style="color:#000000;">ಈ ಎರೆಡು ವರ್ಷಗಳಲ್ಲಿ ಅವರೊಡನೆ ಇರುತ್ತ ನನ್ನ </span></span><span style="color:rgb(51,51,51);font-size:100%;"><span class="Apple-style-span" style="color:#000000;">ಇಡೀ ಅಸ್ತಿತ್ವ ಹೊಸತೊಂದು ಬೆಳಕನ್ನು ಕಂಡುಕೊಂಡಿತ್ತು. ಅವರನ್ನು ನೋಡುತ್ತ ನೋಡುತ್ತ, ಸನ್ಯಾಸಿಯಾಗುವುದಕ್ಕೆ, ಸ್ವಾಮಿಯಾಗುವುದಕ್ಕಾಗಿಯೇ ಮೂರು ವರ್ಷ ವಯಸ್ಸಿನಿಂದಲೇ ಸಿದ್ಧರಾಗುವ, ಶಾಸ್ತ್ರಗಳನ್ನು ಅಧ್ಯಯನ ಮಾಡಿ ಬೋಧಿಸುವ ಆಶ್ರಮದ ಗಿಳಿಗಳಿಗೂ, ತನ್ನ ಸ್ವಂತ ಅರಿವಿನಿಂದ ಹುಟ್ಟಿಕೊಂಡ ಅನುಭಾವದ ಮಾತನ್ನಾಡುವ ಸಂಬುದ್ಧ ಪುರುಷನಿಗೂ ಇರಬಹುದಾದ ವ್ಯತ್ಯಾಸವನ್ನು ಗ್ರಹಿಸತೊಡಗಿದ್ದೆ. ಇಷ್ಟೆಲ್ಲ ಆದ ಮೇಲೂ ನಾನು ಆ ಹುಡುಗಿಯ ಅಸ್ತಿತ್ವದಿಂದ ಇಷ್ಟೆಲ್ಲ ಚಡಪಡಿಸುತ್ತಿದ್ದೇನಲ್ಲ ಅನ್ನಿಸಿ ನಾಚಿಕೆಯಾಗತೊಡಗಿತು. ಮರುದಿನ ಅವರ ಮನೆಗೆ ಹೋದೆ.</p>
<p>ಅವರ ಮಡದಿಯನ್ನು ನಾನು ಅಮ್ಮಾ ಅನ್ನುತ್ತಿದ್ದೆ. ಅವರು ಮನೆಯ ಹೊರಗಡೆ ಕಟ್ಟೆಯ ಮೇಲೆ ಕುಳಿತಿದ್ದರು. ಗುರುಗಳು ಎಲ್ಲಿದ್ದಾರೆ ಎಂದು ಕೇಳಿದೆ. ‘ಗೋದಾವರಿಯ ಮನೆಗೆ ಹೋಗಿದ್ದಾರೆ’ ಅಂದರು.<br />‘ಯಾರು ಗೋದಾವರಿ?’<br />‘ಈಗೊಬ್ಬಳು ಹೊಸ ಶಿಷ್ಯೆ ಬರುತ್ತಿದ್ದಾಳೆ. ಎರೆಡು ಮೂರು ದಿನಗಳಿಂದ ಅವಳು ಈ ಕಡೆ ಬಂದಿರಲಿಲ್ಲ. ಅವರ ಮನೆಗೆ ಹೋಗಿದ್ದಾರೆ.’<br />ಎಲ್ಲಿಯೋ ಚುಚ್ಚಿದಂತಾಯಿತು. ಈ ಎರೆಡು ವರ್ಷಗಳಲ್ಲಿ ಅವರು ಯಾವತ್ತೂ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೆ ಬರುತ್ತಿರಲಿಲ್ಲ. ಮನೆಯಲ್ಲಿಯೂ ಸಹಾ ನಾನು ಎಲ್ಲಿಗೆ ಹೋಗುತ್ತೇನೆ ಎಂದು ಹೇಳಿರಲಿಲ್ಲ. ಒಂದಿನ ಅಪ್ಪ-ಅಮ್ಮ ಮಾತನಾಡುತ್ತಿದ್ದರು, ಹೀಗೆ ನಡು ರಾತ್ರಿಯವರೆಗೆ ಎಲ್ಲಿಗೆ ಹೋಗಿ ಬರುತ್ತೇನೆ ಎಂದು. ಅಮ್ಮ ನನ್ನ ಬಳಿಯೇ ಕೇಳಿದರು. ಅವರಿಗೆ ಬೆಳೆದ ಮಗ ನಡು ರಾತ್ರಿಯವರೆಗೆ ಎಲ್ಲಿಗೋ ಹೋಗಿ ಬರುತ್ತಾನೆ ಎಂದರೆ ಆತಂಕ. ಏನೇನು ಕಲ್ಪಿಸಿಕೊಂಡಿದ್ದರೋ. ನಾನು ಆ ರಾತ್ರಿಗಳಲ್ಲಿ ಗುರುಸಮ್ಮುಖದಲ್ಲಿರುತ್ತೇನೆ ಎಂದು ಹೇಳಿದ್ದೆ. ತಂದೆ ಗುರುಗಳ ಬಳಿ ಕೆಲವೊಮ್ಮೆ ಬರುತ್ತಿದ್ದರು. ಆದರೆ, ಒಂದು ವಾರದಲ್ಲಿಯೇ ಗುರುಗಳು ಅವಳ ಮನೆಗೆ ಹೋದರೆಂದರೆ, ಅವಳು ನನಗಿಂತ ಎತ್ತರವನ್ನು ಸಾಧಿಸಿರುವ ಶಿಷ್ಯಳೇ?</p>
<p>ಅಲ್ಲಿಂದ ನದಿ ತೀರಕ್ಕೆ ನಡೆದವನು, ಮರಳ ಮೇಲೆ ಒರಗಿಕೊಂಡೆ. ಆ ಹುಡುಗಿ ಗೋದಾವರಿಯ ನೆನಪು ಬಂತು. ಅವಳ ಪುಟ್ಟ ಕಂಗಳು ಮತ್ತು ಮೌನ ನೆನಪಾಯಿತು. ಯಾಕೋ ಅಕ್ಕರೆ ಉಕ್ಕಿ ಬಂತು. ನಾನು ಇಷ್ಟು ವರ್ಷಗಳವರೆಗೆ ನಾನು ಏನನ್ನಾದರೂ ಪ್ರೀತಿಯಿಂದ ಕಲಿತಿದ್ದೇನಾ, ಕಲಿತವರ, ಸಾಧಕರ ಬಳಿಗೆ ಹೋಗಿದ್ದೇನಾ, ಅಥವಾ ನನ್ನದೇ ಅಂತ ಹೇಳಿಕೊಳ್ಳುವ ಯಾವುದಾದರೂ ಸಾಧನೆಯ ಮಾರ್ಗ ಇದೆಯಾ ಅಂತ ನೋಡಿದರೆ ಶೂನ್ಯ. ಅವಳ ಮುಖದಲ್ಲಿನ ಚೈತನ್ಯ ನೋಡಿದರೆ ಅವಳು ತುಂಬಾ ಆನಂದಿತಳಾಗಿ ಇರುವ ಹಾಗೆ ಕಾಣುತ್ತಾಳೆ. ಅವಳಿಗೆ ಮಾರ್ಗ ದೊರೆತಿರಬಹುದು. ಹೀಗೆ ಹೋಲಿಸಿಕೊಳ್ಳುವುದರಲ್ಲಿ ಏನಿದೆ? ಅವಳ ದಾರಿ ಅವಳಿಗೆ, ನನ್ನದು ನನಗೆ. ಇನ್ನು ಗುರುವನ್ನು ಕೇವಲ ನನ್ನವರು ಅಂದುಕೊಳ್ಳುವುದು ತಪ್ಪಾಗುತ್ತದೆ. ಅವರಿಗೆ ಸರಿಯೆನ್ನಿಸಿದ್ದನ್ನು ಅವರು ಮಾಡುತ್ತಾರೆ. ಅವಳನ್ನು ಹುಡುಕಿಕೊಂಡು ಹೋಗುವ ನಿರ್ಧಾರ ಅವರದಾದರೆ, ಅದಕ್ಕೆ ನಾನು ವಿರೋಧಭಾವ ತಾಳುವುದು ಎಷ್ಟು ಸರಿಯಾಗುತ್ತದೆ?</p>
<p>ಮರುದಿನ ಸಂಜೆ ಅವರ ಮನೆಗೆ ಹೋದಾಗ ಗೋದಾವರಿ ನನ್ನನ್ನು ನೋಡಿ ಮುಗುಳ್ನಕ್ಕಳು. ಅನಂತರದಲ್ಲಿ ನಮ್ಮ ಪರಿಚಯ ಬೆಳೆಯಿತು. ಅವಳು ಅವರ ಮನೆಯಲ್ಲಿಯೇ ಹೆಚ್ಚಾಗಿ ಇರತೊಡಗಿದ್ದಳು. ಮನೆಯೊಳಗೆಲ್ಲ ತುಂಬ ಸ್ವಚ್ಛಂದವಾಗಿ ಓಡಾಡಿಕೊಂಡಿರುತ್ತಿದ್ದಳು. ನನಗೆ ಮಾತ್ರ ಅದು ಸಾಧ್ಯವಾಗುತ್ತಿರಲಿಲ್ಲ. ಅವಳೂ ಬ್ರಾಹ್ಮಣಳಾಗಿದ್ದರಿಂದಲೇ ಅವಳಿಗೆ ಇಷ್ಟೆಲ್ಲ ಸ್ವಚ್ಛಂದವಾಗಿ ಅವರ ಮನೆಯಲ್ಲಿ ಓಡಾಡುವುದು ಸಾಧ್ಯವಾಗಿದೆಯೇನೋ ಅನ್ನಿಸುತ್ತಿತ್ತು. ಅಥವಾ ಅವಳ ಸ್ವಭಾವದಲ್ಲಿಯೇ ಅಂತಹದೊಂದು ಸ್ವಚ್ಛಂದತೆ ಅಂತ ಯೋಚಿಸುತ್ತಿದ್ದೆ. ನನಗೂ ಹಾಗೆ ಓಡಾಡಬೇಕು ಅನ್ನುವ ಭಾವ ಇದೆಯಾ ಕೇಳಿಕೊಂಡೆ. ಒಬ್ಬರ ಮನೆಯಲ್ಲಿ ಸ್ವಚ್ಛಂದವಾಗಿ ಓಡಾಡುವುದು ಸಾಧ್ಯವಾಗುವುದರಿಂದ ಯಾವ ಸಾರ್ಥಕತೆ ಉಂಟಾದೀತು ಯೋಚಿಸತೊಡಗಿದೆ.</p>
<p>ಕೆಲವೊಮ್ಮೆ ಅದೆಂತಹ ಗಾಢವಾದ ಮನಃಕ್ಷೋಭೆ ಉಂಟಾಗುತ್ತಿತ್ತು ಅಂದರೆ, ನಿಮ್ಮ ಹತ್ತಿರ ಬರುವುದರಿಂದಾಗಿಯೇ ನನ್ನ ಆನಂದವೆಲ್ಲ ಹಾಳಾಗಿ ಬರೀ ಗೊಂದಲವೇ ತುಂಬಿಕೊಳ್ಳೂತ್ತಿದೆ, ಅಶಾಂತಿ ಹೆಚ್ಚಾಗುತ್ತಿದೆ ಎಂದು ಅವರೆದುರು ಹೇಳಿದ್ದೆ. ಅವರು ಮುಗುಳ್ನಕ್ಕಿದ್ದರು. ಇನ್ನು ನಾನು ನಿಮ್ಮಲ್ಲಿಗೆ ಬರುವುದಿಲ್ಲ ಎಂದು ಹೇಳಿ ಹೋದವನು ತಿಂಗಳ ನಂತರ ಮತ್ತೆ ಅವರಲ್ಲಿಗೆ ಹೋದಾಗ, ಮತ್ತೆ ಯಾಕೆ ಬಂದೆ ಅಂತ ಕೇಳಿದ್ದರು. ಬಹುಶಃ ಅವತ್ತು ರಾತ್ರಿಯೇ ಅತ್ಯಂತ ದೀರ್ಘವಾಗಿ ಮಾತನಾಡಿದರು. &#8220;ಏಳು ಬೆಟ್ಟಗಳನ್ನೇರುವುದು, ಏಳು ಸಮುದ್ರವನ್ನು ದಾಟುವುದು ಸುಲಭವೆಂದುಕೊಂಡಿದ್ದೀಯಾ? ಜೀವವನ್ನೇ ಒತ್ತೆಯಿಡುವಂತಹ ಸಂಕಲ್ಪವಿದ್ದರೆ ಮಾತ್ರ ನೀನು ಮುಂದುವರೆಯಬಹುದು. ಭಗವಂತನಿಗೆ ನಿನ್ನ ಯಾವ ಆಮಿಷಗಳನ್ನೂ ತೋರಿಸಿ ಅವನನ್ನು ಗೆಲ್ಲಲಾರೆ. ಜನ ಭಗವಂತನಿಗೂ ಕಾಣಿಕೆಯ ಭಿಕ್ಷೆ ಹಾಕುತ್ತಾರೆ. ಒಂದು ರೂಪಾಯಿಯಾಗಲೀ, ಬಂಗಾರದ ಕಿರೀಟವೇ ಆಗಲಿ ಎಲ್ಲವೂ ಭಗವಂತನಿಗೆ ನೀಡುವ ಭಿಕ್ಷೆಯೇ. ಅದು ಅವನಿಗೆ ತೋರುವ ಅಗೌರವವೇ. ತಮ್ಮನ್ನೇ ಅರ್ಪಿಸಿಕೊಳ್ಳಲು ಯಾರಾದರೂ ಸಿದ್ಧರಿದ್ದಾರೇನು? ಬಹಳ ಜನರು ಕೇಳುತ್ತಾರೆ, ದೇವರಿದ್ದಾನೆಯೇ ಎಂದು. ಅದು ಜೀವನ ಮರ</span><a href="http://prarthane.files.wordpress.com/2009/09/sandbar.jpg"><img src="http://prarthane.files.wordpress.com/2009/09/sandbar.jpg?w=300" alt="" border="0" /></a><span class="Apple-style-span" style="color:#000000;">ಣದ ಪ್ರಶ್ನೆ. ಉತ್ತರ ಬೇಕಾದವನು ಸಾವಿಗೂ ಸಿದ್ಧನಾಗಬೇಕು. ಗೇಲಿ ಮಾಡಿಕೊಂಡು ಓಡಾಡುವ ಪುಂಡು-ಪೋಕರಿ ಬುದ್ಧಿಜೀವಿಗಳಿಗೆಲ್ಲಾ ಆ ಪ್ರಶ್ನೆಯ ಮಹತ್ವವೂ ಗೊತ್ತಿಲ್ಲ. ನಿನಗೆ ಈ ಪ್ರಶ್ನೆ ನಿನ್ನ ಜೀವನ ಮರಣದ ಪ್ರಶ್ನೆಯಾದರೆ ಮಾತ್ರ ನನ್ನ ಬಳಿಗೆ ಬಾ. ಉತ್ತರ ಬೇಕಾದವನು ಎಲ್ಲವನ್ನೂ ಸಹಿಸಲು ಸಿದ್ಧನಾಗಬೇಕಾಗುತ್ತದೆ&#8230;&#8221;</p>
<p>ನಂತರದಲ್ಲಿ, ನಾನು ಗೋದಾವರಿ ಇಬ್ಬರೂ ಭೇಟಿಯಾದಾಗಲೆಲ್ಲ ನದಿ ತೀರಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದೆವು. ಆಕೆ ಹೆಚ್ಚಿನ ಕಾಲ ಮೌನವಾಗಿರುತ್ತಿದ್ದಳು. ಆದರೆ, ಇನ್ನೂ ಚಿಕ್ಕ ಮಗುವಿನಂತೆ ತನ್ನಷ್ಟಕ್ಕೆ ತಾನೇ ಏನೋ ಆಟವಾಡಿಕೊಳ್ಳುತ್ತಿದ್ದಳು. ಅವಳಷ್ಟಕ್ಕೆ ಅವಳನ್ನು ಬಿಟ್ಟು ನಾನು ನದಿಯ ಗುಂಟ ನಡೆದುಹೋಗುತ್ತಿದ್ದೆ. ಕೆಲವೊಮ್ಮೆ ನಾವಿಬ್ಬರೂ ಮಿಂಚುಳ್ಳಿಯನ್ನು ಹುಡುಕುತ್ತ ಹೋಗುತ್ತಿದ್ದೆವು, ಹಕ್ಕಿ ಗೂಡುಗಳನ್ನು, ಹೂವುಗಳನ್ನು, ಹಣ್ಣುಗಳನ್ನು ಹುಡುಕಿಕೊಂಡು ಕಾಡ ತುಂಬೆಲ್ಲ ಅಲೆಯುತ್ತಿದ್ದೆವು. ಹೀಗೆ ಒಂದಿನ ಬೇಸರ ಮಾಡಿಕೊಂಡು ಮರಳನ್ನೆಲ್ಲ ಒದೆಯುತ್ತ ಕುಳಿತಿದ್ದಳು. ಅವಳ ಸ್ನೇಹಿತೆಯೊಬ್ಬಳಿಗೆ ತಾನು ಗುರುಗಳ ಮನೆಗೆ ಬರುವ ಸಂಗತಿಯನ್ನೆಲ್ಲ ಹೇಳಿದಳಂತೆ. ಅದಕ್ಕೆ ಅವಳು, ‘ಏನೇ ನೀನು ಸನ್ಯಾಸಿಯಾಗ್ತಿಯೇನೇ’ ಅಂತ ಹೀಯಾಳಿಸಿಬಿಟ್ಟಳಂತೆ.</p>
<p>ನಾನು ಏಳೆಂಟು ವರ್ಷಗಳ ಹಿಂದೆ ನಡೆದಿದ್ದ ಒಂದು ಘಟನೆಯನ್ನು ಅವಳಿಗೆ ಹೇಳಿದೆ. “ನಾನು ಎಂಟನೇ ತರಗತಿಯಲ್ಲಿದ್ದಾಗ ಅನ್ನಿಸುತ್ತದೆ, ಪಕ್ಕದ ಮನೆಗೊಬ್ಬ ಹುಡುಗ ಬಂದಿದ್ದ. ಆರನೇ ತರಗತಿಗೆ ನಮ್ಮೂರಲ್ಲೇ ಶಾಲೆಗೆ ಸೇರಿಸಿದ್ದರು. ಅವನು ನಮ್ಮನೆ ಪಕ್ಕದಲ್ಲಿದ್ದ ಅಜ್ಜಿ ಮನೆಯಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ನಾವಿಬ್ಬರೂ ಸುಮ್ಮನೇ ತಿರುಗುತ್ತಿದ್ದೆವು. ಅದೊಂದು ಶನಿವಾರ, ಊರ ಹೊರಗೆ ಹುಳಿಮಾವಿನ ಮರದ ಕೆಳಗೆ ಜೋಡಿಸಿಟ್ಟಿದ್ದ ದೊಡ್ಡ ಪೈಪುಗಳ ಮೇಲೆ ಕುಳಿತು ಹರಟೆಹೊಡೆಯುತ್ತಿದ್ದೆವು. ಚರಂಡಿಗೆ ಹಾಕಲೆಂದು ತಂದಿಟ್ಟಿದ್ದ ಆ ಪೈಪುಗಳಲ್ಲಿ ಒಬ್ಬ ವ್ಯಕ್ತಿ ಆರಾಮಾಗಿ ಮಲಗಬಹುದಿತ್ತು. ನಾವೂ ಕೆಲವೊಮ್ಮೆ ಕಳ್ಳ ಪೋಲಿಸ್ ಆಡುತ್ತಾ ಅವುಗಳಲ್ಲಿ ಅಡಗಿಕುಳಿತುಕೊಳ್ಳುತ್ತಿದ್ದೆವು. ಅವನು ಮರುದಿನ ತನ್ನ ಅಪ್ಪ-ಅಮ್ಮ ಬರುತ್ತಿದ್ದಾರೆಂದು ಖುಷಿಯಿಂದ ಹೇಳಿದ. ನಾನು ತುಂಬ ಗಂಭೀರವಾಗಿ(?) ಆಧ್ಯಾತ್ಮದ ಪುಸ್ತಕಗಳನ್ನು ಓದುತ್ತಿದ್ದ ದಿನಗಳವು. ಅವನ ಹತ್ತಿರ, &#8220;ಹಾಗೆಲ್ಲಾ ಯಾರನ್ನೂ ತುಂಬಾ ಹಚ್ಚಿಕೊಳ್ಳಬಾರದು. ಅದು ನಾಳೆ ನೋವು ಕೊಡುತ್ತದೆ&#8221;, ಅಂದುಬಿಟ್ಟೆ. ಮೆಲ್ಲಗೆ ಅವನ ಮುಖಚರ್ಯೆ ವಿವರ್ಣಗೊಳ್ಳುತ್ತಾ, ಕಣ್ಣೆಲ್ಲ ಕೆಂಪಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದ. ನಾನು ಕೊನೆಗೆ ನನ್ನದು ತಪ್ಪಾಯಿತು ಎಂದು ಕೇಳಿಕೊಂಡು ಅವನಿಗೆ ಸಮಾಧಾನ ಮಾಡಿದೆ. ಆದರೆ ಮುತ್ತು ಒಡೆದು ಹೋಗಿತ್ತು. ಈ ಸಂಗತಿ ನನ್ನ ಮನಸ್ಸಿನ  ಮೇಲೆ ತುಂಬಾ ಪರಿಣಾಮಭೀರಿತು. ಅನೇಕ ದಿನಗಳವರೆಗೆ ಅದನ್ನೇ ಯೋಚಿಸುತ್ತಿದ್ದೆ. ನನ್ನ ತಪ್ಪು ಎಂತಹುದೆಂದು ಅರಿವಾಗಿತ್ತು. ಅವತ್ತಿನಿಂದ ನಾನು ಇನ್ನು ಇಂತಹ ನನಗೇ ಅರ್ಥವಾಗದ ಬೋಧನೆಗಳನ್ನು ಮಾಡಬಾರದೆಂದು ನಿರ್ಧರಿಸಿದೆ. ಇನ್ನು ನನ್ನ ಯಾವುದೇ ಆಲೋಚನೆ, ಓದೂ ಇನ್ನೊಬ್ಬರಿಗೆ ಗೊತ್ತಾಗದಂತೆ ಆಗಬೇಕು ಅಂದುಕೊಂಡೆ. ಅನೇಕ ಧ್ಯಾನ ಪ್ರಯೋಗಗಳನ್ನು ಅನಂತರದಲ್ಲಿ ಮಾಡಿದರೂ ಅವೆಲ್ಲ ನನ್ನ ಪಕ್ಕದ ಇನ್ನೊಂದು ಜೀವಿಗೆ ಗೊತ್ತಾಗದಂತೆ ಮಾಡಿದೆ.</p>
<p>“ಸುತ್ತ ಮುತ್ತಲಿನ ಸಮಾಜವನ್ನು ನೋಡು, ಭಗವತ್ತೆಯ ದಾರಿಯ ಕುರಿತು ಹೇಳಿಕೊಳ್ಳಲಾಗದ ತಿರಸ್ಕಾರವೂ, ತಡೆದುಕೊಳ್ಳಲಾಗದ ಆಕರ್ಷಣೆಯೂ, ಕುತೂಹಲವೂ ಜನರಲ್ಲಿ ತುಂಬಿಕೊಂಡಿರುತ್ತದೆ. ಅಲ್ಲದೇ, ಅದರ ಸುತ್ತ ಎಷ್ಟು ಕಿಲುಬು ಕಸ ತುಂಬಿಕೊಂಡಿದೆಯೆಂದರೆ, ಅದರ ಮಹತ್ವ ಸುಲಭದಲ್ಲಿ ಅರ್ಥವಾಗುವುದೇ ಇಲ್ಲ. ಅದು ಅಪಾರ್ಥವಾದದ್ದೇ ಹೆಚ್ಚು. ನಾವಿನ್ನೂ ದೈವಕಿರಣದ ಅನುಭವ ಪಡೆಯದೇ, ಆ ಕುರಿತು ಮಾತನಾಡಲು ಹೋಗಬಾರದು. ನಾವಿನ್ನೂ ಕಂಡುಕೊಳ್ಳುವ ಹಂತದಲ್ಲಿದ್ದೇವೆ. ನನ್ನ ಆಂತರ್ಯದ ಪ್ರಯೋಗಗಳಿಗೆ ಭಂಗ ಬರಬಾರದು ಅಂತಾದರೆ ನಾನು ಜಗತ್ತಿನ ಉಳಿದ ಜನರಂತೆಯೇ ಇರಬೇಕು, ಜಗತ್ತಿನ ಆಗುಹೋಗುಗಳೊಡನೆ ಇದ್ದುಕೊಂಡೇ ಇದನ್ನೆಲ್ಲ ಮಾಡಬೇಕು. ಇದಿನ್ನೂ ಈಗಷ್ಟೇ ಚಿಗುರೊಡೆದಿರುವುದರಿಂದ, ಆ ಚಿಗುರು ಯಾವ ಸಣ್ಣ ಕಾರಣಕ್ಕೂ ಮುರುಟಿ ಹೋಗಬಹುದು. ಯಾರ ಸಣ್ಣ ತಿರಸ್ಕಾರದ ಮಾತೂ ಆ ಚಿಗುರನ್ನು ಸಾಯಿಸಬಹುದು. ಅದನ್ನು ಎದೆಯ ಗರ್ಭಗುಡಿಯಲ್ಲಿಟ್ಟುಕೊಂಡು ಕಾಪಾಡಬೇಕೇ ಹೊರತೂ ಅದು ನಮ್ಮ ವಿಶೇಷತೆಯೆಂಬ ರೀತಿಯಲ್ಲಿ ಸಮಾಜಸಲ್ಲಿ ವರ್ತಿಸಬಾರದು. ಹೀಗೆಲ್ಲ ಪ್ರದರ್ಶನಕ್ಕೆ ಪ್ರಯತ್ನಿಸಿದಾಗಲೆಲ್ಲಾ ನಾನು ಎಲ್ಲಿಂದಲೋ ಕೆನ್ನೆಗೆ ಏಟು ತಿಂದಿದ್ದೇನೆ. ನೀನು ಅಂತಹ ತಪ್ಪು ಮಾಡಬೇಡ.&#8221;</p>
<p>ಆಕೆ ಸುಮ್ಮನೇ ಕೇಳಿಸಿಕೊಂಡಳು. ನಂತರದಲ್ಲಿ ಆಕೆ ತನಗೆ ಗುರುಗಳಲ್ಲಿ ಕೇಳಲಾಗದ ಪ್ರಶ್ನೆಗಳನ್ನು ನನ್ನ ಹತ್ತಿರ ಕೇಳುತ್ತಿದ್ದಳು. ಕೆಲವೊಮ್ಮೆ ನಾನು ನನಗೆ ಗೊತ್ತಿದ್ದುದನ್ನು ಹೇಳುತ್ತಿದ್ದೆ. ಇಲ್ಲವೆಂದರೆ ನಾವು ಅದನ್ನು ಗುರುಗಳ ಬಳಿ ಕೇಳುತ್ತಿದ್ದೆವು. ಎಷ್ಟೋ ದಿನಗಳು ಹೀಗೆ ನಾವಿಬ್ಬರೂ ಪರಸ್ಪರ ಚರ್ಚೆಗಳಲ್ಲಿ ಮುಳುಗಿರುತ್ತಿದ್ದೆವು. ಕೆಲವೊಮ್ಮೆ ಕೆಲವು ಧ್ಯಾನ ಪ್ರಯೋಗಗಳನ್ನು ಮಾಡುತ್ತಿದ್ದೆವು.</p>
<p>ಪ್ರಯೋಗವೆಂದರೆ ನಿಮಗೆ ಏನೇನೋ ತಾಂತ್ರಿಕ, ಮಾಂತ್ರಿಕ ಕಲ್ಪನೆಗಳು ಬರಬಹುದು. ಆದರೆ ಅಂತಹದ್ದು ಯಾವುದೂ ನಮಗೆ ಗೊತ್ತಿರಲೇ ಇಲ್ಲ. ಆಗಾಗ ನನ್ನನ್ನು ಕಾಡಿನೊಳಕ್ಕೆ ಕರೆದೊಯ್ಯುತ್ತಿದ್ದ ಗುರುಗಳು, ಒಂದಿನ ಬಂಡೆಯೊಂದರ ಅಂಚಿನಲ್ಲಿ ಬೆಳೆದಿದ್ದ ಗರಿಕೆಯೊಂದನ್ನು ತೋರಿಸಿ ಹೇಳಿದ್ದರು, &#8220;ಈ ಗರಿಕೆಯ ಮೇಲೆ ಪ್ರೇಮ ಭಾವ ನಿನ್ನಲ್ಲಿ ಹುಟ್ಟಿದರೆ ಸಾಕು, ಅದೇ ನಿನಗೆ ವಿರಾಟ್ ನ ದರ್ಶನ ಮಾಡಿಸುತ್ತದೆ&#8221;. &#8220;ಈ ಕಾಡಿನ ಅಂಚಿನಿಂದ ನಡೆಯುತ್ತ ಹೋಗು, ಯಾವ ಗಿಡವನ್ನು, ಯಾವ ಹೂವನ್ನು, ಬಂಡೆಯನ್ನು, ಪಕ್ಷಿಯನ್ನು ನೋಡುತ್ತ ನಿನ್ನಲ್ಲಿ ಯಾವ ಭಾವ ಹುಟ್ಟುತ್ತದೆ ಗಮನಿಸು.&#8221; ಮತ್ತೊಮ್ಮೆ ಸಂತೆಗೆ ಕರೆದೊಯ್ದು, ಆ ಸಂತೆಯಲ್ಲಿ ನಡೆಯಲು ಹಚ್ಚುತ್ತಿದ್ದರು. ಅತ್ತಲಿಂದ ಇತ್ತ ಸುಮ್ಮನೇ ನಡೆಯುತ್ತ, ಯಾವುದು ನನ್ನಲ್ಲಿ ಯಾವ ಭಾವವನ್ನು ಹುಟ್ಟಿಸುತ್ತಲಿದೆ ಅದನ್ನು ಗಮನಿಸಬೇಕಿತ್ತು. ನಂತರ ರಾತ್ರಿ ಅವರು ಆ ಕುರಿತು ಮಾತನಾಡುತ್ತಿದ್ದರು. ಹೀಗೆ ಅವರು ಪ್ರತೀಸಾರಿಯೂ ನನಗೆ ಜೀವನವೇ ಯೋಗವಾಗುವ ಗುಟ್ಟುಗಳನ್ನು ಬಿಡಿಸಿಹೇಳುತ್ತ ಹೋದರು. ಅವರ ಪ್ರೇಮದಲ್ಲಿ ನಾನು ಕಳೆದುಹೋದೆ. ಆದರೂ ಕೆಲವೊಮ್ಮೆ ಅವರು ನನ್ನನ್ನು ಅವಹೇಳನ ಮಾಡುತ್ತಿದ್ದಾರೆ ಅನ್ನಿಸುತ್ತಿತ್ತು. ಒಮ್ಮೆ ಗೋದಾವರಿಗೆ ಅವರು ನದಿತೀರದಲ್ಲಿ ಧ್ಯಾನಧೀಕ್ಷೆ ನೀಡಿ ‘ಧನ್ಯಾ’ ಎಂದು ಹೆಸರಿಟ್ಟರು. ಎರೆಡು ವರ್ಷವಾದರೂ ಅವರು ನನಗೆ ಯಾವುದೆ ಹೆಸರಿಟ್ಟಿರಲಿಲ್ಲ. ಮನೆಗೆ ಬಂದ ಮೇಲೆ ಆಕ್ಷೇಪವೆತ್ತಿದೆ. ನಾನು ನನಗೆ ಶ್ವೇತಕೇತು, ಶುಕ ಎಂದೆಲ್ಲ ಹೆಸರಿಡಬಹುದು ಎಂಬ ಸಂಭ್ರಮದಲ್ಲಿದ್ದೆ. ಅವರು ಹೇಳಿದರು, &#8220;ಹಾಗಿದ್ದರೆ ನಿನ್ನ ಹೆಸರು, ‘ಶುನಶ್ಯೇಪ’.&#8221;<br />&#8220;ಓಹ್, ಏನೂ ಬೇಡ. ಹಳೆಯ ಹೆಸರೇ ಇರಲಿ&#8221; ಎಂದು ಅಲ್ಲಿಂದ ಎದ್ದೆ. ಗೋದಾವರಿಯೊಡನೆ ಸೇರಿ ಅವರೂ ನಕ್ಕರು. ಎಂತಹ ಋಷಿಯ ಹೆಸರೇ ಆದರೂ, ‘ನಾಯಿ ಬಾಲ’ ಅಂತ ಯಾರು ಹೆಸರಿಟ್ಟುಕೊಳ್ಳಲು ಬಯಸುತ್ತಾರೆ!?</p>
<p>ಹಿಂದಿನ ದಿನ ಯಾವುದೋ ಕಾರಣಕ್ಕೆ ಗೋದಾವರಿ ನನ್ನೊಡನೆ ಜಗಳ ಮಾಡಿ ಹೋಗಿದ್ದಳು. ಮರುದಿನ ನಾನು ನದಿ ತೀರದಲ್ಲಿ ಕುಳಿತಿದ್ದಾಗ ಬಂದು ಪಕ್ಕದಲ್ಲಿ ಕುಳಿತಳು. &#8220;ನಿನಗೆ ನನ್ನ ಮೇಲೆ ಕೋಪವಿದೆಯಲ್ಲವೇ&#8221; ಅಂದೆ. ಅದಕ್ಕವಳು &#8220;ಇಲ್ಲ&#8221; ಅಂದಳು.<br />&#8220;ಇಲ್ಲ ನಿನ್ನ ಸುಪ್ತ ಮನಸ್ಸಿನಲ್ಲಿ ಇದೆ.&#8221;<br />&#8220;ಸುಪ್ತ ಮನಸ್ಸು ಎಂಬುದೇ ಇಲ್ಲ&#8221; ಎಂದು ವಾದಕ್ಕೆ ತೊಡಗಿದಳು.<br />&#8220;ಗುರುಗಳ ಮಾತು ಕೇಳಿ ಕೆಡಬೇಡ. ಅದು ಇದೆ&#8221; ಅಂದೆ ನಗುತ್ತ. ಆಕೆಗೆ ಕೋಪ ಬಂತು. ಹೀಗೆ ಅನೇಕ ಬಾರಿ ಗುರುಗಳ ವಿರುದ್ಧ ಮಾತನಾಡುತ್ತ ಆಕೆಯನ್ನು ರೇಗಿಸುತ್ತಿದ್ದೆ ಹೀಗೆ ನಾವಿಬ್ಬರೂ ತುಂಬ ಮಾತನಾಡುತ್ತ ನದಿ ತೀರ ಕಾಡಿನಲ್ಲಿ ಅಲೆದಾಡುತ್ತಾ ಆನಂದವಾಗಿರುತ್ತಿದ್ದೆವು. ಒಮ್ಮೊಮ್ಮೆ ಅವಳು ಶೇಂಗಾ ಮಿಠಾಯಿಯಂತಹ ತಿನಿಸನ್ನು ಬ್ಯಾಗಿನಲ್ಲಿಟ್ಟುಕೊಂಡು ತರುತ್ತಿದ್ದಳು, ಅದಕ್ಕೆ ‘ಚಿಕ್ಕಿ’ ಅನ್ನುತ್ತಾರೆ ಅನ್ನುತ್ತಿದ್ದಳು. ಮರಳಿನಲ್ಲಿ ಕುಳಿತಾಗ ನಾನು ಅವಳಿಗೆ ಕಾಗದದ ದೋಣಿ, ರಾಕೇಟ್ ಮಾಡುವುದನ್ನೆಲ್ಲ ಹೇಳಿಕೊಡುತ್ತಿದ್ದೆ.</p>
<p>ಒಂದು ದಿನ ಕಾಲೇಜಿನಲ್ಲಿ ಪಾಠ ನಡೆಯುತ್ತಿರುವಾಗ ಗೆಳತಿಯರಿಗೆ ರಾಕೇಟ್ ಮಾಡುವುದನ್ನು ಹೇಳಿಕೊಡಲು ಹೋಗಿ, ಅದನ್ನು ಅವಳ ಲೆಕ್ಚರರ್ ನೋಡಿಬಿಟ್ಟರಂತೆ. ಅವಳನ್ನ ಸ್ಟೇಜಿಗೆ ಕರೆದು ಇನ್ನೊಮ್ಮೆ ರಾಕೇಟ್ ಮಾಡಲು ಹೇಳಿದರಂತೆ. ಅಲ್ಲಿ ಆಕೆಗೆ ಸರಿಯಾಗಿ ಮಾಡಲು ಬರದೇ, ಮರುದಿನ ಆ ಕೋಪವನ್ನೆಲ್ಲ ನನ್ನ ಮೇಲೆ ತೋರಿಸಿಬಿಟ್ಟಳು. ನಾನು ರಾಕೇಟ್ ಮಾಡಲು ಹೇಳಿಕೊಟ್ಟಿದ್ದೇ ಆ ಎಲ್ಲದಕ್ಕೂ ಕಾರಣವೆಂದೂ, ಜೊತೆಗೆ ನಾನು ಸರಿಯಾಗಿ ಹೇಳಿಕೊಟ್ಟಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ ಎಂದು ಹೇಳಿದ್ದಳು. ಹೀಗೆ ಒಂದಿನ ಜಗಳ ಮಾಡುವುದು, ಮತ್ತೊಂದು ದಿನ ತುಂಬ ಆನಂದದಿಂದ ಮಾತನಾಡುವುದು, ಮತ್ತೆ ಒಂದಿನ ತುಂಬ ಮೌನವಾಗಿ ಕುಳಿತುಕೊಂಡುಬಿಟ್ಟಿರುತ್ತಿದ್ದೆವು. ಅಂತಹ ಒಂದು ದಿನವೇ ಆಕೆ ಕೇಳಿದ್ದಳು: ನಮ್ಮಿಬ್ಬರ ನಡುವೆ ಏನು ಬಂಧವಿದೆ?<br />&#8230;.</p>
<p>ನನ್ನ ಬಿಎ ಅಂತಿಮ ವರ್ಷ ಮುಗಿಯುತ್ತ ಬಂದಿತ್ತು. ಇನ್ನು ಪರೀಕ್ಷೆಗಳಿದ್ದವು ಅಷ್ಟೇ. ಮುಂದೆ ನಮ್ಮ ಭೇಟಿಯೂ ಅನಿಶ್ಚಿತವಾಗಿತ್ತು. ಅದಕ್ಕಾಗಿಯೇ ಕೇಳಿದ್ದಳು ಅನ್ನಿಸುತ್ತದೆ. ಹೀಗೆ ಕೊನೆಗೊಂದು ದಿನ ಬಂತು. ಬೆಂಗಳೂರಿನಲ್ಲಿ ಯಾವುದೋ ಕೆಲಸ. ಪಟ್ಟಣಕ್ಕೆ ಹೋಗುವುದು ಬೇಡ ಅಂತ ಮೊದಲೇ ತೀರ್ಮಾನ ಮಾಡಿದ್ದೆ. ಗುರುಗಳ ಬಳಿಗೆ ಹೀಗೇ ಹೇಳಿದ್ದೆ, &#8220;ಪಟ್ಟಣದ ಪರಿಸರದಿಂದ ನನ್ನ ಧ್ಯಾನಕ್ಕೆ ಧಕ್ಕೆಯಾಗುತ್ತದೆ&#8221;. ಅದಕ್ಕವರು, &#8220;ಮತ್ತೆ ಹಿಮಾಲಯಕ್ಕೆ ಹೋಗಬೇಕೆಂದುಕೊಂಡಿದ್ದೀಯಾ? ಏನಿರುತ್ತದೆ ಹೇಳು ಅಲ್ಲಿ? ಬೆಟ್ಟದಲ್ಲಿ, ಕಾಡಿನಲ್ಲಿ ಯಾರು ಬೇಕಾದರೂ ಯೋಗಿಯಾಗಬಹುದು. ಆದರೆ ಎಲ್ಲ ಪ್ರಲೋಭನೆಗಳೂ ಇರುವಲ್ಲಿ ನಿನ್ನನ್ನು ನೀನು ತೆರೆದುಕೊಳ್ಳಲು ಸಿದ್ಧನಿದ್ದೀಯಾ? ಅಲ್ಲಿಯೇ ನಿಜವಾದ ಯೋಗಿಗೆ ಎಲ್ಲ ಸವಾಲುಗಳೂ, ಅವಕಾಶಗಳೂ ಇವೆ. ನಿನ್ನ ಹೃದಯದೃಢತೆ ನಿನಗೆ ಅರ್ಥವಾಗುತ್ತದೆ. ಹೋಗಿ ಬಾ.&#8221;</p>
<p>ಮರುದಿನ ಊರು ಬಿಡುವುದಾಗಿತ್ತು. ಸಂಜೆಯ ಹೊತ್ತು ನಾನು, ಗೋದಾವರಿ ನದಿ ತೀರದಲ್ಲಿ ಕುಳಿತಿದ್ದೆವು. ಅವಳು ತನ್ನ ನೋಟ್‌ಬುಕ್ ನಿಂದ ಕಾಗದವೊಂದನ್ನು ಹರಿದು ದೋಣಿ ಮಾಡಿದಳು. ಎದ್ದು ಹೋಗಿ ನದಿಯಲ್ಲಿ ಅದನ್ನು ತೇಲಿಸಿ ನೋಡತೊಡಗಿದಳು. ಪ್ರಶಾಂತವಾಗಿ ಹರಿಯುತ್ತಿದ್ದ ನದಿಯಲ್ಲಿ ದೋಣಿ ಮೆಲ್ಲಗೆ ಸಾಗತೊಡಗಿತು. ಆಮೇಲೆ ನನ್ನ ಬಳಿಗೆ ಬಂದಳು. &#8220;ಈ ಒಂದು ವರ್ಷದಲ್ಲಿ ನೀವು ನನಗೆ ನೀಡಿದ ಅಪರೂಪದ ಉಡುಗೊರೆ ಅಂದರೆ ಈ ದೋಣಿ ಕಲಿಸಿದ್ದು&#8221; ಅಂದಳು.<br />ನನಗೆ ಅಚ್ಚರಿಯಾಯಿತು. ಆಕೆಗೆ ಈ ಒಂದು ವರ್ಷದಲ್ಲಿ ನನ್ನ ಅನೇಕ ಧ್ಯಾನದ ಅನುಭವಗಳನ್ನು ಬಿಡಿಸಿ ಹೇಳಿದ್ದೆ, ಪ್ರಯೋಗಗಳ ಕುರಿತು ಮಾತನಾಡಿದ್ದೆ, ಸೂಚನೆ ಎಚ್ಚರಿಕೆಗಳನ್ನು ನೀಡಿದ್ದೆ. ಧ್ಯಾನದ ದಾರಿಯಲ್ಲಿ ಎಷ್ಟೆಲ್ಲ ಸಹಾಯ ಮಾಡಿದ್ದೆ. ಆದರೆ ದೋಣಿ ಕಲಿಸಿದ್ದೇ ಅಪರೂಪದ್ದೇ? ಮುಗುಳ್ನಕ್ಕೆ. ನಾವೆಲ್ಲ ಏನೇನೋ ಸಾಧನೆಗಳನ್ನು ಮಾಡುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಭಗವಂತನ ಪ್ರಸಾದರೂಪವಾಗಿ ಯಾವುದು ಬರುತ್ತದೋ ಅದು ಎಷ್ಟೆಲ್ಲ ಸೌಂದರ್ಯವನ್ನು ಒಳಗೊಂಡಿರುತ್ತದೆ. ಎಷ್ಟೆಲ್ಲ ಆನಂದವನ್ನು ತಂದುಕೊಡುತ್ತದೆ. ಆತನ ಕರುಣೆಯ ಸಮಷ್ಠಿಯಿಂದ ಬರುವುದು ನಮ್ಮ ಪ್ರಯತ್ನಗಳಿಂದ ಮಾಡಿದುದಕ್ಕಿಂತ ಎಷ್ಟೆಲ್ಲ ಪರಿಪೂರ್ಣ ಸೌಂದರ್ಯವನ್ನು ಸುಖವನ್ನು ಹೊಂದಿರುತ್ತದೆ; ಯಾವ ಹೆಸರೂ ಬಂಧಿಸದ ನಮ್ಮಿಬ್ಬರ ನಡುವಿನ ಬಂಧದಂತೆ!</span><br /></span></span></span></p>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/72/"><img alt="" border="0" src="http://feeds.wordpress.com/1.0/comments/prarthane.wordpress.com/72/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/72/"><img alt="" border="0" src="http://feeds.wordpress.com/1.0/delicious/prarthane.wordpress.com/72/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/72/"><img alt="" border="0" src="http://feeds.wordpress.com/1.0/facebook/prarthane.wordpress.com/72/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/72/"><img alt="" border="0" src="http://feeds.wordpress.com/1.0/twitter/prarthane.wordpress.com/72/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/72/"><img alt="" border="0" src="http://feeds.wordpress.com/1.0/stumble/prarthane.wordpress.com/72/" /></a> <a rel="nofollow" href="http://feeds.wordpress.com/1.0/godigg/prarthane.wordpress.com/72/"><img alt="" border="0" src="http://feeds.wordpress.com/1.0/digg/prarthane.wordpress.com/72/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/72/"><img alt="" border="0" src="http://feeds.wordpress.com/1.0/reddit/prarthane.wordpress.com/72/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=72&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/09/01/%e0%b2%95%e0%b2%be%e0%b2%97%e0%b2%a6%e0%b2%a6-%e0%b2%a6%e0%b3%8b%e0%b2%a3%e0%b2%bf/feed/</wfw:commentRss>
		<slash:comments>10</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://prarthane.files.wordpress.com/2009/09/gurukula.jpg?w=206" medium="image" />

		<media:content url="http://prarthane.files.wordpress.com/2009/09/sandbar.jpg?w=300" medium="image" />
	</item>
		<item>
		<title>ಸಾಕಾರವಾಗುತ್ತಿದೆ ಕನಸು</title>
		<link>http://prarthane.wordpress.com/2009/08/24/%e0%b2%b8%e0%b2%be%e0%b2%95%e0%b2%be%e0%b2%b0%e0%b2%b5%e0%b2%be%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%86-%e0%b2%95%e0%b2%a8%e0%b2%b8%e0%b3%81/</link>
		<comments>http://prarthane.wordpress.com/2009/08/24/%e0%b2%b8%e0%b2%be%e0%b2%95%e0%b2%be%e0%b2%b0%e0%b2%b5%e0%b2%be%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%86-%e0%b2%95%e0%b2%a8%e0%b2%b8%e0%b3%81/#comments</comments>
		<pubDate>Mon, 24 Aug 2009 05:17:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/08/24/%e0%b2%b8%e0%b2%be%e0%b2%95%e0%b2%be%e0%b2%b0%e0%b2%b5%e0%b2%be%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%86-%e0%b2%95%e0%b2%a8%e0%b2%b8%e0%b3%81</guid>
		<description><![CDATA[ನನ್ನ ಬ್ಲಾಗ್ ಓದುಗರೊಂದಿಗೆ ಹಂಚಿಕೊಳ್ಳುವ ಹೊಸದೊಂದು ಸಂಗತಿಯಿದೆ. ನಾನು ಬಿಎ ಓದಿದ್ದು ಶಿರಸಿಯ ಕಾಲೇಜಿನಲ್ಲಿ. ಅಲ್ಲಿ ನನಗೆ ಅನಿಲ್ ಮತ್ತು ದಿನೇಶ್‌ ಗೆಳೆಯರಾದರು, ಮತ್ತು ನಾವು ಮೂವರೂ ಸೇರಿಕೊಂಡು ಸ್ವತಂತ್ರವಾಗಿ ಏನನ್ನಾದರೂ ಮಾಡುವ ಕನಸು ಕಾಣುತ್ತಿದ್ದೆವು. ಸ್ವತಂತ್ರವಾಗಿ ಅಂದರೆ ನಾವು ಪತ್ರಿಕೋದ್ಯಮ ಓದುತ್ತಿದ್ದರಿಂದಾಗಿ ಅದು ಪತ್ರಿಕೋದ್ಯಮಕ್ಕೇ ಸಂಬಂಧಿಸಿದುದಾಗಿರಬೇಕು ಅಂದುಕೊಳ್ಳುತ್ತಿದ್ದೆವು, ಮತ್ತು ನಮ್ಮ ಮನಸಿನಲ್ಲಿದ್ದುದು ಒಂದು ಹೊಸ ಪತ್ರಿಕೆ. ನಂತರ ಮೂವರೂ ಒಟ್ಟಿಗೇ ಎಂಎ ಪತ್ರಿಕೋದ್ಯಮ ಓದಿದೆವು, ಆಗಲೂ ಕನಸು ಮುಂದುವರೆಯಿತು. ಅದಾಗಿ ಈಗ ನಾಲ್ಕು ವರ್ಷಗಳ ನಂತರ [...]<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=71&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<p><span style="font-family:times new roman;font-size:100%;"><a href="http://prarthane.files.wordpress.com/2009/08/dmstm1.png"><img src="http://prarthane.files.wordpress.com/2009/08/dmstm1.png?w=82" alt="" border="0" /></a></span><span style="font-size:100%;"><br /></span><span style="color:rgb(0,0,0);font-family:times new roman;font-size:100%;">ನನ್ನ ಬ್ಲಾಗ್ ಓದುಗರೊಂದಿಗೆ ಹಂಚಿಕೊಳ್ಳುವ ಹೊಸದೊಂದು ಸಂಗತಿಯಿದೆ.</span><span style="font-size:100%;"></p>
<p></span><span style="color:rgb(0,0,0);font-family:times new roman;font-size:100%;">ನಾನು ಬಿಎ ಓದಿದ್ದು ಶಿರಸಿಯ ಕಾಲೇಜಿನಲ್ಲಿ. ಅಲ್ಲಿ ನನಗೆ ಅನಿಲ್ ಮತ್ತು ದಿನೇಶ್‌ ಗೆಳೆಯರಾದರು, ಮತ್ತು ನಾವು ಮೂವರೂ ಸೇರಿಕೊಂಡು ಸ್ವತಂತ್ರವಾಗಿ ಏನನ್ನಾದರೂ ಮಾಡುವ ಕನಸು ಕಾಣುತ್ತಿದ್ದೆವು. ಸ್ವತಂತ್ರವಾಗಿ ಅಂದರೆ ನಾವು ಪತ್ರಿಕೋದ್ಯಮ ಓದುತ್ತಿದ್ದರಿಂದಾಗಿ ಅದು ಪತ್ರಿಕೋದ್ಯಮಕ್ಕೇ ಸಂಬಂಧಿಸಿದುದಾಗಿರಬೇಕು ಅಂದುಕೊಳ್ಳುತ್ತಿದ್ದೆವು, ಮತ್ತು ನಮ್ಮ ಮನಸಿನಲ್ಲಿದ್ದುದು ಒಂದು ಹೊಸ ಪತ್ರಿಕೆ. ನಂತರ ಮೂವರೂ ಒಟ್ಟಿಗೇ ಎಂಎ ಪತ್ರಿಕೋದ್ಯಮ ಓದಿದೆವು, ಆಗಲೂ ಕನಸು ಮುಂದುವರೆಯಿತು. ಅದಾಗಿ ಈಗ ನಾಲ್ಕು ವರ್ಷಗಳ ನಂತರ ಆ ಕನಸು <a href="http://diganthamediasolutions.com/" id="k-dw" title="ದಿಗಂತ ಮೀಡಿಯಾ ಸೊಲ್ಯೂಶನ್">ದಿಗಂತ ಮೀಡಿಯಾ ಸೊಲ್ಯೂಶನ್</a> ಮೂಲಕ ಸಾಕಾರಗೊಳ್ಳುತ್ತಿದೆ.</span><span style="font-size:100%;"></p>
<p></span><span style="color:rgb(0,0,0);font-family:times new roman;font-size:100%;">ಈ ಕಳೆದ ನಾಲ್ಕು ವರ್ಷಗಳಲ್ಲಿ ನಾವು ಮೂವರು ಬೇರೆ ಬೇರೆ ಕಡೆಗೆ ಹೋದೆವಾದರೂ ಈ ಏನನ್ನಾದರೂ ಮಾಡುವ ಕನಸು ನಿರಂತರವಾಗಿತ್ತು. ಅನಿಲ್ ಮತ್ತು ನಾನು ಎಂಎ ಅಂತಿಮವರ್ಷದಲ್ಲಿ ಇರುವಾಗಲೇ ನಮಗಿಬ್ಬರಿಗೂ ಆಗ ತಾನೇ ಹೊಸತಾಗಿ ಪ್ರಾರಂಭವಾದ ಹೊಸ ದಿನಪತ್ರಿಕೆ &#8220;ಉಷಾಕಿರಣ&#8221;ದಲ್ಲಿ ಉಪಸಂಪಾದಕರಾಗಿ ಕೆಲಸ ಸಿಕ್ಕಿತ್ತು. ಬೆಳಿಗ್ಗೆಯೆಲ್ಲಾ ತರಗತಿಯಲ್ಲಿ ಪಾಠ, ಮಧ್ಯಾಹ್ನವಾಗುತ್ತಿದ್ದಂತೆಯೇ ವಿಶ್ವವಿದ್ಯಾಲಯದಿಂದ ಹುಬ್ಬಳ್ಳಿಯ ವರೂರಿಗೆ ಓಡಬೇಕು. ಹೀಗೆ ನಾಲ್ಕು ತಿಂಗಳು ಪೂರೈಸಿ ಪರೀಕ್ಷಾ ಸಮಯದಲ್ಲಿ ನಾನು ಕೆಲಸಕ್ಕೆ ರಾಜಿನಾಮೆ ನೀಡಿದೆ. ಅನಿಲ್ ಮುಂದುವರೆದು, ನಂತರ ಮುದ್ರಣ ಮಾಧ್ಯಮದಿಂದ ವಿದ್ಯುನ್ಮಾನ ಮಾಧ್ಯಮಕ್ಕೆ ಬದಲಾಯಿಸಿ, ಈಗ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.</span><span style="font-size:100%;"><br /></span><span class="fullpost" style="font-size:100%;"></p>
<p><span style="color:rgb(0,0,0);font-family:times new roman;">ಎಂಎ ಮುಗಿದ ನಂತರ ನಾನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಪತ್ರಿಕೋದ್ಯಮ ಉಪನ್ಯಾಸಕನಾಗಿ ಸೇರಿದೆ. ಒಂದು ಸೆಮೆಸ್ಟರ್ ಮುಗಿಯುವಷ್ಟರಲ್ಲಿ ಶಿವಮೊಗ್ಗದಲ್ಲಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಸಬ್ ಎಡಿಟರ್ ಕೆಲಸ ಸಿಕ್ಕಿತು. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಎರೆಡು ವರ್ಷ ಕೆಲಸ ನಿರ್ವಹಿಸಿದ ಮೇಲೆ ಗೂಗಲ್ ಇಂಡಿಯಾದಲ್ಲಿ ಕನ್ನಡ ಲಿಂಗ್ವಿಸ್ಟ್ ಆಗಿ ಬೆಂಗಳೂರಿಗೆ ಬಂದೆ. ದಿನೇಶ ಉಷಾಕಿರಣದಲ್ಲಿ ಉಪಸಂಪಾದಕನಾಗಿ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ನಂತರ ಸಾಗರದಲ್ಲಿ ಪತ್ರಿಕೋದ್ಯಮ ಉಪನ್ಯಾಸಕನಾಗಿ ಸೇರಿದ. ಒಂದು ವರ್ಷದ ನಂತರ ಜೀ ಕನ್ನಡದ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಮೂರು ವರ್ಷ ಕಾರ್ಯ ನಿರ್ವಹಿಸಿದ. ಆತನ ಅನುಭವ ಮತ್ತು ಸಂಪರ್ಕಶಕ್ತಿಯೇ ನಮಗೆ ದಿಗಂತ ಮೀಡಿಯಾ ಸೊಲ್ಯೂಶನ್ ಅನ್ನುವ ಸಂಸ್ಥೆಯನ್ನು ಪ್ರಾರಂಭಿಸಲು ಮೂಲವಾಗಿದೆ. ದಿನೇಶ ಒಂದು ಟೀಮ್ ಮಾಡಿಕೊಂಡು ಕಾರ್ಯಾರಂಭ ಮಾಡಿದ್ದಾನೆ. ಸದ್ಯ ನಾನು ಅವನನ್ನು ಸೇರಿಕೊಳ್ಳುತ್ತೇನೆ. ಅನಿಲ್ ನಿಧಾನವಾಗಿ ನಮ್ಮೊಡಗೂಡಲಿದ್ದಾನೆ. ಈ ಹರ್ಷದ ಸಂಗತಿಯನ್ನು ನನ್ನ ಬ್ಲಾಗ್ ಓದುಗರಾದ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತು.</span></p>
<p><span style="color:rgb(0,0,0);font-family:times new roman;"><b>ಮೀಡಿಯಾ ಸೊಲ್ಯುಶನ್ ಅಂದರೆ: </b>ದಿಗಂತ ಮೀಡಿಯಾ ಸೊಲ್ಯೂಷನ್ಸ್, ಸಂಪೂರ್ಣ ಮಾಧ್ಯಮ ಸಂಬಂಧಿ ಸೇವೆಯನ್ನು ನೀಡುವ ಸೇವಾ ಸಂಸ್ಥೆಯಾಗಿದೆ. ಈ ಕಂಪನಿಯು ಎಲ್ಲ ಮಾಧ್ಯಮ ಸಂಬಂಧಿ ಕಾರ್ಯಗಳಲ್ಲೂ ತನ್ನ ಸೇವೆಯನ್ನು ನೀಡುವ ಮೂಲಕ ಕಾರ್ಪೊರೇಟ್ ಮತ್ತು ಇತರೆ ಉದ್ಯಮಗಳಿಗೆ ತಮ್ಮ ಗುರಿಯ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತದೆ.</span>
<div style="color:rgb(0,0,0);text-align:justify;">        ದಿಗಂತ ಬ್ರಾಂಡ್ ಪ್ರಮೋಷನ್, ಸಾರ್ವಜನಿಕ ಸಂಪರ್ಕ, ದೃಶ್ಯ ಹಾಗೂ ಶ್ರವ್ಯ ಮಾಧ್ಯಮ ಪರಿಕಲ್ಪನೆ, ಪ್ರಚಾರ ಸಹಕಾರ, ಅನುವಾದ, ಭಾಷಾಂತರ ಹಾಗೂ ಮಾಧ್ಯಮ ಮಾನವ ಸಂಪನ್ಮೂಲ ಸೇವೆಯನ್ನು ನೀಡುತ್ತದೆ. ಹೆಚ್ಚಿನ ವಿವರಗಳನ್ನು <a href="http://diganthamediasolutions-kn.blogspot.com/2008/07/blog-post.html" id="h:cr" title="ಇಲ್ಲಿ">&#8220;ಇಲ್ಲಿ</a>&#8221; ನೋಡಿ.</p>
<p>ನಾವು ನೀಡುವ ಸೇವೆಗಳೆಂದರೆ: ಬ್ರಾಂಡ್ ಪ್ರಮೋಷನ್ಸ್, ದೃಶ್ಯ ಮತ್ತು ಶ್ರವ್ಯ ಮಾಧ್ಯಮ ಪರಿಕಲ್ಪನೆಗಳು ಮತ್ತು ಸ್ಕ್ರಿಪ್ಟ್, ಸಾರ್ವಜನಿಕ ಸಂಪರ್ಕ, ಅನುವಾದ ಮತ್ತು ಲಿಪ್ಯಂತರ, ಮಾಧ್ಯಮ ಮಾನವ ಸಂಪನ್ಮೂಲ ಸೇವೆ ಹೆಚ್ಚಿನ ವಿವರಗಳಿಗೆ: <a href="http://www.diganthamediasolutions.com/"><u>digantha media solutions</u></a> ನೋಡಿ.</p>
<p>ಜೊತೆಗೆ, ನಾವು &#8220;<a title="ಟಿವಿಕರ್ನಾಟಕ.ಕಾಮ್" href="http://thatskannada.oneindia.in/movies/tv/2009/08/21-coming-soon-tv-karnataka-dot-com.html" id="t2e7">ಟಿವಿಕರ್ನಾಟಕ.ಕಾಮ್</a>&#8221; ಎನ್ನುವ ವೆಬ್‌ಸೈಟ್ ಸಹಾ ಪ್ರಾರಂಭಿಸಲಿದ್ದೇವೆ. ಇಂಡಸ್ಟ್ರಿಯಿಂದ ಒಳ್ಳೆಯ ಪ್ರತಿಕ್ರಿಯೆಯೂ ಬರುತ್ತಿದೆ.</p>
<p>ಇಷ್ಟಾದ ಮೇಲೆ ನಾವು ಸ್ವತಂತ್ರರಾಗುತ್ತೇವೆ, ಸ್ವಾತಂತ್ರ್ಯದ ಎಲ್ಲ ಅವಕಾಶ ಮತ್ತು ಅನಿಶ್ಚಿತತೆಗಳೊಂದಿಗೆ&#8230;.</p>
</div>
<p></span></p>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/71/"><img alt="" border="0" src="http://feeds.wordpress.com/1.0/comments/prarthane.wordpress.com/71/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/71/"><img alt="" border="0" src="http://feeds.wordpress.com/1.0/delicious/prarthane.wordpress.com/71/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/71/"><img alt="" border="0" src="http://feeds.wordpress.com/1.0/facebook/prarthane.wordpress.com/71/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/71/"><img alt="" border="0" src="http://feeds.wordpress.com/1.0/twitter/prarthane.wordpress.com/71/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/71/"><img alt="" border="0" src="http://feeds.wordpress.com/1.0/stumble/prarthane.wordpress.com/71/" /></a> <a rel="nofollow" href="http://feeds.wordpress.com/1.0/godigg/prarthane.wordpress.com/71/"><img alt="" border="0" src="http://feeds.wordpress.com/1.0/digg/prarthane.wordpress.com/71/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/71/"><img alt="" border="0" src="http://feeds.wordpress.com/1.0/reddit/prarthane.wordpress.com/71/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=71&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/08/24/%e0%b2%b8%e0%b2%be%e0%b2%95%e0%b2%be%e0%b2%b0%e0%b2%b5%e0%b2%be%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%86-%e0%b2%95%e0%b2%a8%e0%b2%b8%e0%b3%81/feed/</wfw:commentRss>
		<slash:comments>4</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://prarthane.files.wordpress.com/2009/08/dmstm1.png?w=82" medium="image" />
	</item>
		<item>
		<title>ಕ್ಯಾಮರಾ ಹಿಡಿಯಲು ಪ್ರಯತ್ನಿಸುತ್ತಾ&#8230;</title>
		<link>http://prarthane.wordpress.com/2009/08/24/%e0%b2%95%e0%b3%8d%e0%b2%af%e0%b2%be%e0%b2%ae%e0%b2%b0%e0%b2%be-%e0%b2%b9%e0%b2%bf%e0%b2%a1%e0%b2%bf%e0%b2%af%e0%b2%b2%e0%b3%81-%e0%b2%aa%e0%b3%8d%e0%b2%b0%e0%b2%af%e0%b2%a4%e0%b3%8d%e0%b2%a8%e0%b2%bf/</link>
		<comments>http://prarthane.wordpress.com/2009/08/24/%e0%b2%95%e0%b3%8d%e0%b2%af%e0%b2%be%e0%b2%ae%e0%b2%b0%e0%b2%be-%e0%b2%b9%e0%b2%bf%e0%b2%a1%e0%b2%bf%e0%b2%af%e0%b2%b2%e0%b3%81-%e0%b2%aa%e0%b3%8d%e0%b2%b0%e0%b2%af%e0%b2%a4%e0%b3%8d%e0%b2%a8%e0%b2%bf/#comments</comments>
		<pubDate>Mon, 24 Aug 2009 04:22:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/08/24/%e0%b2%95%e0%b3%8d%e0%b2%af%e0%b2%be%e0%b2%ae%e0%b2%b0%e0%b2%be-%e0%b2%b9%e0%b2%bf%e0%b2%a1%e0%b2%bf%e0%b2%af%e0%b2%b2%e0%b3%81-%e0%b2%aa%e0%b3%8d%e0%b2%b0%e0%b2%af%e0%b2%a4%e0%b3%8d%e0%b2%a8%e0%b2%bf</guid>
		<description><![CDATA[ಚಿತ್ರದುರ್ಗದ ವಿಂಡ್‌ಮಿಲ್‌ಗಳು, ಬಸ್ಸಿನಿಂದ ಮೊಬೈಲ್‌ನಲ್ಲಿ ತೆಗೆದಿದ್ದು.. ಚಿತ್ರದುರ್ಗದ ಗುಹೆಯ ಶಿವಲಿಂಗಗಳು... ಟೆರೇಸ್ ಮೇಲಿಂದ.. ಚಂದ್ರಗುತ್ತಿ ಕೋಟೆ. NikonD60 ಯಲ್ಲಿ ತೆಗೆದದ್ದು.. ಗುಡವಿ ಪಕ್ಷಿದಾಮ. NikonD60 ಯಲ್ಲಿ ತೆಗೆದದ್ದು.. ಚಂದ್ರಗುತ್ತಿಯಲ್ಲಿ. NikonD60 ಯಲ್ಲಿ ತೆಗೆದದ್ದು..(ನನ್ನ ಫೋಟೋ ನನ್ನದಲ್ಲ!!)<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=70&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<div style="text-align:center;"><a href="http://prarthane.files.wordpress.com/2009/08/dsc02116.jpg"><span style="font-weight:bold;"> ಚಿತ್ರದುರ್ಗದ ವಿಂಡ್‌ಮಿಲ್‌ಗಳು, ಬಸ್ಸಿನಿಂದ ಮೊಬೈಲ್‌ನಲ್ಲಿ  ತೆಗೆದಿದ್ದು</span></a>..</div>
<p><a href="http://prarthane.files.wordpress.com/2009/08/dsc02116.jpg"><img src="http://prarthane.files.wordpress.com/2009/08/dsc02116.jpg?w=225" alt="" border="0" /></a><a href="http://prarthane.files.wordpress.com/2009/08/dsc02116.jpg"><span style="font-weight:bold;"></span></a><br /><a href="http://prarthane.files.wordpress.com/2009/08/dsc02110.jpg"><img src="http://prarthane.files.wordpress.com/2009/08/dsc02110.jpg?w=300" alt="" border="0" /></a>
<div style="text-align:center;"><a href="http://prarthane.files.wordpress.com/2009/08/dsc02109.jpg"><img src="http://prarthane.files.wordpress.com/2009/08/dsc02109.jpg?w=300" alt="" border="0" /></a><a href="http://prarthane.files.wordpress.com/2009/08/dsc02116.jpg"><span style="font-weight:bold;"> </span></a><br /><a href="http://prarthane.files.wordpress.com/2009/08/dsc02116.jpg"><span style="font-weight:bold;">ಚಿತ್ರದುರ್ಗದ ಗುಹೆಯ ಶಿವಲಿಂಗಗಳು.</span></a>..</div>
<p><a href="http://prarthane.files.wordpress.com/2009/08/dsc02069.jpg"><img src="http://prarthane.files.wordpress.com/2009/08/dsc02069.jpg?w=300" alt="" border="0" /></a><br /><a href="http://prarthane.files.wordpress.com/2009/08/dsc02016.jpg"><img src="http://prarthane.files.wordpress.com/2009/08/dsc02016.jpg?w=300" alt="" border="0" /></a><br /><a href="http://prarthane.files.wordpress.com/2009/08/dsc02000.jpg"><img src="http://prarthane.files.wordpress.com/2009/08/dsc02000.jpg?w=300" alt="" border="0" /></a>
<div style="text-align:center;"><a href="http://prarthane.files.wordpress.com/2009/08/dsc01948.jpg"><img src="http://prarthane.files.wordpress.com/2009/08/dsc01948.jpg?w=300" alt="" border="0" /></a><br /><a href="http://prarthane.files.wordpress.com/2009/08/dsc02116.jpg"><span style="font-weight:bold;">ಟೆರೇಸ್ ಮೇಲಿಂದ</span></a>..</div>
<p><a href="http://prarthane.files.wordpress.com/2009/08/dsc01927.jpg"><img src="http://prarthane.files.wordpress.com/2009/08/dsc01927.jpg?w=300" alt="" border="0" /></a>
<div style="text-align:center;"><a href="http://prarthane.files.wordpress.com/2009/08/dsc01922.jpg"><img src="http://prarthane.files.wordpress.com/2009/08/dsc01922.jpg?w=300" alt="" border="0" /></a>ಚಂದ್ರಗುತ್ತಿ ಕೋಟೆ. NikonD60 ಯಲ್ಲಿ ತೆಗೆದದ್ದು..</div>
<p><a href="http://prarthane.files.wordpress.com/2009/08/15-10399.jpg"><img src="http://prarthane.files.wordpress.com/2009/08/15-10399.jpg?w=300" alt="" border="0" /></a>
<div style="text-align:center;"><a href="http://prarthane.files.wordpress.com/2009/08/15-10398.jpg"><img src="http://prarthane.files.wordpress.com/2009/08/15-10398.jpg?w=300" alt="" border="0" /></a>ಗುಡವಿ ಪಕ್ಷಿದಾಮ. NikonD60 ಯಲ್ಲಿ ತೆಗೆದದ್ದು..</div>
<p><a href="http://prarthane.files.wordpress.com/2009/08/15-10281.jpg"><img src="http://prarthane.files.wordpress.com/2009/08/15-10281.jpg?w=300" alt="" border="0" /></a>
<div style="text-align:center;">ಚಂದ್ರಗುತ್ತಿಯಲ್ಲಿ. NikonD60 ಯಲ್ಲಿ ತೆಗೆದದ್ದು..(ನನ್ನ ಫೋಟೋ ನನ್ನದಲ್ಲ!!)</div>
<p><a href="http://prarthane.files.wordpress.com/2009/08/15-10151.jpg"><img src="http://prarthane.files.wordpress.com/2009/08/15-10151.jpg?w=300" alt="" border="0" /></a><br /><a href="http://prarthane.files.wordpress.com/2009/08/15-10149.jpg"><img src="http://prarthane.files.wordpress.com/2009/08/15-10149.jpg?w=300" alt="" border="0" /></a><br /><a href="http://prarthane.files.wordpress.com/2009/08/15-10135.jpg"><img src="http://prarthane.files.wordpress.com/2009/08/15-10135.jpg?w=300" alt="" border="0" /></a><br /><a href="http://prarthane.files.wordpress.com/2009/08/15-10104.jpg"><img src="http://prarthane.files.wordpress.com/2009/08/15-10104.jpg?w=300" alt="" border="0" /></a><br /><a href="http://prarthane.files.wordpress.com/2009/08/15-10070.jpg"><img src="http://prarthane.files.wordpress.com/2009/08/15-10070.jpg?w=300" alt="" border="0" /></a><br /><a href="http://prarthane.files.wordpress.com/2009/08/15-10055.jpg"><img src="http://prarthane.files.wordpress.com/2009/08/15-10055.jpg?w=300" alt="" border="0" /></a></p>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/70/"><img alt="" border="0" src="http://feeds.wordpress.com/1.0/comments/prarthane.wordpress.com/70/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/70/"><img alt="" border="0" src="http://feeds.wordpress.com/1.0/delicious/prarthane.wordpress.com/70/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/70/"><img alt="" border="0" src="http://feeds.wordpress.com/1.0/facebook/prarthane.wordpress.com/70/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/70/"><img alt="" border="0" src="http://feeds.wordpress.com/1.0/twitter/prarthane.wordpress.com/70/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/70/"><img alt="" border="0" src="http://feeds.wordpress.com/1.0/stumble/prarthane.wordpress.com/70/" /></a> <a rel="nofollow" href="http://feeds.wordpress.com/1.0/godigg/prarthane.wordpress.com/70/"><img alt="" border="0" src="http://feeds.wordpress.com/1.0/digg/prarthane.wordpress.com/70/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/70/"><img alt="" border="0" src="http://feeds.wordpress.com/1.0/reddit/prarthane.wordpress.com/70/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=70&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/08/24/%e0%b2%95%e0%b3%8d%e0%b2%af%e0%b2%be%e0%b2%ae%e0%b2%b0%e0%b2%be-%e0%b2%b9%e0%b2%bf%e0%b2%a1%e0%b2%bf%e0%b2%af%e0%b2%b2%e0%b3%81-%e0%b2%aa%e0%b3%8d%e0%b2%b0%e0%b2%af%e0%b2%a4%e0%b3%8d%e0%b2%a8%e0%b2%bf/feed/</wfw:commentRss>
		<slash:comments>3</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://prarthane.files.wordpress.com/2009/08/dsc02116.jpg?w=225" medium="image" />

		<media:content url="http://prarthane.files.wordpress.com/2009/08/dsc02110.jpg?w=300" medium="image" />

		<media:content url="http://prarthane.files.wordpress.com/2009/08/dsc02109.jpg?w=300" medium="image" />

		<media:content url="http://prarthane.files.wordpress.com/2009/08/dsc02069.jpg?w=300" medium="image" />

		<media:content url="http://prarthane.files.wordpress.com/2009/08/dsc02016.jpg?w=300" medium="image" />

		<media:content url="http://prarthane.files.wordpress.com/2009/08/dsc02000.jpg?w=300" medium="image" />

		<media:content url="http://prarthane.files.wordpress.com/2009/08/dsc01948.jpg?w=300" medium="image" />

		<media:content url="http://prarthane.files.wordpress.com/2009/08/dsc01927.jpg?w=300" medium="image" />

		<media:content url="http://prarthane.files.wordpress.com/2009/08/dsc01922.jpg?w=300" medium="image" />

		<media:content url="http://prarthane.files.wordpress.com/2009/08/15-10399.jpg?w=300" medium="image" />

		<media:content url="http://prarthane.files.wordpress.com/2009/08/15-10398.jpg?w=300" medium="image" />

		<media:content url="http://prarthane.files.wordpress.com/2009/08/15-10281.jpg?w=300" medium="image" />

		<media:content url="http://prarthane.files.wordpress.com/2009/08/15-10151.jpg?w=300" medium="image" />

		<media:content url="http://prarthane.files.wordpress.com/2009/08/15-10149.jpg?w=300" medium="image" />

		<media:content url="http://prarthane.files.wordpress.com/2009/08/15-10135.jpg?w=300" medium="image" />

		<media:content url="http://prarthane.files.wordpress.com/2009/08/15-10104.jpg?w=300" medium="image" />

		<media:content url="http://prarthane.files.wordpress.com/2009/08/15-10070.jpg?w=300" medium="image" />

		<media:content url="http://prarthane.files.wordpress.com/2009/08/15-10055.jpg?w=300" medium="image" />
	</item>
		<item>
		<title>ಇಬ್ಬರು ಕವಿಗಳು ಮತ್ತು ಒಂದು ಶೋಕಗೀತೆ</title>
		<link>http://prarthane.wordpress.com/2009/08/04/%e0%b2%87%e0%b2%ac%e0%b3%8d%e0%b2%ac%e0%b2%b0%e0%b3%81-%e0%b2%95%e0%b2%b5%e0%b2%bf%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%92%e0%b2%82%e0%b2%a6%e0%b3%81/</link>
		<comments>http://prarthane.wordpress.com/2009/08/04/%e0%b2%87%e0%b2%ac%e0%b3%8d%e0%b2%ac%e0%b2%b0%e0%b3%81-%e0%b2%95%e0%b2%b5%e0%b2%bf%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%92%e0%b2%82%e0%b2%a6%e0%b3%81/#comments</comments>
		<pubDate>Tue, 04 Aug 2009 05:01:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/08/04/%e0%b2%87%e0%b2%ac%e0%b3%8d%e0%b2%ac%e0%b2%b0%e0%b3%81-%e0%b2%95%e0%b2%b5%e0%b2%bf%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%92%e0%b2%82%e0%b2%a6%e0%b3%81</guid>
		<description><![CDATA[‘ಅಡೋನೀಸ್’ ಒಂದು ಪ್ಯಾಸ್ಟೋರಲ್ ಎಲಿಜಿ (ಶೋಕಗೀತೆ). ಈ ಪ್ರಕಾರದ ಕಾವ್ಯವನ್ನು ಮೊದಲು ಗ್ರೀಕ್ ಮತ್ತು ರೋಮನ್ ಸಾಹಿತ್ಯದಲ್ಲಿ ಬರೆಯಲಾರಂಭಿಸಿದ್ದು, ಅದಕ್ಕೆ ನಿರ್ದಿಷ್ಟವಾದ ಛಂದಸ್ಸು ಬಳಕೆಯಲ್ಲಿತ್ತು. ಆದರೆ ಹದಿನಾರನೇ ಶತಮಾನದ ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಕಾರವನ್ನು ಬೇರೆಯ ರೀತಿಯಲ್ಲಿಯೇ ಬಳಸಿಕೊಂಡರು. ಇಲ್ಲಿ ಕಾವ್ಯದ ಛಂದಸ್ಸಿಗಿಂತ ಅದರ ವಿಷಯವೇ ಮುಖ್ಯವಾಗುತ್ತದೆ, ಅಂದರೆ ಈ ಕಾಲದಲ್ಲಿ ಎಲಿಜಿಗಳು ನೋವು ಮತ್ತು ಸಾವನ್ನೇ ವಿಷಯವನ್ನಾಗಿಸಿಕೊಂಡು ಬರೆಯಲ್ಪಡುತ್ತವೆ. ಈ ಪ್ರಕಾರದ ಕವಿತೆಗೆ ಅತ್ಯುತ್ತಮ ಉದಾಹರಣೆ ಎಂದರೆ ಥಾಮಸ್ ಗ್ರೇ ಕವಿ ೧೭೫೧ ರಲ್ಲಿ [...]<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=69&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<p><span style="font-size:100%;"><a href="http://prarthane.files.wordpress.com/2009/08/elegy-bouguereau-l.jpg"><img src="http://prarthane.files.wordpress.com/2009/08/elegy-bouguereau-l.jpg?w=187" alt="" border="0" /></a></span><span class="Apple-style-span" style="font-family:'trebuchet ms';font-size:100%;"><span class="Apple-style-span"><br /></span></span><span class="Apple-style-span" style="font-family:'trebuchet ms';font-size:100%;"><span class="Apple-style-span">‘ಅಡೋನೀಸ್’ ಒಂದು ಪ್ಯಾಸ್ಟೋರಲ್ ಎಲಿಜಿ (ಶೋಕಗೀತೆ). ಈ ಪ್ರಕಾರದ ಕಾವ್ಯವನ್ನು ಮೊದಲು ಗ್ರೀಕ್ ಮತ್ತು ರೋಮನ್ ಸಾಹಿತ್ಯದಲ್ಲಿ ಬರೆಯಲಾರಂಭಿಸಿದ್ದು, ಅದಕ್ಕೆ ನಿರ್ದಿಷ್ಟವಾದ ಛಂದಸ್ಸು ಬಳಕೆಯಲ್ಲಿತ್ತು. ಆದರೆ ಹದಿನಾರನೇ ಶತಮಾನದ ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಕಾರವನ್ನು ಬೇರೆಯ ರೀತಿಯಲ್ಲಿಯೇ ಬಳಸಿಕೊಂಡರು. ಇಲ್ಲಿ ಕಾವ್ಯದ ಛಂದಸ್ಸಿಗಿಂತ ಅದರ ವಿಷಯವೇ ಮುಖ್ಯವಾಗುತ್ತದೆ, ಅಂದರೆ ಈ ಕಾಲದಲ್ಲಿ ಎಲಿಜಿಗಳು ನೋವು ಮತ್ತು ಸಾವನ್ನೇ ವಿಷಯವನ್ನಾಗಿಸಿಕೊಂಡು ಬರೆಯಲ್ಪಡುತ್ತವೆ. ಈ ಪ್ರಕಾರದ ಕವಿತೆಗೆ ಅತ್ಯುತ್ತಮ ಉದಾಹರಣೆ ಎಂದರೆ ಥಾಮಸ್ ಗ್ರೇ ಕವಿ ೧೭೫೧ ರಲ್ಲಿ ಬರೆದ &#8220;ಎಲಿಜಿ ರಿಟನ್ ಇನ್ ಅ ಕಂಟ್ರಿ ಚರ್ಚ್‌ಯಾರ್ಡ್&#8221;. &#8220;ಪ್ಯಾಸ್ಟೋರಲ್ ಎಲಿಜಿ&#8221;ಯೆಂದರೆ ಅದೇ ಶೋಕಗೀತೆಯನ್ನೇ ದನಗಾಹಿಯೋ, ಕುರುಬನೋ ಹಾಡುತ್ತಿರುತ್ತಾನೆ, ಅಥವಾ ಹಳ್ಳಿಗಾಡಿನ ಭಾಷೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಕೀಟ್ಸ್‌ ಕವಿಯ ಸಾವನ್ನ ಕುರಿತಾಗಿ ಶೆಲ್ಲಿ ಬರೆದ</span></span><span style="font-size:100%;"><a href="http://englishhistory.net/keats/adonais.html" target="_blank" style="font-weight:normal;color:rgb(204,102,51);text-decoration:none;"><span class="Apple-style-span" style="font-family:'trebuchet ms';"><span class="Apple-style-span">‘ಅಡೋನೀಸ್’</span></span></a></span><span class="Apple-style-span" style="font-family:'trebuchet ms';font-size:100%;"><span class="Apple-style-span"> ಅಂತಹ ಒಂದು ಶೋಕಗೀತೆ.</p>
<p>ಟ್ಯೂಬರ್ ಕ್ಯುಲೋಸಿಸ್‌ನಿಂದಾಗಿ ಕೀಟ್ಸ್ ಇಪ್ಪತ್ತಾರನೇ ವಯಸ್ಸಿನಲ್ಲಿಯೇ ಮರಣವನ್ನಪ್ಪುತ್ತಾನೆ. ಆದರೆ ಅವನ ಸಾವಿಗೆ ಇನ್ನೊಂದು ಕಾರಣವೆಂದರೆ ಅವನು ಬದುಕಿದ್ದ ಕಾಲದಲ್ಲಿ ವಿಮರ್ಶಕರು ಅವನ ಕಾವ್ಯದ ಕುರಿತು ವ್ಯಕ್ತಪಡಿಸಿದ ಖಾರವಾದ ಪ್ರತಿಕ್ರಿಯೆ. ಹೀಗೆಂದು ಅವನ ಕಾಲದ ಮತ್ತೊಬ್ಬ ಪ್ರತಿಭಾವಂತ ಕವಿ ಶೆಲ್ಲಿಯೇ ಆಪಾದಿಸುತ್ತಾನೆ. ನಂತರ ಕೀಟ್ಸ್‌ನ ಕುರಿತು ಈ ಪಾಸ್ಟೋರಲ್ ಎಲಿಜಿಯನ್ನು ಬರೆಯುತ್ತಾನೆ. ಈ ಇಬ್ಬರು ಕವಿಗಳು ಹತ್ತೊಂಬತ್ತನೇ ಶತಮಾನದ ರೊಮ್ಯಾಂಟಿಕ್ ಅಥವಾ ರಮ್ಯ ಕಾವ್ಯ ಸಂಪ್ರದಾಯದವರು. ಚಾಸರನಿಂದ ಮೊದಲುಗೊಂಡು ಹದಿನಾರನೇ ಶತಮಾನದಲ್ಲಿ ಉಜ್ವಲವಾಗಿ ಬೆಳಗಿದ ಇಂಗ್ಲೀಷ್ ಕಾವ್ಯ ಹತ್ತೊಂಬತ್ತನೆಯ ಶತಮಾನಕ್ಕೆ ಬಂದಾಗ ಅನೇಕ ಹಂತಗಳನ್ನು ದಾಟಿ ರಮ್ಯಕಾವ್ಯದ ಯುಗ ಪ್ರಾರಂಭವಾಗುತ್ತದೆ. ಇಂಗ್ಲೀಷ್ ರಮ್ಯಕಾವ್ಯಕ್ಕೆ ಎರಡು ಹಂತಗಳಿವೆ, ಮೊದಲನೆಯದರಲ್ಲಿ ವಿಲಿಯಮ್ ವರ್ಡ್ಸ್‌ವರ್ಥ್, ಕೋಲರಿಡ್ಜ್ ನಂತಹ ಕವಿಗಳು ಇದ್ದರೆ, ಎರಡನೆಯ ಹಂತದಲ್ಲಿ ಪಿ.ಬಿ.ಶೆಲ್ಲಿ, ಜಾನ್ ಕೀಟ್ಸ್, ಲಾರ್ಡ್ ಬೈರನ್ ಮುಂತಾದವರು ಬರುತ್ತಾರೆ. ಇದರಲ್ಲಿ ಬೈರನ್ ಮತ್ತು ಶೆಲ್ಲಿಗೆ ಪರಸ್ಪರ ಸ್ನೇಹ ಮತ್ತು ಗೌರವಗಳಿದ್ದರೆ, ಕೀಟ್ಸ್ ಮತ್ತು ಬೈರನ್ ಇಬ್ಬರಿಗೆ ಪರಸ್ಪರರ ಸ್ನೇಹವಾಗಲೀ, ಪರಸ್ಪರರ ಕಾವ್ಯದ ಕುರಿತು ಗೌರವವಾಗಲೀ ಇರಲಿಲ್ಲ ಎಂದು ವಿಮರ್ಶಕರು ಹೇಳುತ್ತಾರೆ. ಆದರೆ ತುಂಬ ವಿಶೇಷವಿರುವುದು ಕೀಟ್ಸ್ ಮತ್ತು ಶೆಲ್ಲಿಯ ನಡುವಿನ ಸಂಬಂಧದಲ್ಲಿ. ಇವರಿಬ್ಬರ ನಡುವಿನ ಸಂವಾದಗಳು, ಕಾವ್ಯ ಚರ್ಚೆ ಮತ್ತು ಸಂಬಂಧವೇ ಈ ಲೇಖನದ ವಿಷಯ.</p>
<p><span class="fullpost"><br />ಇಬ್ಬರು ಕವಿಗಳೂ ಅತ್ಯಂತ ಪ್ರತಿಭಾವಂತರು. ಆದರೆ ದುರದೃಷ್ಟವೆಂದರೆ ಇಬ್ಬರೂ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮರಣಕ್ಕೀಡಾಗುತ್ತಾರೆ. ಆದರೆ ಇಬ್ಬರೂ ಅತ್ಯಂತ ಶ್ರೇಷ್ಠವಾದುದನ್ನು ಸಾಹಿತ್ಯಲೋಕಕ್ಕೆ ನೀಡಿಹೋಗಿದ್ದಾರೆ ಅನ್ನುವುದಂತೂ ಸತ್ಯ. ಹಾಗಾಗಿ ಇವರ ಜೀವನ, ಕಾವ್ಯ, ಕಾವ್ಯಧೋರಣೆಗಳ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸುವುದು ಅವರ ಕಾವ್ಯವನ್ನು ಓದಲು ಸಹಕಾರಿಯಾಗುತ್ತದೆ. ಕೀಟ್ಸ್ ಶೆಲ್ಲಿಗಿಂತ ಒಂದು ವರ್ಷಕ್ಕೆ ಕಿರಿಯ. ಆದರೆ ಶೆಲ್ಲಿ ಕೀಟ್ಸ್‌ನನ್ನು ಹೆಚ್ಚು ಗೌರವಿಸುತ್ತಾನೆ ಮತ್ತು ಆತನ ಕಾವ್ಯವನ್ನು ತುಂಬಾ ಮೆಚ್ಚಿಕೊಳ್ಳುತ್ತಾನೆ, ಜೊತೆಗೆ ಕೀಟ್ಸ್ ತನಗಿಂತ ಉತ್ತಮನಾದ ಕವಿ ಎನ್ನುವುದನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಕೀಟ್ಸ್ ಶೆಲ್ಲಿಯ ಕುರಿತು ಅಂತಹ ಔದಾರ್ಯವನ್ನೇ ತೋರುವುದಿಲ್ಲ ಎಂದು ವಿಮರ್ಶಕರು ಹೇಳುತ್ತಾರೆ. ಕೀಟ್ಸ್ ಶೆಲ್ಲಿಯ ಕುರಿತು ಮನಬಿಚ್ಚಿ ಮಾತನಾಡುವುದಿಲ್ಲ, ಅಲ್ಲದೇ ಅವನ ಸ್ನೇಹಕ್ಕೆ ತಕ್ಕ ಪ್ರತಿಸ್ಪಂಧನೆಯನ್ನೂ ತೋರುವುದಿಲ್ಲ. ಶೆಲ್ಲಿಯದು ಲಂಪಟತನದ ಬದುಕೆಂಬ ಅಸಮಾಧಾನವನ್ನು ಅವನು ಹೊಂದಿರುತ್ತಾನೆ. ಜೊತೆಗೆ ಶೆಲ್ಲಿಯೊಡನೆ ಭೇಟಿಯಾದ ನಂತರ ಲೇ ಹಂಟ್‌ ಕೀಟ್ಸ್‌ನಿಗಿಂತ ಹೆಚ್ಚಾಗಿ ಶೆಲ್ಲಿಗೆ ಆತ್ಮೀಯನಾಗುತ್ತಾನೆ ಎಂಬುದೂ ಒಂದು ಕಾರಣ ಎಂದು ವಿಮರ್ಶಕರು ಹೇಳುತ್ತಾರೆ.</p>
<p>ಶೆಲ್ಲಿ ಮತ್ತು ಕೀಟ್ಸ್ ಲೇ ಹಂಟ್‌ನ ಮುಖಾಂತರ ೧೮೧೬ ರಲ್ಲಿ ಹ್ಯಾಮ್‌ಸ್ಟೆಡ್‌ನಲ್ಲಿ ಪರಸ್ಪರ ಪರಿಚಯವಾಗುತ್ತಾರೆ. ನಂತರದಲ್ಲಿ ಅವರಿಬ್ಬರೂ ಆಗಾಗ ಭೇಟಿಯಾಗುತ್ತಿರುತ್ತಾರೆ, ಮತ್ತು ಅಂತಹ ಒಂದು ಸಂದರ್ಭದಲ್ಲಿ ಶೆಲ್ಲಿ ಕೀಟ್ಸ್‌ಗೆ ತನ್ನ ಪ್ರಾರಂಭದ ಕಾವ್ಯವನ್ನು ಪ್ರಕಟಿಸಬಾರದು ಎಂದು ಹೇಳುತ್ತಾನಂತೆ. ಅವನ ಉದ್ದೇಶ ಒಳ್ಳೆಯದಿದ್ದರೂ ಕೀಟ್ಸ್‌ನಿಗೆ ಅದು ಕ್ಲೇಶಕರವಾದ ಮಾತಾಗುತ್ತದೆ. ನಂತರದಲ್ಲಿ ಇಟಲಿಯಲ್ಲಿರುವಾಗ ಇಬ್ಬರೂ ಪರಸ್ಪರರಿಗೆ ಪತ್ರ ಬರೆದುಕೊಳ್ಳುತ್ತಾರೆ. ಆ ಸಮಯದಲ್ಲಿ ಕೀಟ್ಸ್‌ನ ಕಾವ್ಯ ಪ್ರಬುದ್ಧತೆಯನ್ನು ಪಡೆದಿರುತ್ತದೆ ಮತ್ತು ಶೆಲ್ಲಿ ಅವನ ಕಾವ್ಯದ ಉತ್ಕಟ ಅಭಿಮಾನಿಯಾಗಿಬಿಟ್ಟಿರುತ್ತಾನೆ.<br /></span></span><img src="http://kendasampige.com/preview/wp-content/uploads/2009/08/pb_shelley.jpg" alt="ಕವಿ ಪಿ.ಬಿ ಶೆಲ್ಲಿ" title="ಕವಿ ಪಿ.ಬಿ ಶೆಲ್ಲಿ" align="right" height="303" width="250" /><span class="Apple-style-span" style="font-family:'trebuchet ms';"><span class="Apple-style-span"><br />ಕೀಟ್ಸ್ ಅನಾರೋಗ್ಯದಿಂದ ಬಳಲುತ್ತಿರುವಾಗ ಶೆಲ್ಲಿ ಮತ್ತು ಅವನ ಮಡದಿ ತಮ್ಮೊಂದಿಗೆ ಇಟಲಿಯಲ್ಲಿ ಉಳಿದುಕೊಳ್ಳಬೇಕೆಂದು ಕೇಳಿಕೊಳ್ಳುತ್ತಾರೆ, ಆದರೆ ಅದಕ್ಕೆ ಕೀಟ್ಸ್ ಒಪ್ಪುವುದಿಲ್ಲ. ಶೆಲ್ಲಿಗೆ ಕೀಟ್ಸ್‌ನ ಅನಾರೋಗ್ಯದ ಸಮಯದಲ್ಲಿ ಸಹಾಯ ಮಾಡಬೇಕೆಂಬ ಸಹಜ ಕಾಳಜಿಯಿದ್ದರೂ, ಅವನ ದನಿಯಲ್ಲಿ ಆಶ್ರಯದಾತನ ದನಿ ಕಂಡು ಕೀಟ್ಸ್ ಅದನ್ನು ಬೇಡವೆನ್ನುತ್ತಾನೆ. ೧೮೨೦ ರಲ್ಲಿ ಕೀಟ್ಸ್‌ನ “ಹೈಪೀರಿಯನ್” ಪ್ರಕಟವಾದಾಗ ಮೆರಿಯನ್ ಹಂಟ್‌ಗೆ ಬರೆದ ಪತ್ರದಲ್ಲಿ ಶೆಲ್ಲಿ ಬರೆಯುತ್ತಾನೆ: &#8220;ಈಗ ಕೀಟ್ಸ್‌ ಎಲ್ಲಿದ್ದಾನೆ? ನಾನು ಇಟಲಿಯಲ್ಲಿ ಆತನಿಗಾಗಿ ತವಕದಿಂದ ಕಾಯುತ್ತಿದ್ದೇನೆ. ನಾನು ಅವನಿಗೆ ಎಲ್ಲ ಆರೈಕೆಯನ್ನೂ ಮಾಡುತ್ತೇನೆ. ಆತನ ಜೀವನ ಅತ್ಯಂತ ಬೆಲೆಯುಳ್ಳದ್ದು ಮತ್ತು ಆತನನ್ನು ಚೆನ್ನಾಗಿ ನೋಡಿಕೊಳ್ಳುವುದೇ ನನಗೆ ಅತ್ಯಂತ ಪ್ರಮುಖವಾದ ಕಾಳಜಿಯಾಗಿದೆ. ಆತನ ದೇಹ ಮತ್ತು ಆತ್ಮದ ವೈದ್ಯನಾಗಲು ನಾನು ಬಯಸುತ್ತೇನೆ, ದೇಹವನ್ನು ಬೆಚ್ಚಗಿಡಲು ಮತ್ತು ಆತ್ಮಕ್ಕಾಗಿ ಗ್ರೀಕ್ ಮತ್ತು ಸ್ಪ್ಯಾನಿಷ್ ಕಲಿಸಲು. ಈ ಮೂಲಕ ನಾನು ನನ್ನನ್ನು ಕಾವ್ಯದಲ್ಲಿ ತುಂಬ ಮೀರಿಸುವಂತಹ ಪ್ರತಿಸ್ಪರ್ಧಿಯೊಬ್ಬನನ್ನು ನಾನು ಪೋಷಿಸುತ್ತೇನೆ ಎಂಬುದರ ಅರಿವು ನನಗಿದೆ, ಆದರೆ ಇದು ನನ್ನ ಪಾಲಿಗೆ ಒಂದು ಹೆಚ್ಚಿನ ಪ್ರೇರಣೆ ಮತ್ತು ಆನಂದವೂ ಆಗಿದೆ.&#8221;</p>
<p>ಶೆಲ್ಲಿಯ ಜೀವನದ ಕುರಿತು ಹೇಳಬೇಕೆಂದರೆ, ಸ್ಥಳೀಯ ಭೂಮಾಲೀಕನೊಬ್ಬನ ಮಗನಾದ ಶೆಲ್ಲಿಯದು ಪ್ರಕ್ಷುಬ್ಧ ಸಾಗರದಂತಹ ಬದುಕು. ೧೭೮೨ ರಲ್ಲಿ ಜನಿಸಿದ ಶೆಲ್ಲಿ ೧೮೧೦ ರಲ್ಲಿ ಆಕ್ಸ್‌ಫರ್ಡ್ ಸೇರಿ ತತ್ವಶಾಸ್ತ್ರವನ್ನು ಓದುತ್ತಾನೆ. ಅಲ್ಲಿ ಆತ ವಿಲಿಯಮ್ ಗುಡ್‌ವಿನ್‌ನಂತಹ ಸಂದೇಹವಾದಿಗಳನ್ನು ಓದಿ ಅವರ ಪ್ರಭಾವಕ್ಕೊಳಗಾಗುತ್ತಾನೆ. ನಂತರದಲ್ಲಿ ತನ್ನ ಗೆಳೆಯ ಥಾಮಸ್ ಜಾಫರ್‌ಸನ್ ಹೋಗ್ ನ ಜೊತೆಗೂಡಿ ‘ನಿರೀಶ್ವರವಾದದ ಅಗತ್ಯ’ ಎಂಬುದರ ಕುರಿತು ಪಾಂಫ್ಲೆಟ್‌ ಒಂದನ್ನು ಪ್ರಕಟಿಸುತ್ತಾನೆ, ಮತ್ತು ಆ ಮೂಲಕ ಅವರಿಬ್ಬರೂ ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಡುತ್ತಾರೆ. ಅದೇ ವರ್ಷದಲ್ಲಿ ಶೆಲ್ಲಿ ಹದಿನಾರು ವರ್ಷದ ಹ್ಯಾರಿಯಟ್ ವೆಸ್ಟ್‌ಬ್ರೂಕ್ ಎಂಬುವವಳೊಡನೆ ಪ್ರೇಮಪಲಾಯನಗೈಯುತ್ತಾನೆ, ಮತ್ತು ಅವರಿಗೆ ಇಬ್ಬರು ಮಕ್ಕಳಾಗುತ್ತಾರೆ. ನಂತರದಲ್ಲಿ ಸಾಮಾಜಿಕ ಪರಿವರ್ತನೆಯನ್ನೇ ಚಿಂತನೆಯಾಗಿಸಿಕೊಂಡು ನಿರಂತರವಾಗಿ ಪಾಂಫ್ಲೆಟ್‌ಗಳನ್ನು ಪ್ರಕಟಿಸುತ್ತಾನೆ.</p>
<p>೧೮೧೪ ರಲ್ಲಿ ಆತ ಪ್ರಭಾವಕ್ಕೊಳಗಾದ ವಿಲಿಯಮ್ ಗುಡ್‌ವಿನ್‌ನ ಮಗಳಾದ ಮೇರಿ ಗುಡ್‌ವಿನ್‌ಳೊಡನೆ ಫ್ರಾನ್ಸ್‌ಗೆ ಹೋಗುತ್ತಾನೆ. ಅವರಿಬ್ಬರೂ ಮೊದಲ ವರ್ಷದ ಬದುಕಿನಲ್ಲಿ ಸಾಮಾಜಿಕ ಬಹಿಷ್ಕಾರ ಮತ್ತು ಹಣಕಾಸಿನ ಸಮಸ್ಯೆಯಿಂದ ತೊಳಲಾಡುತ್ತಾರೆ. ಆದರೆ ೧೮೧೫ ರಲ್ಲಿ ಶೆಲ್ಲಿಯ ಅಜ್ಜ ತೀರಿಕೊಂಡು ಅವನಿಗೆ ಅಜ್ಜನಿಂದಾಗಿ ಒಂದಿಷ್ಟು ವಾರ್ಷಿಕ ಆದಾಯ ದೊರೆಯತೊಡಗುತ್ತದೆ. ೧೮೧೬ ರಲ್ಲಿ ಹ್ಯಾರಿಯಟ್ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಂತರ ಶೆಲ್ಲಿ ಮೇರಿಯನ್ನು ಅಧಿಕೃತವಾಗಿ ಮದುವೆ ಮಾಡಿಕೊಳ್ಳುತ್ತಾನೆ. ಕಾನೂನು ಹ್ಯಾರಿಯಟ್‌ಳಿಂದ ಹುಟ್ಟಿದ ಮಕ್ಕಳನ್ನು ನೋಡಿಕೊಳ್ಳಲು ಶೆಲ್ಲಿಗೆ ಅರ್ಹತೆಯಿಲ್ಲ ಎಂದು ಹೇಳಿ ಅವರನ್ನು ಅವಳ ಪೋಷಕರಿಗೆ ಒಪ್ಪಿಸುತ್ತದೆ. ನಂತರ ಶೆಲ್ಲಿ ಮೇರಿಯೊಡನೆ ಇಟಲಿಗೆ ಹೋಗಿ ವಾಸಿಸುತ್ತಾನೆ. ಮೇರಿಯಿಂದ ಅವನಿಗೆ ಮೂವರು ಮಕ್ಕಳು ಹುಟ್ಟುತ್ತಾರೆ. ಶೆಲ್ಲಿ ೧೮೨೨ ರ ಜುಲೈ ೮ ರಂದು ಬೇ ಆಫ್ ಸ್ಪೇಜಿಯಾ ದಲ್ಲಿ ಜಲಯಾನ ಮಾಡುತ್ತಿರುವಾಗ ಮುಳುಗಿ ಸಾಯುತ್ತಾನೆ.</p>
<p></span></span><img src="http://kendasampige.com/preview/wp-content/uploads/2009/08/image_01.jpg" alt="ಕಟ್ಟಿದ ಕನಸುಗಳು ಗೋರಿಯಾಗುತ್ತವೆ, ಹುಟ್ಟಿದ ದೇಹದಂತೆ" title="ಕಟ್ಟಿದ ಕನಸುಗಳು ಗೋರಿಯಾಗುತ್ತವೆ, ಹುಟ್ಟಿದ ದೇಹದಂತೆ" align="left" height="344" width="250" /><span class="Apple-style-span" style="font-family:'trebuchet ms';"><span class="Apple-style-span">ಸಿರಿವಂತ ಮನೆತನದಲ್ಲಿ ಬೆಳೆದ ಪ್ರತಿಭಾವಂತ ಕವಿ ಶೆಲ್ಲಿಗೆ ಬೈರನ್‌ನಂತೆ ಕೀಟ್ಸ್‌ನ ಕಾವ್ಯ ಪ್ರತಿಭೆಯನ್ನು ಗುರುತಿಸಲು ಕಷ್ಟವಾಗುವುದಿಲ್ಲ. ಆದರೆ ಕೀಟ್ಸ್‌ನೇ ಶೆಲ್ಲಿಯ ಕಾವ್ಯವನ್ನು ಪ್ರಶಂಸೆಮಾಡುವಲ್ಲಿ ಬಿಗುಮಾನ ತೋರಿಸುತ್ತಾನೆ. ಮತ್ತೆ ಈ ಬಿಗುಮಾನಕ್ಕೆ ಅವನು ಕಾವ್ಯದ ಶ್ರೇಷ್ಠತೆ ಮತ್ತು ಅದರ ಆದರ್ಶದ ಕುರಿತು ಇಟ್ಟುಕೊಂಡ ಗೌರವವೇ ಕಾರಣವೆನ್ನಿಸುತ್ತದೆ.</p>
<p>ಕೀಟ್ಸ್‌ನ ಸಾವಿನ ಕುರಿತು ಕೇಳಿದ ತಕ್ಷಣದಲ್ಲಿಯೇ ಶೆಲ್ಲಿ ‘ಅಡೋನೀಸ್’ ಬರೆಯಲು ಪ್ರಾರಂಭಿಸುತ್ತಾನಂತೆ. ಹದಿನೇಳನೆ ಶತಮಾನದ ಪ್ರಮುಖ ಕವಿ ಜಾನ್ ಮಿಲ್ಟನ್‌ನ ‘ಲೈಸಿಡಾಸ್’ ಎಂಬ ಪ್ಯಾಸ್ಟೋರಲ್ ಎಲೆಜಿಯ ಪ್ರಕಾರದಲ್ಲಿಯೇ ಇದನ್ನು ಬರೆಯುತ್ತಾನೆ. ೧೮೨೧ ರಲ್ಲಿ ಬರೆಯಲ್ಪಟ್ಟಿರುವ ಈ ಕವಿತೆ ೪೯೫ ಸಾಲುಗಳದ್ದಾಗಿದ್ದು ೫೫ ಸ್ಪೆನ್ಸೇರಿಯನ್ ಸ್ಟಾಂಜಾಗಳಲ್ಲಿದೆ. ( ಇದು ೧೮೨೧ ರ ಜುಲೈನಲ್ಲಿ ಪ್ರಕಟವಾದಾಗ ಇದಕ್ಕೆ ಮುನ್ನುಡಿ ಬರೆಯುತ್ತಾ ಕೀಟ್ಸ್‌ನ ಸಾವಿಗೆ ಅವನ ಕೃತಿಗಳ ಕುರಿತು ಇಂಗ್ಲೆಂಡಿನ ಅತ್ಯಂತ ಜನಪ್ರಿಯ ಪತ್ರಿಕೆಗಳಲ್ಲೊಂದಾದ ‘ಕ್ವಾರ್ಟರ್ಲಿ ರಿವೀವ್’ ನಂತಹ ಪತ್ರಿಕೆಯಲ್ಲಿ ಪ್ರಕಟವಾದ ಅಪ್ರಿಯ ವಿಮರ್ಶೆಯೇ ಕಾರಣವಾಯಿತು ಎಂದು ಶೆಲ್ಲಿ ಹೇಳುತ್ತಾನೆ.)</p>
<p>ಈ ಶೋಕಗೀತೆಯಲ್ಲಿ ಬರುವ ಅಡೋನೀಸ್ ಗ್ರೀಕ್ ಪುರಾಣದ ಒಬ್ಬ ವೀರ. ಸೈಪ್ರಸ್ ನ ರಾಜ ಸಿನೆರಾಸ್ ಮತ್ತು ಆತನ ಮಗಳ ಮಗ ಅಡೋನಿಸ್. ಆಕೆ ತಂದೆಗೆ ಗೊತ್ತಿಲ್ಲದಂತೆಯೇ ಆತನನ್ನು ಸೇರುತ್ತಾಳೆ. ಮತ್ತು ನಂತರ ಅವನಿಂದ ತಪ್ಪಿಸಿಕೊಳ್ಳಲು ದೇವತೆಗಳ ಸಹಾಯದಿಂದ ಮರವಾಗಿ ಪರಿವರ್ತನೆಗೊಳ್ಳುತ್ತಾಳೆ. ಆ ಮರದ ಕಾಂಡದಿಂದ ಅಡೋನಿಸ್ ಹುಟ್ಟಿಬರುತ್ತಾನೆ. ಆತ ಗ್ರೀಕ್ ಪುರಾಣಗಳಲ್ಲಿ ಬರುವ ಅತ್ಯಂತ ಸುಂದರ ಪುರುಷರಲ್ಲಿ ಒಬ್ಬ. ಆಫ್ರೋಡೈಟ್ ಪ್ರೇಮ, ಸೌಂದರ್ಯ ಮತ್ತು ರತಿಯ ದೇವತೆ. ಆಕೆಗೆ ಅಡೋನಿಸ್‌ನಲ್ಲಿ ಉತ್ಕಟವಾದ ಪ್ರೇಮ. ಆತ ಒಂದು ಕಾಡು ಹಂದಿಯನ್ನು ಬೇಟೆಯಾಡುವಾಗ ಅದರಿಂದ ಕೊಲ್ಲಲ್ಪಡುತ್ತಾನೆ. ನಂತರ ಆಕೆ ಅಡೋನಿಸ್ ಗೆ ಜೀವ ನೀಡು ಎಂದು ಜಿಯಸ್‌ನನ್ನು ಬೇಡಿಕೊಳ್ಳುತ್ತಾಳೆ. ಆತ ಒಂದು ಒಪ್ಪಂದದ ಮೇಲೆ ಆತನಿಗೆ ಜೀವ ನೀಡುತ್ತಾನೆ. ಅದೆಂದರೆ, ಚಳಿಗಾಲದಲ್ಲಿ ಆತ ಅಧೋಲೋಕದಲ್ಲಿರಬೇಕು, ಮತ್ತು ಬೇಸಿಗೆಯಲ್ಲಿ ಅಫ್ರೋಡೈಟ್‌ಳೊಡನೆ. ಈ ಪ್ರಕಾರವಾಗಿಯೇ, ಹಸಿರು ಚಳಿಗಾಲದಲ್ಲಿ ಜೀವ ಕಳೆದುಕೊಳ್ಳುತ್ತದೆ, ಮತ್ತು ಬೇಸಿಗೆಯಲ್ಲಿ ಚಿಗುರುತ್ತದೆ, ಎನ್ನುತ್ತದೆ ಪುರಾಣ.</p>
<p></span></span><img src="http://kendasampige.com/preview/wp-content/uploads/2009/08/keats2.jpg" alt="ಸಾವು ಕರೆದೊಯ್ದಿದೆ ಅವನನ್ನು, ಬದುಕಿಗೆ ಇನ್ನೂ ಗೂಢತೆ ತುಂಬುವಂತೆ" title="ಸಾವು ಕರೆದೊಯ್ದಿದೆ ಅವನನ್ನು, ಬದುಕಿಗೆ ಇನ್ನೂ ಗೂಢತೆ ತುಂಬುವಂತೆ" align="right" height="240" width="320" /><span class="Apple-style-span" style="font-family:'trebuchet ms';"><span class="Apple-style-span">ಅಡೋನಿಸ್‌ಗೆ ಹೋಲಿಸುತ್ತ ಬರೆದಿರುವ ಈ ಕವಿತೆ ಕವಿ ಕೀಟ್ಸ್ ತೀರಿಕೊಂಡಿದ್ದಾನೆ ಎನ್ನುವುದನ್ನು ವ್ಯಕ್ತಪಡಿಸುತ್ತ ಪ್ರಾರಂಭವಾಗುತ್ತದೆ. ೫೫ ಚರಣಗಳ “ಅಡೋನಿಸ್‌” ಸುಮಾರು ೩೫ ನೇ ಚರಣದವರೆಗೂ ಆ ದುಃಖವನ್ನೇ ವ್ಯಕ್ತಪಡಿಸುತ್ತ ಹೋಗುತ್ತದೆ. ಒಂದು ಆಳವಾದ ನಿರಾಶೆಯನ್ನೇ ಹೊತ್ತುಕೊಂಡ ಕವಿ ಅಡೋನಿಸ್ ನ ತಾಯಿ ಯುರೇನಿಯಾಳನ್ನು ಆತನ ಸಾವಿಗಾಗಿ ದುಃಖಿಸುವಂತೆ, ಆತನ ಕೊನೆಯ ಕಾರ್ಯಗಳನ್ನು ನಡೆಸುವಂತೆ ಕೋರುತ್ತಾನೆ. ನಂತರದಲ್ಲಿ ಪ್ರಕೃತಿಯ ಅನೇಕ ರೂಪಗಳು ಮತ್ತು ಮತ್ತು ಅನೇಕ ವ್ಯಕ್ತಿಗಳು ದುಃಖಿಸುತ್ತಾರೆ. ಅವನ ಯವ್ವನಭರಿತ ಆತ್ಮದ ತೊರೆಯ ಬಳಿ ಉಂಡು ಬೆಳೆದ, ಭಾವೋತ್ಕಟತೆಯ ರೆಕ್ಕೆಯನ್ನ ಹೊಂದಿದ ಅವನ ಚಿಂತನೆಗಳೇ, ಕನಸುಗಳೇ ಒಬ್ಬನಿಂದ ಇನ್ನೊಬ್ಬನೆಡೆಗೆ ಅಲೆಯಬೇಡಿ, ಅವನಿಗಾಗಿ ದುಃಖಿಸಿ ಎನ್ನುತ್ತಾನೆ ಶೆಲ್ಲಿ. ಮುಂದೆ ಮೃತ ಕವಿಯ ಭಾವನೆಗಳು, ದೃಷ್ಠಿ, ಅವನ ಪ್ರತಿಭೆಗಳೆಲ್ಲ ವ್ಯಕ್ತಿರೂಪ ತಾಳಿ ಬರುತ್ತವೆ. ಯುರೇನಿಯಾ ಮಗನಿಗಾಗಿ ಹಂಬಲಿಸಿ, ಅವನನ್ನು ಎಚ್ಚರಗೊಳ್ಳುವಂತೆ ಗೋಗರೆಯುತ್ತಾಳೆ, ಪ್ರಲಾಪಿಸುತ್ತಾಳೆ. ಲಾರ್ಡ್ ಬೈರನ್, ಜಾರ್ಜ್ ಗೋರ್ಡನ್, ಥಾಮಸ್ ಮೂರ್ ಮುಂತಾದವರೆಲ್ಲ ದುಃಖಿಸುವುದರ ಪ್ರಸ್ತಾಪ ಬರುತ್ತದೆ. ಲೇ ಹಂಟ್ ಮತ್ತು ಶೆಲ್ಲಿ ಸಹಾ ಶವಯಾತ್ರೆಯ ಭಾಗವಾಗಿ ಶೋಖಿಸುತ್ತಾರೆ.</p>
<p>ನಂತರದಲ್ಲಿ ಕೀಟ್ಸ್ ನ “ಎನ್ಡಿಮಿಯನ್” ಕವಿತೆಯ ಕುರಿತು ತೀಕ್ಷ್ಣವಾಗಿ ವಿಮರ್ಶೆ ಮಾಡಿ, ಆತನ ಸಾವಿಗೆ ಮತ್ತೊಂದು ಕಾರಣವೂ ಆದ ವಿಮರ್ಶಕನನ್ನು ಒಂದು ಕ್ರಿಮಿಯೆಂದು, ಕಳಂಕವೆಂದು ಹೇಳುತ್ತಾ ಪಶ್ಚಾತ್ತಾಪ ನಿನ್ನನ್ನು ಆವರಿಸಲಿ, ಕ್ರಿಮಿಯೇ ನೀನು ಬದುಕಬೇಕು, ಬದುಕುವ ಶಿಕ್ಷೆ ನಿನಗೆ ಎಂದು ಅವನಿಗೆ ಹೇಳುತ್ತಾನೆ. ಇನ್ನೂ ಬೆಳೆಯಬೇಕಿದ್ದ ಉನ್ನತ ಪ್ರತಿಭೆಯ ಕೀಟ್ಸ್ ತೀರಿಕೊಂಡನೆಂದು ಸಂಕಟಪಡುವ ಶೆಲ್ಲಿ ಆತ ಮಾನವಜನ್ಮವನ್ನು ಮೀರಿ ಅನಂತತೆಯಲ್ಲಿ ಸೇರಿಹೋದನೆಂದು ಸಮಾಧಾನಪಡುತ್ತಾನೆ. ನಂತರದಲ್ಲಿ, ಈಗ ಅಡೋನಿಸ್ (ಕೀಟ್ಸ್) ಪ್ರಕೃತಿಯೊಡನೆ ಸೇರಿ ತನ್ನ ಪೂರ್ಣತೆಯ ಬದುಕನ್ನು ಬದುಕುತ್ತಿದ್ದಾನೆಂದು ಸಂತಸ ವ್ಯಕ್ತಪಡಿಸುತ್ತಾನೆ. ಕೊನೆಯಲ್ಲಿ ಕೀಟ್ಸ್‌ನ ಆತ್ಮ ಅನಂತತೆಯಲ್ಲಿ ಬೆಳಗುವ ನಕ್ಷತ್ರವಾಗಿದೆ ಎಂಬ ಭಾವವನ್ನು ತಾಳುತ್ತಾನೆ.</p>
<p>ಮರುವರ್ಷವೇ ಶೆಲ್ಲಿ ಬೇ ಆಫ್ ಸ್ಪೇಜಿಯಾ ದಲ್ಲಿ ಜಲಯಾನ ಮಾಡುತ್ತಿರುವಾಗ ಮುಳುಗಿ ಸಾಯುತ್ತಾನೆ. ಅವನನ್ನು ನೀರಿನಿಂದ ಹೊರತೆಗೆದಾಗ, ಅವನ ಬಳಿ ಕೀಟ್ಸ್‌ನ ಕವನ ಸಂಕಲನವೊಂದು ದೊರೆಯುತ್ತದೆ.<br /></span></span><span class="Apple-style-span" style="font-family:'trebuchet ms';"><span class="Apple-style-span"> </span></span></p>
<p></span></p>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/69/"><img alt="" border="0" src="http://feeds.wordpress.com/1.0/comments/prarthane.wordpress.com/69/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/69/"><img alt="" border="0" src="http://feeds.wordpress.com/1.0/delicious/prarthane.wordpress.com/69/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/69/"><img alt="" border="0" src="http://feeds.wordpress.com/1.0/facebook/prarthane.wordpress.com/69/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/69/"><img alt="" border="0" src="http://feeds.wordpress.com/1.0/twitter/prarthane.wordpress.com/69/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/69/"><img alt="" border="0" src="http://feeds.wordpress.com/1.0/stumble/prarthane.wordpress.com/69/" /></a> <a rel="nofollow" href="http://feeds.wordpress.com/1.0/godigg/prarthane.wordpress.com/69/"><img alt="" border="0" src="http://feeds.wordpress.com/1.0/digg/prarthane.wordpress.com/69/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/69/"><img alt="" border="0" src="http://feeds.wordpress.com/1.0/reddit/prarthane.wordpress.com/69/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=69&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/08/04/%e0%b2%87%e0%b2%ac%e0%b3%8d%e0%b2%ac%e0%b2%b0%e0%b3%81-%e0%b2%95%e0%b2%b5%e0%b2%bf%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%92%e0%b2%82%e0%b2%a6%e0%b3%81/feed/</wfw:commentRss>
		<slash:comments>3</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://prarthane.files.wordpress.com/2009/08/elegy-bouguereau-l.jpg?w=187" medium="image" />

		<media:content url="http://kendasampige.com/preview/wp-content/uploads/2009/08/pb_shelley.jpg" medium="image">
			<media:title type="html">ಕವಿ ಪಿ.ಬಿ ಶೆಲ್ಲಿ</media:title>
		</media:content>

		<media:content url="http://kendasampige.com/preview/wp-content/uploads/2009/08/image_01.jpg" medium="image">
			<media:title type="html">ಕಟ್ಟಿದ ಕನಸುಗಳು ಗೋರಿಯಾಗುತ್ತವೆ, ಹುಟ್ಟಿದ ದೇಹದಂತೆ</media:title>
		</media:content>

		<media:content url="http://kendasampige.com/preview/wp-content/uploads/2009/08/keats2.jpg" medium="image">
			<media:title type="html">ಸಾವು ಕರೆದೊಯ್ದಿದೆ ಅವನನ್ನು, ಬದುಕಿಗೆ ಇನ್ನೂ ಗೂಢತೆ ತುಂಬುವಂತೆ</media:title>
		</media:content>
	</item>
		<item>
		<title>ತುಮ್ ಇಕ್ ಗೋರಖ ದಂದಾ ಹೋ..</title>
		<link>http://prarthane.wordpress.com/2009/06/26/%e0%b2%a4%e0%b3%81%e0%b2%ae%e0%b3%8d-%e0%b2%87%e0%b2%95%e0%b3%8d-%e0%b2%97%e0%b3%8b%e0%b2%b0%e0%b2%96-%e0%b2%a6%e0%b2%82%e0%b2%a6%e0%b2%be-%e0%b2%b9%e0%b3%8b/</link>
		<comments>http://prarthane.wordpress.com/2009/06/26/%e0%b2%a4%e0%b3%81%e0%b2%ae%e0%b3%8d-%e0%b2%87%e0%b2%95%e0%b3%8d-%e0%b2%97%e0%b3%8b%e0%b2%b0%e0%b2%96-%e0%b2%a6%e0%b2%82%e0%b2%a6%e0%b2%be-%e0%b2%b9%e0%b3%8b/#comments</comments>
		<pubDate>Fri, 26 Jun 2009 04:23:00 +0000</pubDate>
		<dc:creator>Raghavendra M</dc:creator>
				<category><![CDATA[Uncategorized]]></category>

		<guid isPermaLink="false">http://prarthane.wordpress.com/2009/06/26/%e0%b2%a4%e0%b3%81%e0%b2%ae%e0%b3%8d-%e0%b2%87%e0%b2%95%e0%b3%8d-%e0%b2%97%e0%b3%8b%e0%b2%b0%e0%b2%96-%e0%b2%a6%e0%b2%82%e0%b2%a6%e0%b2%be-%e0%b2%b9%e0%b3%8b</guid>
		<description><![CDATA[(ಕೆಂಡಸಂಪಿಗೆಯಲ್ಲಿ ನಿನ್ನೆ ಪ್ರಕಟವಾಗಿದೆ) ಚಿಕ್ಕವನಿದ್ದಾಗ ಒಂದು ಕೀರ್ತನೆಯನ್ನು ಕೇಳಿದ್ದು ನೆನಪಿದೆ, ಅದು ಅಲ್ಲಮಪ್ರಭುವಿನ ಕುರಿತದ್ದು. ಸಿದ್ಧನಾದ ಪ್ರಭುದೇವರಿಗೆ ಒಮ್ಮೆ ದಾರಿಯಲ್ಲಿ ಹಠಯೋಗಿ ಗೋರಕ್ಷ ಸಿಗುತ್ತಾನೆ. ಆತ ಯೋಗ ಸಾಧನೆಯಿಂದ ತನ್ನ ದೇಹವನ್ನು ವಜ್ರಕಾಯವನ್ನಾಗಿ ಮಾಡಿಕೊಂಡಿರುತ್ತಾನೆ. ಅಲ್ಲಮಪ್ರಭು ಎದುರಾದಾಗ ಆತ ತನ್ನ ಸಾಧನೆಯ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸುತ್ತಾನೆ, ಒಂದು ದೊಡ್ಡ ಖಡ್ಗವನ್ನು ಅಲ್ಲಮಪ್ರಭುವಿಗೆ ಕೊಟ್ಟು ತನ್ನ ದೇಹದ ಮೇಲೆ ಪ್ರಹಾರ ಮಾಡುವಂತೆ ಹೇಳುತ್ತಾನೆ. ಪ್ರಭುದೇವರು ಆ ಖಡ್ಗವನ್ನೆತ್ತಿ ಅವನ ದೇಹಕ್ಕೆ ಹೊಡೆಯುತ್ತಾರೆ, ಮಿಂಚು ಏಳುತ್ತದೆ, ದೊಡ್ಡ ಶಬ್ದ ಉಂಟಾಗುತ್ತದೆ, [...]<img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=68&amp;subd=prarthane&amp;ref=&amp;feed=1" width="1" height="1" />]]></description>
			<content:encoded><![CDATA[<div align="right"><span style="font-size:78%;color:#ffcc33;">(ಕೆಂಡಸಂಪಿಗೆಯಲ್ಲಿ ನಿನ್ನೆ ಪ್ರಕಟವಾಗಿದೆ)</span><a href="http://prarthane.files.wordpress.com/2009/06/000044931.png"><img alt="" src="http://prarthane.files.wordpress.com/2009/06/000044931.png?w=288" border="0" /></a> </div>
<div>
<div>ಚಿಕ್ಕವನಿದ್ದಾಗ ಒಂದು ಕೀರ್ತನೆಯನ್ನು ಕೇಳಿದ್ದು ನೆನಪಿದೆ, ಅದು ಅಲ್ಲಮಪ್ರಭುವಿನ ಕುರಿತದ್ದು. ಸಿದ್ಧನಾದ ಪ್ರಭುದೇವರಿಗೆ ಒಮ್ಮೆ ದಾರಿಯಲ್ಲಿ ಹಠಯೋಗಿ ಗೋರಕ್ಷ ಸಿಗುತ್ತಾನೆ. ಆತ ಯೋಗ ಸಾಧನೆಯಿಂದ ತನ್ನ ದೇಹವನ್ನು ವಜ್ರಕಾಯವನ್ನಾಗಿ ಮಾಡಿಕೊಂಡಿರುತ್ತಾನೆ. ಅಲ್ಲಮಪ್ರಭು ಎದುರಾದಾಗ ಆತ ತನ್ನ ಸಾಧನೆಯ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸುತ್ತಾನೆ, ಒಂದು ದೊಡ್ಡ ಖಡ್ಗವನ್ನು ಅಲ್ಲಮಪ್ರಭುವಿಗೆ ಕೊಟ್ಟು ತನ್ನ ದೇಹದ ಮೇಲೆ ಪ್ರಹಾರ ಮಾಡುವಂತೆ ಹೇಳುತ್ತಾನೆ. ಪ್ರಭುದೇವರು ಆ ಖಡ್ಗವನ್ನೆತ್ತಿ ಅವನ ದೇಹಕ್ಕೆ ಹೊಡೆಯುತ್ತಾರೆ, ಮಿಂಚು ಏಳುತ್ತದೆ, ದೊಡ್ಡ ಶಬ್ದ ಉಂಟಾಗುತ್ತದೆ, ಆದರೆ ಗೋರಕ್ಷನಿಗೆ ಏನೂ ಆಗುವುದಿಲ್ಲ. ಆತ ಗಹಗಹಿಸಿ ನಗತೊಡಗುತ್ತಾನೆ. ಅಲ್ಲಮಪ್ರಭುವೂ ಸಹಾ ಮೊದಲು ಹಠಯೋಗದಿಂದಲೇ ಪ್ರಾರಂಭಿಸಿದವರು, ಆ ಹಂತವನ್ನು ಮೀರಿ ಮುನ್ನಡೆದವರು. ಪ್ರಭುವಿಗೆ ಗೋರಕ್ಷನ ಮನಸ್ಥಿತಿ ತುಂಬ ಸುಲಭವಾಗಿ ಅರ್ಥವಾಗುತ್ತದೆ.</div>
<div></div>
<div>ಪ್ರಭು ಹೇಳುತ್ತಾರೆ, &#8220;ನಗಬೇಡ ಗೋರಕ್ಷಾ, ಸತ್ತು ಹೋಗುವ ಈ ದೇಹವನ್ನು ವಜ್ರಕಾಯವನ್ನಾಗಿಸುವುದರಿಂದ ಏನೂ ಸಾಧ್ಯವಾಗುವುದಿಲ್ಲ. ಈ ಖಡ್ಗದಿಂದ ನನ್ನ ಮೈಗೂ ಒಮ್ಮೆ ಪ್ರಹಾರ ಮಾಡಿನೋಡು&#8221;. </div>
<div></div>
<div>ಗೋರಕ್ಷ ಪ್ರಹಾರ ಮಾಡುತ್ತಾನೆ, ಖಡ್ಗ ಪ್ರಭುವಿನ ದೇಹದಲ್ಲಿ ಗಾಳಿಯಲ್ಲಿ ಸಾಗಿದಂತೆ ದಾಟಿ ಹೊರಬರುತ್ತದೆ, ಯಾವ ಶಬ್ದವಿಲ್ಲದೇ, ಪ್ರಭುವಿನ ದೇಹಕ್ಕೆ ಕಿಂಚಿತ್ತೂ ಘಾಸಿಯಾಗದೇ. ಅನಂತರದಲ್ಲಿ ಗೋರಕ್ಷ ಪ್ರಭುವಿನ ಶರಣಕ್ಕೆ ಬರುತ್ತಾನೆ, ಆತ್ಮೋದ್ಧಾರದ ದಾರಿಯನ್ನು ಕಂಡುಕೊಳ್ಳುತ್ತಾನೆ ಎಂಬುದು ಕತೆ.</div>
<div></div>
<div></div>
<div>ಆಚಾರ್ಯ ರಜನೀಶರು ಭಾರತೀಯ ಆಧ್ಯಾತ್ಮದ ಪರಂಪರೆಯಲ್ಲಿ ಮಾನವ ಕುಲಕ್ಕೆ ಅತ್ಯಂತ ಶ್ರೇಷ್ಠವಾದ ಕೊಡುಗೆ ನೀಡಿದವರಲ್ಲಿ ನಾಲ್ವರು ಮೂಲ ಪುರುಷರನ್ನು ಗುರುತಿಸುತ್ತಾರೆ. ಅವರು ಶ್ರೀಕೃಷ್ಣ, ಶ್ರೀ ಭಗವಾನ್ ಬುದ್ಧ, ಪಾತಂಜಲಿ ಮಹಾಮುನಿ ಮತ್ತು ಗೋರಖ. ಕೃಷ್ಣ ಪ್ರೇಮವನ್ನು, ಬುದ್ಧ ಧ್ಯಾನವನ್ನು, ಪಾತಂಜಲಿ ಯೋಗವನ್ನು ನೀಡಿದರೆ ಗೋರಖ ಸಾಕ್ಷಾತ್ಕಾರದ ಹಾದಿಯಲ್ಲಿ ಸಾಗಲು ಬೇಕಾದ ಮಹತ್ತರವಾದ ತಾಂತ್ರಿಕ ಸಾಧನೆಗಳನ್ನು ಆವಿಷ್ಕಾರ ಮಾಡಿದ ಮಹಾನುಭಾವ ಎನ್ನುತ್ತಾರೆ. ಆಂತರ್ಯದ ಹುಡುಕಾಟಕ್ಕಾಗಿ ಆತ ಮಾಡಿದ ಆವಿಷ್ಕಾರ, ಆತ ನೀಡಿದ ವಿಧಿಗಳ ಸಂಖ್ಯೆಗೆ ಎಷ್ಟಿತ್ತೆಂದರೆ ಅದರಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಅನ್ನುವುದೇ ಅರ್ಥವಾಗದೇ ದಿಗ್ಭ್ರಮೆಗೊಳಗಾಗಿಬಿಟ್ಟರಂತೆ ಜನ. ಹೀಗೆ ಯಾವುದು ಮಾಡಬೇಕು ಯಾವುದು ಬಿಡಬೇಕೆಂಬ ಗೊಂದಲದಲ್ಲಿರುವವರಿಗೆ ‘ಏನು ಗೋರಖ ದಂದೆಯಲ್ಲಿ ತೊಡಗಿದ್ದೀಯ’ ಎನ್ನುತ್ತಾರಂತೆ ಉತ್ತರದಲ್ಲಿ. (ಆದರೆ ಗೋರಖ ಆ ಎಲ್ಲ ವಿಧಿಗಳನ್ನೂ, ಪ್ರಯೋಗಗಳನ್ನೂ ನಗುತ್ತ, ಆಡುತ್ತ, ಮಗುವಿನಂತೆ ನಿಶ್ಚಿಂತನಾಗಿ ಮಾಡಬೇಕೆಂದು ಹೇಳುತ್ತಾನೆ.)</div>
<div>ಅಲ್ಲಮ ಪ್ರಭುವಿಗೆ ಸಿಗುವ ಗೋರಕ್ಷ ಇದೇ ಗೋರಖನೇ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಈ ಹಾಡು &#8220;ತುಮ್ ಇಕ್ ಗೋರಖ್ ದಂದಾ ಹೋ&#8221; ಕೇಳುತ್ತ ಇದೆಲ್ಲ ನೆನಪಾಯಿತು. ಇದನ್ನು ಹಾಡಿದ ಉಸ್ತಾದ್ ನುಸ್ರತ್ ಫತೇಹ್ ಅಲಿ ಖಾನ್ ರ ದನಿಯಲ್ಲಿ ದೈವಿಕತೆಯಿದೆ. ಈ ಹಾಡನ್ನು ಬರೆದವನು ನಾಝ್ ಖಿಯಾಲ್ವಿ ಎಂದೇ ಖ್ಯಾತನಾದ ಪಾಕಿಸ್ತಾನದ ಕವಿಯ ನಿಜ ಹೆಸರು ಮಹಮ್ಮದ್ ಸಿದ್ಧಿಕ್.</div>
<div>ಗೀತೆಯನ್ನು ಕೇಳುತ್ತ, ಅದರ ಅನುವಾದವನ್ನು ಓದಿ ಬೆರಗಾಗಿ ಹೋದೆ. ಅದೆಷ್ಟು ಮಧುರ ಪ್ರೇಮದಿಂದ ಈ ಕವಿ ಭಗವಂತನೊಡನೆ ಮಾತನಾಡುತ್ತಾನೆ ಎಂದು. ಆತ ಗೀತೆಯನ್ನು &#8220;ತುಮ್ ಇಕ್ ಗೋರಕ್ ದಂಧಾ ಹೋ&#8221; ಅಂತಲೇ ಭಗವಂತನನ್ನು ಸಂಬೋಧಿಸುತ್ತ ಗೀತೆಯನ್ನು ಪ್ರಾರಂಭಿಸುತ್ತಾನೆ, ಮತ್ತು ಗೀತೆಯುದ್ದಕ್ಕೂ ನೀನೊಬ್ಬ ಗೊಂದಲ, ನೀನೊಬ್ಬ ದಿಗ್ಭ್ರಮೆ ಎಂದು ಮತ್ತೆ ಮತ್ತೆ ಹೇಳುತ್ತ, ಅದಕ್ಕೆ ಕಾರಣಗಳನ್ನು ಕೊಡುತ್ತ ಹೋಗುತ್ತಾನೆ. ಭಗವಂತನನ್ನು ಹಾಸ್ಯ ಮಾಡುತ್ತಲೇ, ಆತನ ವಿರಾಟ್ ರೂಪವನ್ನು, ಸರ್ವವ್ಯಾಪಿತ್ವವನ್ನು ಒಪ್ಪಿಕೊಳ್ಳುತ್ತಾನೆ ಈ ಕವಿ. ನಾವು ಕನ್ನಡದ ಅನೇಕ ಭಕ್ತಿ ಕವಿಗಳಲ್ಲಿ, ದಾಸರ ಗೀತೆಗಳಲ್ಲಿ ದೇವನ ಕುರಿತ ಇಂತಹ ಅಪಹಾಸ್ಯ ಮಾಡುವ ಪ್ರೇಮಪೂರ್ಣವಾದ ಮಾತುಗಳನ್ನು ಅನೇಕ ಬಾರಿ ಕಂಡಿದ್ದೇವೆ. ಆದರೆ ಪ್ರಸ್ತುತ ಜೀವಿಸುತ್ತಿರುವ ಒಬ್ಬ ಕವಿಯು ಈ ರೀತಿ ಭಗವಂತನೊಡನೆ ಮಾತನಾಡುವುದನ್ನು, ತನ್ನ ಪ್ರೇಮವನ್ನು ವ್ಯಕ್ತಪಡಿಸುವುದನ್ನು ಕೇಳುವುದು ಅತ್ಯಂತ ವಿಶೇಷವಾದ ಮತ್ತು ಭರವಸೆ ತರುವಂತಹ ಸಂಗತಿ. ಈ ಗೀತೆಯ ಕುರಿತು ಸ್ವಲ್ಪ ಹೇಳುತ್ತೇನೆ. ನನಗೆ ಉರ್ದು ಗೊತ್ತಿಲ್ಲ, ಇಂಗ್ಲೀಷ್ ಅನುವಾದವೂ ಸಂಕ್ಷೀಪ್ತವಾಗಿದೆ. ನಾನು ಇನ್ನೂ ಸಂಕ್ಷೀಪ್ತವಾಗಿ ವಿವರಿಸುವ ಪ್ರಯತ್ನ ಮಾಡುತ್ತೇನೆ. ನಗುತ್ತಾ, ಆಡುತ್ತಾ ಗೋರಖ ಹೇಳುವ ರೀತಿಯಲ್ಲಿಯೇ ಇಲ್ಲಿ ಭಗವದ್‌ಪ್ರೇಮವನ್ನು ವ್ಯಕ್ತಪಡಿಸಿದ್ದಾನೆ ಕವಿ. ನುಸ್ರತ್ ಫತೇಹ್ ಅಲಿ ಖಾನ್ ನ ಆಂತರ್ಯದ ಆಳದಿಂದ ಉಕ್ಕಿ ಬರುತ್ತದೆ ಈ ಹಾಡು. ಗೀತೆ ಹೀಗೆ ಪ್ರಾರಂಭವಾಗುತ್ತದೆ: </div>
<div></div>
<div><a href="http://prarthane.files.wordpress.com/2009/06/sufi_dervishes.jpg"><img alt="" src="http://prarthane.files.wordpress.com/2009/06/sufi_dervishes.jpg?w=300" border="0" /></a></div>
<div>ಕಭಿ ಯಹಾಂ ತುಮೆ ಢೂಂಡಾ, ಕಭಿ ವಹಾಂ ಪಹುಂಚಾ<br />ತುಮ್ಹಾರಿ ದೀದ್ ಕಿ ಖಾತಿರ್ ಕಹಾಂ ಕಹಾಂ ಪಹುಂಚಾ<br />ಗರೀಬ್ ಮಿಟ್ ಗಯೇ, ಪಾಮಾಲ್ ಹೋ ಗಯೇ ಲೇಕಿನ್<br />ಕಿಸಿ ತಲಕ್ ನ ತೇರಾ ಆಜ ತಕ್ ನಿಶಾನ್ ಪಹುಂಚಾ</div>
<div>ಹೋ ಭಿ ನಹಿ ಔರ್ ಹರ್ ಜಾ ಹೋ<br />ಹೋ ಭಿ ನಹಿ ಔರ್ ಹರ್ ಜಾ ಹೋ<br />ತುಮ್ ಇಕ್ ಗೋರಖ ದಂದಾ ಹೋ</p>
<p>“ಎಲ್ಲಿ ಹುಡುಕಿದರೂ ನೀನು ಸಿಗಲಿಲ್ಲ, ನಿನಗಾಗಿ ಜಗತ್ತು ಏನೇನೆಲ್ಲಾ ಆಯಿತು, ಆದರೆ ನಿನ್ನ ಗುರುತನ್ನು ಯಾರೂ ಕಂಡುಹಿಡಿಯಲೂ ಆಗಲಿಲ್ಲ. ಆದರೂ ಎಲ್ಲೆಲ್ಲೂ ಇರುವೆ, ನೀನೊಬ್ಬ ದಿಗ್ಭ್ರಮೆ, ನೀನೊಂದು ಗೊಂದಲ” ಎನ್ನುತ್ತಾ ಪ್ರೇಮದ ಮಾತನಾಡುತ್ತಾನೆ ಕವಿ. 190 ಕ್ಕಿಂತ ಹೆಚ್ಚು ಸಾಲುಗಳಿರುವ ಈ ಗೀತೆಯ ತುಂಬ ಭಗವಂತನಿಂದ ಏನೇನಾಯಿತು ಎಂಬುದನ್ನು ವಿವರಿಸುತ್ತ, ಘಟನೆಗಳ ವೈರುಧ್ಯಗಳ ಕುರಿತು ಹೇಳುತ್ತಾ, ಯಾರೂ ಅರ್ಥಮಾಡಿಕೊಳ್ಳಲಾಗದ ಭಗವಂತನ ಲೀಲಾರೂಪಿ ನಡೆಯ ಕುರಿತು ಅಚ್ಚರಿ ವ್ಯಕ್ತಪಡಿಸುತ್ತಾ ಹೋಗುತ್ತಾನೆ ಕವಿ: </p></div>
<div>“ನೀನು ಕಣಕಣದಲ್ಲೂ ದಿವ್ಯ ರೂಪದಲ್ಲಿ ಕಾಣುತ್ತೀಯ, ಆದರೂ ಮನಸ್ಸು ಗೊಂದಲದಲ್ಲಿರುವುದರಿಂದಾಗಿ ನೀನು ಹೇಗಿದ್ದೀಯ, ನೀನು ಯಾರು ಎಂಬುದೂ ಗೊತ್ತಾಗುವುದಿಲ್ಲ, ನೀನೇ ಒಂದು ಗೊಂದಲ. ಪೂಜಾ ಸ್ಥಳಗಳಲ್ಲಿ ಹುಡುಕಿದರೆ ಕಾಣಲಿಲ್ಲ, ನನ್ನೆದೆಯಲ್ಲಿ ಕಂಡೆಯಲ್ಲ, ನೀನೊಂದು ಗೊಂದಲ. ಎಲ್ಲಿ ಹುಡುಕಿದರೂ ಸಿಗಲಿಲ್ಲ, ಆದರೆ ನಾವಿರುವಲ್ಲಿಯೇ ಇರುವ ನೀನೊಂದು ಗೊಂದಲ. ನೀನೊಬ್ಬನಲ್ಲದೇ ಮತ್ತೊಂದಿಲ್ಲ, ಆದರೂ ಯಾಕೆ ನನ್ನೆದುರು ಈ ಪರದೆ?</div>
<div>“ದೇಗುಲಗಳಲ್ಲಿ ಕಾಣಲಿಲ್ಲ, ನೀನು ಒಡೆದ ಹೃದಯದಲ್ಲಿ ಕಂಡೆ. ಕೆಲವೊಮ್ಮೆ ಅಸ್ತಿತ್ವವೇ ಇಲ್ಲದಂತೆ ಕಳೆದುಹೋಗುತ್ತೀಯ, ಮತ್ತೆ ಅಸ್ತಿತ್ವವನ್ನು ಪಡೆದುಕೊಳ್ಳುತ್ತೀಯ. ನೀನು ಇಲ್ಲವೇ ಇಲ್ಲ ಎಂದಾದರೆ, ಈ ಇಲ್ಲಗಳೆಯುವಿಕೆ ಯಾಕೆ? ಇಲ್ಲವೆಂಬುದರ ಪುನರುಕ್ತಿಯೇ ಸಾರುತ್ತದೆ ನಿನ್ನ ಇರುವಿಕೆಯನ್ನು. ನನ್ನ ಅಸ್ತಿತ್ವವೇ ಎಂದು ನಾನು ಯಾರನ್ನು ಕರೆಯುವೆನೋ ಅವನು ನೀನಲ್ಲವಾದರೆ ಮತ್ತಾರು? ನನ್ನ ಹಂಬಲಗಳಲ್ಲಿ ನೀನು ಉಕ್ಕಿ ಬರದಿರುತ್ತಿದ್ದರೆ ನಾನು ನಿನ್ನನ್ನು ದೇವರೆಂದಾದರೂ ಹೇಗೆ ತಿಳಿಯುತ್ತಿದ್ದೆ? ನೀನೊಂದು ಗೊಂದಲ.</div>
<div>“ಜ್ಞಾನವನ್ನು ಪ್ರವೇಶಿಸಿದವನು ಸಾವಿಲ್ಲದವನು ಹೇಗಾದಾನು? ಮನಸಿನ ಹಿಡಿತಕ್ಕೆ ಸಿಕ್ಕವನು ದೇವರು ಹೇಗಾದಾನು? ತತ್ವಜ್ಞಾನಿಗೆಲ್ಲಿ ಸಿಕ್ಕಾನು ದೇವರು, ಮುಳುಗಿಹೋಗುತ್ತಾನೆ ಆತ ತನ್ನದೇ ಚರ್ಚೆಗಳಲ್ಲಿ. ಮನೆಯಿಲ್ಲದವನೆಂದು ಹೇಳಿಕೊಳ್ಳುತ್ತೀಯ, ಒಡೆದ ಹೃದಯಗಳನ್ನೇ ಮನೆಯಾಗಿಸಿಕೊಳ್ಳುತ್ತೀಯ. ನೀನಲ್ಲದೇ ಬೇರೇನೂ ಇಲ್ಲವೆಂದಾಗಿದ್ದರೆ ಯಾಕಿದೆ ಇಷ್ಟೆಲ್ಲ ಗೊಂದಲ? ನೀನೊಂದು ಗೊಂದಲ.</div>
<div>“ನಿನ್ನನ್ನು ನೀನು ಅಡಗಿಸಿಟ್ಟುಕೊಳ್ಳುವುದಿಲ್ಲ, ನಿನ್ನನ್ನು ನೀನು ತೋರಿಸಿಕೊಳ್ಳುವುದಿಲ್ಲ ಕೂಡಾ. ಬೇರಾವುದೋ ರೂಪದಲ್ಲಿ ನೀನು ವ್ಯಕ್ತವಾಗುತ್ತೀಯ, ಆದರೆ ನೀನೇ ಕಾಣುವುದಿಲ್ಲ. ನಿನ್ನ ಪೂಜಿಸಲೆಷ್ಟು ಪ್ರಕಾರಗಳಿವೆ, ಅವುಗಳ ನಡುವಿನ ಗೊಂದಲವನ್ನು ನೀನು ಬಗೆಹರಿಸುವುದಿಲ್ಲ, ಸತ್ಯವನ್ನು ತೋರಿಸುವುದಿಲ್ಲ. ಹಾಗಿದ್ದೂ ನನ್ನ ಹೃದಯದಲ್ಲಿದ್ದೀಯೆಂದೆ ನನಗೆ ಅಚ್ಚರಿ. ಎರೆಡು ಜಗತ್ತುಗಳೂ ಸಾಕಾಗದೇ ದೇಗುಲದಲ್ಲೂ ಇರುವ ನೀನು, ನಿನ್ನ ಮುಖವನ್ನು ತೋರಿಸದಿರುವ ಕಾರಣಕ್ಕಾಗಿ ವಿಶ್ವಾಸಾರ್ಹನೂ ಅಲ್ಲ, ನೀನೊಬ್ಬ ಗೊಂದಲ. </div>
<div>“ಸಮಯ ಆರಂಭವಾದಾಗಿನಿಂದಲೂ ಇದೇನು ಆಟ ಆಡುತ್ತಿರುವೆ ನೀನು? ಆತ್ಮವನ್ನು ದೇಹದ ಪಂಜರದಲ್ಲಿ ಬಂಧಿಸಿರುವೆ, ಮತ್ತೆ ಸಾವನ್ನು ಕಾಯಲಿರಿಸಿರುವೆ. ಶತಮಾನಗಳವರೆಗೆ ಜಗತ್ತನ್ನು ಸಿಂಗರಿಸಿಟ್ಟಿರುವೆ, ಜೊತೆಗೆ ಅದನ್ನು ಹಾಳುಗೆಡುವಲೂ ಉಪಾಯ ಮಾಡಿರುವೆ. ಮನೆಯಿಲ್ಲದವನೆಂದು ಹೇಳಿಕೊಳ್ಳುತ್ತೀಯೆ, ಆದರೆ ಕುಟುಂಬ, ಬಂಧು ಬಳಗದವರ ಅಗತ್ಯದ ಕುರಿತೂ ಬೋಧಿಸುತ್ತೀಯ. ಇದು ಕೆಟ್ಟದ್ದು, ಇದು ಒಳ್ಳೆಯದು, ಇದು ನರಕ, ಇದು ಸ್ವರ್ಗ, ದಯವಿಟ್ಟು ಹೇಳು, ಈ ಗೊಂದಲಗಳಲ್ಲಿ ಏನಿದೆ? ಆದಂ ನ ತಪ್ಪಿಗಾಗಿ ಅವನ ಮಕ್ಕಳನ್ನು ಶಿಕ್ಷಿಸುತ್ತೀಯ, ಇದೇ ನಿನ್ನ ನ್ಯಾಯವೇ? ನಿನ್ನನ್ನೇ ಗುರುತಿಸಿಕೊಳ್ಳಲು ಈ ಜಗತ್ತನ್ನೆಲ್ಲ ಸೃಷ್ಟಿಸಿದ್ದೀಯ, ಆದರೆ ಜಗತ್ತಿನಿಂದಲೇ ತಪ್ಪಿಸಿಕೊಂಡು ತಿರುಗುತ್ತೀಯ, ನೀನೊಂದು ಗೊಂದಲ.</div>
<div>“ನಿನ್ನನ್ನೇ ರಚಿಸಿಕೊಳ್ಳುತ್ತೀಯ, ಅಳಿಸಿಕೊಳ್ಳುತ್ತೀಯ. ಯಾವ ಹಂಬಲದ ತಪ್ಪಿಗಾಗಿ ಹೀಗೆ ನಮ್ಮನ್ನು ಶಿಕ್ಷಿಸುತ್ತೀಯ? ಕೆಲವೊಮ್ಮೆ ಕಲ್ಲನ್ನು ವಜ್ರವನ್ನಾಗಿ ಮಾಡುತ್ತೀಯ, ಮತ್ತೊಮ್ಮೆ ವಜ್ರವನ್ನೇ ಧೂಳಾಗಿಸುತ್ತೀಯ. ಸತ್ತ ಅನೇಕರಿಗೆ ಜೀವವನ್ನು ಕೊಟ್ಟವನನ್ನು ನೀನು ಶಿಲುಬೆಗೇರಿಸಿದೆ. ಅಬ್ರಾಮನನ್ನು ಬೆಂಕಿಗೆಸೆಯುವಂತೆ ಮಾಡಿದೆ, ಕೊನೆಗೆ ಬೆಂಕಿಯನ್ನೇ ಹೂಗಳನ್ನಾಗಿಸಿದೆ. ಜಾಕೋಬನ ಕಣ್ಣುಗಳನ್ನ ಕಳೆದೆ. ಜೋಸೆಫನನ್ನು ಗುಲಾಮರ ಮಾರುಕಟ್ಟೆಯಲ್ಲಿ ಬಿಟ್ಟೆ, ಕೊನೆಗೆ ಅವನನ್ನೇ ಈಜಿಪ್ಟಿನ ರಾಜನನ್ನಾಗಿ ಮಾಡಿದೆ. </div>
<div><a href="http://prarthane.files.wordpress.com/2009/06/ss16.jpg"><img alt="" src="http://prarthane.files.wordpress.com/2009/06/ss16.jpg?w=208" border="0" /></a> </div>
<div></div>
<div>“ಭಗವತ್ತೆಯನ್ನು ಪಡೆದವನನ್ನು ‘ನಾನೇ ಸತ್ಯ’ ಎನ್ನುವಂತೆ ಮಾಡುತ್ತೀಯ, ಕೊನೆಗೆ ಕಾನೂನಿನ ಪ್ರಕಾರ ಅವನನ್ನು ವಿಶ್ವಾಸದ್ರೋಹಿಯಾಗಿಸುತ್ತೀಯ. ಅಂತೆಯೇ, ಮನ್ಸೂರನನ್ನು ಶಿಲುಬೆಗೇರಿಸಿ ಕೊಂದೆ. (ಪರ್ಶೀಯಾದ ಸೂಫಿ ಸಂತ ಅಲ್ ಮನ್ಸೂರ್ ‘ಅನಲ್ ಹಕ್’ (ಅಹಂ ಬ್ರಹ್ಮಾಸ್ಮಿ) ಎಂದು ಹೇಳಿದ ಕಾರಣಕ್ಕಾಗಿ ಆತನನ್ನು ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾರೆ.) ನಿನ್ನನ್ನು ಹುಡುಕಿಕೊಂಡು ಹೊರಟ ರಾಂಜಾನನ್ನು ಜಾತ್ರೆಯಲ್ಲಿ ಕುಳಿತು ಅಳುವಂತೆ ಮಾಡುತ್ತೀಯ, ನಿನ್ನ ಹುಡುಕಿದ ಮಜ್ನುವಿಗೆ ಯಾವುದೋ ಲೈಲಾಳ ಪ್ರೇಮಿಯನ್ನಾಗಿಸುತ್ತೀಯ, ಸಸಿಗೆ ನಿನ್ನ ಮೇಲೆ ಪ್ರೇಮ ಬೆಳಗಿದರೆ ಆಕೆಯನ್ನು ಮರುಭೂಮಿಯ ಬೇಗೆಯಲ್ಲಿ ಬೇಯಿಸುತ್ತೀಯ, ಸೋಹ್ನಿ ನಿನ್ನನ್ನು ತನ್ನ ಮಹಿವಾಲನೆಂದುಕೊಂಡರೆ ಆಕೆಯನ್ನು ನೀರಲ್ಲಿ ಮುಳುಗಿಸುತ್ತೀಯ. (ಸಸಿ, ಸೋಹ್ನಿಯರು ಲೈಲಾಳಂತೆ ಪಂಜಾಬ್ ಪ್ರಾಂತ್ಯದ ಅಮರ ಪ್ರೇಮಿಗಳು.)</div>
<div></div>
<div>“ನಾನು ಹೇಳುವುದು ನಿನಗೆ ಕೆಟ್ಟದೆನಿಸಬಹುದೆಂದು ನನಗೆ ಗೊತ್ತು, ಆದರೂ ನನ್ನಲ್ಲಿ ಒಂದಿಷ್ಟು ಆಪಾದನೆಗಳಿವೆ. ಮಹಮ್ಮದನ ಮೊಮ್ಮಗ ಕರ್ಬಲಾದ ಮರಳುಗಾಡಲ್ಲಿ ಮೂರು ದಿನಗಳವರೆಗೆ ಬಾಯಾರಿ ನರಳಿದರೂ, ಆತ ನಿನ್ನ ಪ್ರೇಮಕ್ಕಾಗಿ ಬೆಂದರೂ ನೀನು ನಿನ್ನ ಸಿಂಹಾಸನದಲ್ಲಿಯೇ ಕುಳಿತಿದ್ದೆಯೇ ಹೊರತೂ ಅವನಿಗೆ ಹನಿ ನೀರು ನೀಡಲಿಲ್ಲ. ಶತ್ರುಗಳು ಶತ್ರುಗಳೇ, ಅವರು ಕೊಡಲಾರರು, ಆದರೆ ನೀನಾದರೂ ಕೊಡಬಹುದಿತ್ತು. ಪ್ರತೀ ದಮನದ ಕಾರ್ಯವೂ ದಮನಕಾರರ ಆಸ್ತಿಯೇ ಹೌದು, ಆದರೆ ದಮನಕ್ಕೊಳಗಾದವರನ್ನು ಕೇಳುವವರು ಯಾರು? ನಿನ್ನೆ ಕಿರೀಟ ಧರಿಸಿದ್ದವ ಇವತ್ತು ಭಿಕ್ಷಾಪಾತ್ರೆ ಹಿಡಿದು ತಿರುಗುವುದನ್ನು ನೋಡಿದ್ದೇನೆ. ಯಾಕೆಂದು ಕೇಳಿದರೆ, ಈ ಗುಟ್ಟನ್ನು ಯಾರೂ ಅರಿಯಲಾರರು ಅನ್ನುತ್ತೀಯ. ನೀನೊಂದು ಗೊಂದಲ.</div>
<div>“ಜಗತ್ತಿನ ಕನ್ನಡಿಯನ್ನು ನೋಡುವಾಗ ಒಂದೇ ದೃಷ್ಠಿಗೆ ಅದೆಷ್ಟು ವೈರುಧ್ಯಗಳು ಕಾಣುತ್ತವೆ. ಎಲ್ಲೋ ದಾರಿದ್ರ್ಯ ಮಾಗಿಹೊಗೆಯನ್ನು ಕಾಣುತ್ತೇನೆ, ಇನ್ನೆಲ್ಲೋ ವರವೇ ಮುಂಗಾರಾಗಿ ಸುರಿಯುವುದನ್ನು ಕಾಣುತ್ತೇನೆ. ಇಲ್ಲಿ ಬುಸುಗುಟ್ಟುವ ನದಿಗಳು, ಮತ್ತೆ ಅಲ್ಲಿ ಮೌನಿ ಬೆಟ್ಟಗಳು; ಇಲ್ಲಿ ದಟ್ಟ ಕಾಡುಗಳು, ಅಲ್ಲಿ ಮರುಭೂಮಿ ಮತ್ತೆಲ್ಲೋ ತೋಟಗಳು. ಈ ವಿಭಿನ್ನತೆ ನನ್ನನ್ನು ವಿಲಿವಿಲಿ ಒದ್ದಾಡಿಸುತ್ತದೆ. ಇಲ್ಲಿ ಒಂದಿಷ್ಟು ಬಡವರು, ಅಲ್ಲಿ ಸಿರಿವಂತರು. ಬೆಳಗಿಗೆ ಒಬ್ಬನೇ ಸೂರ್ಯ, ಆದರೆ ರಾತ್ರಿಯನ್ನು ಲಕ್ಷ ನಕ್ಷತ್ರಗಳು ತುಂಬಿಕೊಳ್ಳುತ್ತವೆ. ಇಲ್ಲಿ ಸತ್ಯದ ಹೂಗಳು ಬಾಡಿ ಬಿದ್ದಿರುವುದನ್ನು ನೋಡುತ್ತೇನೆ, ಅಲ್ಲಿ ಸುಳ್ಳಿನ ಮುಳ್ಳುಗಳು ಅರಳುವುದನ್ನು. ಶಮಾಸ್ ಫಕೀರರ ಚರ್ಮ ಸುಲಿಯುವುದನ್ನು, ಸರ್ಮಾದರ ತಲೆ ಕಡಿಯುವುದನ್ನು ನೋಡುತ್ತೇನೆ. ರಾತ್ರಿಯೆಂದರೇನು, ಹಗಲೆಂದರೇನು? ಬೆಳಕೆಂದರೇನು, ಕತ್ತಲೆಂದರೇನು? ಹೇಗಿದ್ದರೂ ನಾನೂ ನಿನ್ನ ಪ್ರತಿನಿಧಿಯೇ ಅಲ್ಲವೇ, ನನಗೂ ಯಾಕೆ ಕೇಳುತ್ತೀಯ, &#8220;ಯಾವುದು ನಿನ್ನದು&#8221; ಎಂದು. ನೀನೊಬ್ಬ ಗೊಂದಲ. ನೋಡುವವನು ನಿನ್ನನ್ನು ಹೇಗಾದರೂ ನೋಡುತ್ತಾನೆ? ನೀನು ಎಲ್ಲ ರೀತಿಯಲ್ಲೂ ನಿನ್ನನ್ನ ಮುಚ್ಚಿಕೊಂಡಿದ್ದೀಯ. ನೀನೊಂದು ಗೊಂದಲ.</div>
<div>“ಆ ಮಸೀದಿಗಳು, ದೇವಾಲಯ, ಪಾನಗೃಹಗಳು; ಕೆಲವರು ಇದರಲ್ಲಿ ನಂಬಿಕೆಯಿಟ್ಟರೆ, ಇನ್ನು ಕೆಲವರು ಅದರಲ್ಲಿ ನಂಬಿಕೆಯಿಡುತ್ತಾರೆ. ಎಲ್ಲವೂ ನಿನ್ನ ಮನೆಯೇ ಪ್ರಿಯನೇ. ನಿನ್ನ ಅದ್ವಿತೀಯತೆಯ ಕುರಿತು ನಮಗೆ ಮನವರಿಕೆಯಾಗಿದೆ. ಒಬ್ಬ ಸೃಷ್ಠಿಯೊಡನೆ ತನ್ನನ್ನು ಒಂದಾಗಿಸಿಕೊಳ್ಳುತ್ತಾನೆ, ಮತ್ತೊಬ್ಬ ಅದರಿಂದ ಹೊರಗೆ ನಿಲ್ಲುತ್ತಾನೆ, ಆದರೆ ಇಬ್ಬರೂ ನಿನ್ನ ಭಕ್ತರೇ. ಎಲ್ಲರೂ ನಿನ್ನ ಹೆಸರಿನ ಭಕ್ತರೇ ಆದರೆ, ಮತ್ತೆ ಯಾಕೆ ನಿನ್ನ ಹೆಸರಿನ ಕುರಿತು ಇಷ್ಟೆಲ್ಲಾ ಗೊಂದಲಗಳು? ನೀನೊಬ್ಬ ಗೊಂದಲ.<br />“ನೀನು ನಮ್ಮ ಹುಡುಕಾಟದ ಕೇಂದ್ರವಾಗಿರುವೆ. ಎಲ್ಲ ಸಮಯದಲ್ಲಿಯೂ ಪ್ರಕಟಗೊಳ್ಳುವೆ, ಸರ್ವವ್ಯಾಪಿಯಾಗಿರುವೆ. ನೀನೇ ಪ್ರಿಯನಾದವನು, ಪರಿಪೂರ್ಣನಾದವನು. ಎರೆಡೂ ಜಗತ್ತುಗಳ ಹಂಬಲಕ್ಕೆ ನೀನೇ ಗಳಿಕೆ. ನೀನು ನಮಗೆ ಕಂಗಳನ್ನು ನೀಡಿದೆ, ಕಣ್ಣೀರಿನಿಂದ ಶುದ್ಧಿಕ್ರಿಯೆ ಮಾಡುವಂತೆ ಮಾಡಿದೆ. ಈಗ ನಿನ್ನನ್ನು ನೀನು ಪ್ರಕಟಗೊಳಿಸು ಒಮ್ಮೆ. ನಿನ್ನ ಪರದೆ ತೆರೆದು ನೀನೇ ಒಮ್ಮೆ ನನ್ನೆದುರು ಬಾ. ಒಂದು ಚಿಕ್ಕ ಭೇಟಿ ಮತ್ತು ಮಾತುಕತೆ ನಡೆದುಹೋಗಲಿ. ಆಮೇಲೆ ನಾಝ್ ಎಲ್ಲೆಡೆಗೂ ಊರು ಊರಲ್ಲಿ, ಓಣಿ ಓಣಿಗಳಲ್ಲಿ ಹೇಳುತ್ತಾ ತಿರುಗುತ್ತಾನೆ; ಅಲ್ಲಾ ಒಬ್ಬನೇ, ಅವನಿಗೆ ಯಾರೂ ಸಂಗಾತಿಯಿಲ್ಲ&#8230; ಅಲ್ಲಾಹು, ಅಲ್ಲಾಹು, ಅಲ್ಲಾಹು&#8230;..”</div>
<div>ಇಡೀ ಜಗತ್ತಿನ ಎಲ್ಲ ಗೊಂದಲಗಳನ್ನೂ, ಬದುಕಿನ ವಿಸ್ಮಯವನ್ನೂ, ವಿಧಿಯ ನಿಗೂಢ ನಡೆಯನ್ನೂ ಪ್ರಶ್ನಿಸುತ್ತಾ ಭಗವಂತನೆದುರು ಕವಿ ತನ್ನ ಹೃದಯವನ್ನು ಬಿಚ್ಚಿಡುವ ಈ ಪರಿ ಅತ್ಯಂತ ಆಳವಾದದ್ದು ಅನ್ನಿಸುತ್ತದೆ. ಹೀಗೆ ಮಾಡುತ್ತಲೇ, ಆತ ಆ ಎಲ್ಲ ಗೊಂದಲ, ವಿಸ್ಮಯ ಮತ್ತು ನಿಗೂಢತೆಯನ್ನು ಭಗವಂತನ ರೀತಿಯೆಂದು ಒಪ್ಪಿಕೊಳ್ಳುತ್ತಾ, ಕೊನೆಗೆ ನೀನೊಬ್ಬನೇ, ನೀನೇ ಸರ್ವಸ್ವ ಎಂದು ಆತನನ್ನು ಅಪ್ಪಿಕೊಳ್ಳುತ್ತಾನೆ.</div>
<div>ಈ ಗೀತೆಯ ಪಠ್ಯ ನಿಮಗೆ <a href="http://www.scribd.com/doc/4957208/Tum-Ik-Gorakh-Dhanda">ಇಲ್ಲಿ</a> ದೊರೆಯುತ್ತದೆ. <a href="http://www.youtube.com/watch?v=jo0EqAWHGdg">ಹಾಡಿನ ಲಿಂಕ್ </a></p>
<p><strong>ಕವಿಯ ಕುರಿತು:</strong> ಆತ ಖಿಯಾಲಿ ಎಂಬ ಊರಿನವನು. ಅದು ಪಾಕಿಸ್ತಾನದ ಫೈಸಲಾಬಾದ್ ಜಿಲ್ಲೆಯ ತಂಡ್ಲಿನ್‌ವಾ<a href="http://prarthane.files.wordpress.com/2009/06/naaz.jpg"><img alt="" src="http://prarthane.files.wordpress.com/2009/06/naaz.jpg?w=202" border="0" /></a>ಲಾ ಎಂಬ ಪಟ್ಟಣದ ಬಳಿಯಿದೆ. ಉರ್ದು ಮತ್ತು ಪಂಜಾಬಿಯಲ್ಲಿ ಬರೆಯುತ್ತಿರುವ ಈ ಕವಿಗೆ ಹೆಚ್ಚಿನ ಪ್ರಸಿದ್ಧಿ ಬರದಿರಲು ಕಾರಣ ಆತ ಹಳ್ಳಿಯಲ್ಲಿ ಉಳಿದು ತನ್ನಷ್ಟಕ್ಕೆ ಬರೆದುಕೊಂಡಿದ್ದೇ ಕಾರಣ ಅನ್ನುತ್ತಾರೆ. ಫೈಸಲಾಬಾದ್ ನಿಂದ ಪ್ರಸಾರವಾಗುವ ಪಂಜಾಬಿ ರೇಡಿಯೋದಲ್ಲಿ ಒಂದು ಕಾರ್ಯಕ್ರಮವನ್ನು ಮಾಡಿಕೊಡುತ್ತಾ ಜೀವಿಸುತ್ತಿರುವ ಈತ ಪ್ರಸಿದ್ಧಿಗೆ ಬಂದಿದ್ದು ನುಸ್ರತ್ ಫತೇಹ್ ಅಲಿ ಖಾನ್‌ ನಿಂದಾಗಿ. ಈ ಕವಿಯ ಕುರಿತು ಹೆಚ್ಚಿನ ಮಾಹಿತಿ ಎಲ್ಲೂ ಸಿಗುವುದಿಲ್ಲ. ಸ್ವತಃ ಕವಿಯಾಗಿರುವ ಈತನ ಶಿಷ್ಯ ಮುನೀರ್ ಖಾಸಿಮ್ ಬರೆದ ಪ್ರಕಾರ ನಾಝ್ ನ ವಯಸ್ಸು 55 ಮತ್ತು ಆತ ಅವಿವಾಹಿತ. (ಅಂತರ್ಜಾಲದಲ್ಲಿ ಸಿಕ್ಕ ಈ ಲೇಖನ ಯಾವ ವರ್ಷದಲ್ಲಿ ಬರೆದಿದ್ದು ಎಂದು ಗೊತ್ತಿಲ್ಲ.)</div>
<div></div>
<div></div>
<div>ನಾಝ್ ಸಾಹಿಬ್ “ತುಮ್ ಇಕ್ ಗೋರಖ್ ದಂದಾ ಹೋ” ಗೀತೆಯನ್ನು ಉಸ್ತಾದ್ ನುಸ್ರತ್‌ ಫತೇಹ್ ಅಲಿ ಖಾನ್ ಗಾಗಿ ಬರೆದುಕೊಡುತ್ತಾನೆ. ಫೈಸಲಾಬಾದ್‌ನವನಾದ ನುಸ್ರತ್ ಗೆ ಅಲ್ಲಿನ ರೇಡಿಯೋದವರ ಮೂಲಕ ನಾಝ್‌ನ ಪರಿಚಯವಾಗುತ್ತದೆ. ನುಸ್ರತ್ ತನಗಾಗಿ ಒಂದು ಖವ್ವಾಲಿಯನ್ನು ಬರೆದುಕೊಡೆಂದು ವೈಯಕ್ತಿಕವಾಗಿ ಕೇಳಿಕೊಳ್ಳುತ್ತಾನೆ. ಮತ್ತು ನಾಝ್ ತುಂಬ ಕಡಿಮೆ ಹಣಕ್ಕೆ ಆ ಗೀತೆಯನ್ನು ಬರೆದುಕೊಡುತ್ತಾನೆ. ಆದರೆ, ಆ ಗೀತೆಯ ಆಲ್ಬ ಆ ಮೊದಲಿನ ಮಾರಾಟದ ಎಲ್ಲ ದಾಖಲೆಗಳನ್ನು ಮುರಿದು ಪ್ರಸಿದ್ಧವಾಗುತ್ತದೆ. ಸಧ್ಯ ತಂಡ್ಲಿನ್‌ವಾಲಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ಜೀವಿಸುತ್ತಿರುವ ನಾಝ್ ನ ಮನೆಯಲ್ಲಿ ಸ್ನಾನಕ್ಕೆ ಸರಿಯಾದ ಕೋಣೆಯಿರದಿದ್ದರೂ, ಪುಸ್ತಕಗಳೇ ತುಂಬಿವೆಯಂತೆ. ಮತ್ತು, ಕವಿ ಯಾವಾಗಲೂ ಬರೆಯುತ್ತಲೋ, ಓದುತ್ತಲೋ ಇರುತ್ತಾನಂತೆ. ಕಾವ್ಯ ಆತನ ಹೆಂಡತಿ, ಆತ ಜೀವಿಸುವುದಕ್ಕೆ ಕಾರಣ ಮತ್ತು ಆತನ ಎಲ್ಲವೂ ಆಗಿದೆ ಎನ್ನುತ್ತಾನೆ ಮುನೀರ್. 36 ವರ್ಷದ ಮುನೀರ್ ಖಿಯಾಲಿಯಲ್ಲಿ ನಾಝ್ ನ ಪಕ್ಕದ ಮನೆಯಲ್ಲಿಯೇ ಜೀವಿಸಿದ್ದು, ತಾವು ಒಟ್ಟಿಗೇ ತಂಡ್ಲಿನ್‌ವಾಲಾ ಗೆ ವಲಸೆಗೊಂಡೆವು ಅನ್ನುತ್ತಾನೆ.</div>
<div>ಆತ ಯಾವತ್ತೂ ಪ್ರಸಿದ್ಧಿಗಾಗಿ ಬರೆಯಲಿಲ್ಲ. ಆತ ಪ್ರಸಿದ್ಧನಾಗುವುದೂ ಇಲ್ಲ, ಯಾಕೆಂದರೆ ಆತನನ್ನು ಪಾಕಿಸ್ತಾನದ ಮುಖ್ಯ ಕವಿಗಳು ಮುಂದೆ ಬರಲು ಬಿಡುವುದೂ ಇಲ್ಲ. ಅಂತರರಾಷ್ಟ್ರೀಯ ಸಮುದಾಯದಲ್ಲಿ ಯಾರಾದರೂ ಮುಂದೆ ಬಂದರೆ ಮಾತ್ರ ಆತನ ಕಾವ್ಯವನ್ನು ಪ್ರಸಿದ್ಧಿಗೊಳಿಸಬಹುದು, ಎನ್ನುತ್ತಾನೆ ಮುನೀರ್. </div>
</div>
<br />  <a rel="nofollow" href="http://feeds.wordpress.com/1.0/gocomments/prarthane.wordpress.com/68/"><img alt="" border="0" src="http://feeds.wordpress.com/1.0/comments/prarthane.wordpress.com/68/" /></a> <a rel="nofollow" href="http://feeds.wordpress.com/1.0/godelicious/prarthane.wordpress.com/68/"><img alt="" border="0" src="http://feeds.wordpress.com/1.0/delicious/prarthane.wordpress.com/68/" /></a> <a rel="nofollow" href="http://feeds.wordpress.com/1.0/gofacebook/prarthane.wordpress.com/68/"><img alt="" border="0" src="http://feeds.wordpress.com/1.0/facebook/prarthane.wordpress.com/68/" /></a> <a rel="nofollow" href="http://feeds.wordpress.com/1.0/gotwitter/prarthane.wordpress.com/68/"><img alt="" border="0" src="http://feeds.wordpress.com/1.0/twitter/prarthane.wordpress.com/68/" /></a> <a rel="nofollow" href="http://feeds.wordpress.com/1.0/gostumble/prarthane.wordpress.com/68/"><img alt="" border="0" src="http://feeds.wordpress.com/1.0/stumble/prarthane.wordpress.com/68/" /></a> <a rel="nofollow" href="http://feeds.wordpress.com/1.0/godigg/prarthane.wordpress.com/68/"><img alt="" border="0" src="http://feeds.wordpress.com/1.0/digg/prarthane.wordpress.com/68/" /></a> <a rel="nofollow" href="http://feeds.wordpress.com/1.0/goreddit/prarthane.wordpress.com/68/"><img alt="" border="0" src="http://feeds.wordpress.com/1.0/reddit/prarthane.wordpress.com/68/" /></a> <img alt="" border="0" src="http://stats.wordpress.com/b.gif?host=prarthane.wordpress.com&amp;blog=7454949&amp;post=68&amp;subd=prarthane&amp;ref=&amp;feed=1" width="1" height="1" />]]></content:encoded>
			<wfw:commentRss>http://prarthane.wordpress.com/2009/06/26/%e0%b2%a4%e0%b3%81%e0%b2%ae%e0%b3%8d-%e0%b2%87%e0%b2%95%e0%b3%8d-%e0%b2%97%e0%b3%8b%e0%b2%b0%e0%b2%96-%e0%b2%a6%e0%b2%82%e0%b2%a6%e0%b2%be-%e0%b2%b9%e0%b3%8b/feed/</wfw:commentRss>
		<slash:comments>6</slash:comments>
	
		<media:content url="http://1.gravatar.com/avatar/576fef29ffcb5ce01e72ffb49e0b0751?s=96&#38;d=identicon&#38;r=G" medium="image">
			<media:title type="html">raaghavam</media:title>
		</media:content>

		<media:content url="http://prarthane.files.wordpress.com/2009/06/000044931.png?w=288" medium="image" />

		<media:content url="http://prarthane.files.wordpress.com/2009/06/sufi_dervishes.jpg?w=300" medium="image" />

		<media:content url="http://prarthane.files.wordpress.com/2009/06/ss16.jpg?w=208" medium="image" />

		<media:content url="http://prarthane.files.wordpress.com/2009/06/naaz.jpg?w=202" medium="image" />
	</item>
	</channel>
</rss>
